AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Father’s Role In Parenting: ಗರ್ಭದಲ್ಲಿರುವ ಮಗು ಯಾವಾಗ ನಿಮ್ಮ ಮಾತನ್ನು ಆಲಿಸಲು ಶುರು ಮಾಡುತ್ತೆ?

ತಾನು ಗರ್ಭಿಣಿ ಎಂದು ತಿಳಿದಾಗಿನಿಂದ ತಾಯಿಗೆ ಮಗುವಿನ ಜತೆ ಬಾಂಧವ್ಯ ಗೊತ್ತಿಲ್ಲದಂತೆಯೇ ಬೆಳೆದುಬಿಡುತ್ತದೆ. ಮಗುವು ಗರ್ಭದಲ್ಲಿರುವಾಗಲೇ ನಿಮ್ಮ ಮಾತನ್ನು ಆಲಿಸಿ ಪ್ರತಿಕ್ರಿಯೆ ನೀಡಲು ಶುರು ಮಾಡುತ್ತದೆ.

Father's Role In Parenting: ಗರ್ಭದಲ್ಲಿರುವ ಮಗು ಯಾವಾಗ ನಿಮ್ಮ ಮಾತನ್ನು ಆಲಿಸಲು ಶುರು ಮಾಡುತ್ತೆ?
Kamala Bharadwaj
TV9 Web
| Edited By: |

Updated on:Jul 27, 2022 | 3:26 PM

Share

ತಾನು ಗರ್ಭಿಣಿ ಎಂದು ತಿಳಿದಾಗಿನಿಂದ ತಾಯಿಗೆ ಮಗುವಿನ ಜತೆ ಬಾಂಧವ್ಯ ಗೊತ್ತಿಲ್ಲದಂತೆಯೇ ಬೆಳೆದುಬಿಡುತ್ತದೆ. ಮಗುವು ಗರ್ಭದಲ್ಲಿರುವಾಗಲೇ ನಿಮ್ಮ ಮಾತನ್ನು ಆಲಿಸಿ ಪ್ರತಿಕ್ರಿಯೆ ನೀಡಲು ಶುರು ಮಾಡುತ್ತದೆ. ಗರ್ಭಿಣಿಗೆ 5-6 ತಿಂಗಳು ಆದಾಗಿನಿಂದ ಮಗುವು ಗರ್ಭದೊಳಗೆ ಮೆಲು ಧ್ವನಿಯನ್ನು ಆಲಿಸಿ ಪ್ರತಿಕ್ರಿಯಿಸಲು ಶುರು ಮಾಡುತ್ತದೆ.

ಮಗುವು ಕೇವಲ ತಾಯಿ ಮಾತು ಮಾತ್ರವಲ್ಲ ತಂದೆಯ ಧ್ವನಿಯನ್ನೂ ಗುರುತಿಸುತ್ತದೆ ಹೀಗಾಗಿ ತಾಯಿಗಿಂತ ಮೆಲುಧ್ವನಿಯಲ್ಲಿ ಮಾತನಾಡಿ. ಸಂಗಾತಿಯ ಹೊಟ್ಟೆಯ ಮೇಲೆ ಕೈಯಿಡಿ ಮಗುವಿನ ಚಲನೆಯನ್ನು ಆನಂದಿಸಿ.

ಸಂಗಾತಿಯ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ, ಸಂಗಾತಿಯ ಹೊಟ್ಟೆಯನ್ನು ಚುಂಬಿಸಿ, ಮಗುವಿನ ಚಲನೆಯು ನಿಮಗೆ ಗೋಚರಿಸುತ್ತದೆ, ಅಲ್ಲಿಂದಲೇ ಮಗು ಹಾಗೂ ತಂದೆ ನಡುವೆ ಬಾಂಧವ್ಯ ಶುರುವಾಗುತ್ತದೆ.

ಮಗುವಿನ ಹೃದಯ ಬಡಿತ ಕೇಳಬಹುದು: ಟಿಶ್ಯೂ ಪೇಪರ್​ ರೋಲ್​ನಲ್ಲಿರುವ ರಟ್ಟಿನ ಮೂಲಕ ಮಗುವಿನ ಹೃದಯ ಬಡಿತವನ್ನು ಆಲಿಸಬಹುದು.

ಸ್ಕ್ಯಾನ್​ ಮಾಡಿ: ನಿಮ್ಮ ಸಂಗಾತಿ ಜತೆ ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್ ಮಾಡುವ ಮೂಲಕ ನಿಮ್ಮ ಮಗುವಿನ ಬೆಳವಣಿಗೆಯನ್ನು ವೀಕ್ಷಿಸಬಹುದು.

ಮಗುವಿನ ಹೆಸರಿನ ಕುರಿತು ಒಟ್ಟಿಗೆ ಕುಳಿತು ಸಮಾಲೋಚಿಸಿ: ಮಗುವಿಗೆ ಏನು ಹೆಸರಿಡಬೇಕೆಂಬುದನ್ನು ಒಟ್ಟಿಗೆ ಕುಳಿತು ಸಮಾಲೋಚಿಸಿ.

ಮತ್ತಷ್ಟು ಓದಿ

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.

Published On - 3:20 pm, Wed, 27 July 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ