AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gujarat Earthquake: ಕಚ್​​ನಲ್ಲಿ ಮತ್ತೆ ಭೂಕಂಪ; ಈ ಬಾರಿ 4.1ರಷ್ಟು ತೀವ್ರತೆ ದಾಖಲು

ಇಂದು ಭೂಮಿಯಿಂದ 6.1 ಕಿಮೀ ಆಳದಲ್ಲಿ ಭೂಮಿ ಕಂಪನವಾಗಿದ್ದು, ಯಾವುದೇ ಮನೆ, ಕಟ್ಟಡಗಳು ಕುಸಿದ ವರದಿಯಾಗಿಲ್ಲ. ಹಾಗೇ, ಯಾರಿಗೂ ಗಾಯವಾಗಿಲ್ಲ ಎಂದು ಕಚ್​ ಜಿಲ್ಲಾಡಳಿತ ತಿಳಿಸಿದೆ.

Gujarat Earthquake: ಕಚ್​​ನಲ್ಲಿ ಮತ್ತೆ ಭೂಕಂಪ; ಈ ಬಾರಿ 4.1ರಷ್ಟು ತೀವ್ರತೆ ದಾಖಲು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Aug 21, 2021 | 5:18 PM

Share

ಗುಜರಾತ್​​ನ ಕಚ್​ ಜಿಲ್ಲೆಯಲ್ಲಿ ಇಂದು ಭೂಕಂಪ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 4.1ರಷ್ಟು ತೀವ್ರತೆ ದಾಖಲಾಗಿದೆ. ಇಂದು ಸಂಭವಿಸಿದ ಭೂಕಂಪದ ಕೇಂದ್ರಬಿಂದು ಧೋಲಾವಿರಾ ಎಂದು ಭೂಕಂಪನ ಸಂಶೋಧನಾ ಸಂಸ್ಥೆ (Seismological Research (ISR) ತಿಳಿಸಿದೆ. ಕಚ್​​ನಲ್ಲಿ ಆಗಸ್ಟ್​ 4ರಂದು ಕೂಡ ಭೂಮಿ ನಡುಗಿತ್ತು. ಅಂದು 4.0ರಷ್ಟು ತೀವ್ರತೆ ದಾಖಲಾಗಿತ್ತು.

ಇಂದು ಭೂಮಿಯಿಂದ 6.1 ಕಿಮೀ ಆಳದಲ್ಲಿ ಭೂಮಿ ಕಂಪನವಾಗಿದ್ದು, ಯಾವುದೇ ಮನೆ, ಕಟ್ಟಡಗಳು ಕುಸಿದ ವರದಿಯಾಗಿಲ್ಲ. ಹಾಗೇ, ಯಾರಿಗೂ ಗಾಯವಾಗಿಲ್ಲ. ಪ್ರಾಣ ಹಾನಿಯೂ ಉಂಟಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಹಾಗೇ, ಗುಜರಾತ್​ನ ಕಚ್​ ಜಿಲ್ಲೆ ಭೂಕಂಪ ವಲಯದಲ್ಲಿದ್ದು, ಇಲ್ಲಿ ಆಗಾಗ ಭೂಮಿ ಕಂಪನವಾಗುತ್ತದೆ.  ಅದರಲ್ಲೂ 2001ರ ಜನವರಿ 26ರಂದು ಅಂದರೆ ದೇಶದ 52ನೇ ಗಣರಾಜ್ಯೋತ್ಸವದ ದಿನದಂದು ಬೆಳಗ್ಗೆ 8.46ರಹೊತ್ತಿಗೆ ಕಚ್​ ಜಿಲ್ಲೆಯ ಭಚೌ ತಾಲೂಕಿನ ಚೋಬರಿಯ ಲ್ಲಿ ಭಯಂಕರ ಪ್ರಮಾಣದಲ್ಲಿ ಭೂಕಂಪ ಆಗಿತ್ತು.

2001ರಲ್ಲಿ ಘಟಿಸಿದ ಆ ಭೂಕಂಪದ ತೀವ್ರತೆ 7.7ರಷ್ಟು ದಾಖಲಾಗಿತ್ತು. ಮೆರ್ಕಲ್ಲಿ ಭೂಕಂಪ ಮಾಕದಲ್ಲಿ ‘ಎಕ್ಸ್​’ ಅಂದರೆ ಎಕ್ಸ್​ಟ್ರೀಮ್​ ತೀವ್ರತೆ ತೋರಿಸುತ್ತಿತ್ತು. ಅಂದು ಸುಮಾರು 3,40,000 ಕಟ್ಟಡಗಳು ಕುಸಿದಿದ್ದವು.  ಆಗ್ನೇಯ ಪಾಕಿಸ್ತಾನದ 18 ಮಂದಿ ಸೇರಿ, 13,805- 20,023 ಜನರು ಸಾವನ್ನಪ್ಪಿದ್ದರು. 167,000 ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ: Tim David: Rcb ತಂಡ ಸಿಂಗಾಪೂರ್ ಕ್ರಿಕೆಟಿಗನನ್ನು ಆಯ್ಕೆ ಮಾಡಿದ್ದು ಯಾಕೆ? ಇಲ್ಲಿದೆ ಉತ್ತರ

IPL 2021: ಯುಎಇ ತಲುಪಿದ ಡೆಲಿ ಕ್ಯಾಪಿಟಲ್ಸ್ ತಂಡ; 1 ತಿಂಗಳ ನಂತರ ಮೊದಲ ಪಂದ್ಯ

Follow Us
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?