AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೋನಾ ಮೇಲೆ ಅಶ್ವಗಂಧದ ಪ್ರಯೋಗ ನಡೆಸಲಾಗುತ್ತಿಲ್ಲ- ಸ್ಪಷ್ಟನೆ ನೀಡಿದ ಆಯುಷ್​ ಇಲಾಖೆ

ಜಗತ್ತಿನ ಹಲವು ತಜ್ಞರು ನೂರಾರು ರೋಗಗಳಿಗೆ ಔಷಧವಾಗಿರುವ ಅಶ್ವಗಂಧವನ್ನು ಮಾಸ್ಟರ್​ ಲಸಿಕೆ ಎಂದೇ ಕರೆದಿದ್ದಾರೆ. ಯಾವುದೇ ಕಲ್ಪನೆ ಅಥವಾ ಊಹೆಗಳನ್ನು ಇಟ್ಟುಕೊಂಡು ಪ್ರಯೋಗವನ್ನು ಮಾಡಲಾಗುತ್ತಿಲ್ಲ. ಹೀಗಾಗಿ ಪ್ರಯೋಗವನ್ನು ಮುಂದುವರೆಸಲಾಗುತ್ತಿದೆ.ಅಶ್ವಗಂಧ ಕೊರೋನಾ ವಿರುದ್ಧ ಹೋರಾಡಲು ಅಲ್ಪಪ್ರಮಾಣದಲ್ಲಿ ಉಪಯೋಗವಾದರೂ ಅದು ಉತ್ತಮ ಸಾಧನೆಯೆ ಆಗಿದೆ ಎಂದು ಹೇಳಿದೆ.

ಕೊರೋನಾ ಮೇಲೆ ಅಶ್ವಗಂಧದ ಪ್ರಯೋಗ ನಡೆಸಲಾಗುತ್ತಿಲ್ಲ- ಸ್ಪಷ್ಟನೆ ನೀಡಿದ ಆಯುಷ್​ ಇಲಾಖೆ
ಸಾಂಕೇತಿಕ ಚಿತ್ರ
TV9 Web
| Updated By: Pavitra Bhat Jigalemane|

Updated on:Dec 08, 2021 | 6:06 PM

Share

ನವದೆಹಲಿ: ಈಗಾಗಲೇ ಜಾಗತಿಕವಾಗಿ ಕೊರೋನಾದ ಹಲವು ರೂಪಾಂತರಿಗಳು ಹುಟ್ಟಿಕೊಂಡಿವೆ. ಹೀಗಾಗಿ ಲಸಿಕೆಯ ದಕ್ಷತೆಯೂ ಕುಸಿಯುತ್ತಿದೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಆಯುಷ್ ಇಲಾಖೆ ಕೊರೋನಾ ವಿರುದ್ಧದ ಲಸಿಕೆಯಲ್ಲಿ ಅಶ್ವಗಂಧದ ಸೂತ್ರ ಅಳವಡಿಸಿಕೊಳ್ಳುವ ಮೂಲಕ ಲಸಿಕೆಯನ್ನು ಇನ್ನಷ್ಟು ಶಕ್ತಿಯುತವಾಗಿಸಿ ಕೊರೋನಾ ರೂಪಾಂತರಿ ವಿರುದ್ಧವೂ ಹೋರಾಡಲು ಸಾಧ್ಯವಾಗಬಲ್ಲದೆ ಎಂದು ತಿಳಿಯಲು ಪ್ರಯೊಗವನ್ನು ಆರಂಭಿಸಿತ್ತು. ಆದರೆ ಅಶ್ವಗಂಧದಿಂದ ಪ್ರಯೋಗದಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿದ ಆಯುಷ್​ ಇಲಾಖೆಯು ಜಗತ್ತಿನ ಹಲವು ತಜ್ಞರು ನೂರಾರು ರೋಗಗಳಿಗೆ ಔಷಧವಾಗಿರುವ ಅಶ್ವಗಂಧವನ್ನು ಮಾಸ್ಟರ್​ ಲಸಿಕೆ ಎಂದೇ ಕರೆದಿದ್ದಾರೆ. ಯಾವುದೇ ಕಲ್ಪನೆ ಅಥವಾ ಊಹೆಗಳನ್ನು ಇಟ್ಟುಕೊಂಡು ಪ್ರಯೋಗವನ್ನು ಮಾಡಲಾಗುತ್ತಿಲ್ಲ. ಹೀಗಾಗಿ ಪ್ರಯೋಗವನ್ನು ಮುಂದುವರೆಸಲಾಗುತ್ತಿದೆ. ಅಶ್ವಗಂಧ ಕೊರೋನಾ ವಿರುದ್ಧ ಹೋರಾಡಲು ಅಲ್ಪಪ್ರಮಾಣದಲ್ಲಿ ಉಪಯೋಗವಾದರೂ ಅದು ಉತ್ತಮ ಸಾಧನೆಯೆ ಆಗಿದೆ. ಏಕೆಂದರೆ ಹೊಸ ಹೊಸವೈರಸ್​ಗಳು ಆಕ್ರಮಿಸುತ್ತಿದ್ದು, ಮತ್ತೆ ಹೊಸ ಲಸಿಕೆಯನ್ನು ಕಂಡುಹಿಡಿಯುವಷ್ಟು ಕಾಲಾವಕಾಶವಿಲ್ಲ. ಹೀಗಾಗಿ ಈಗಾಗಲೇ ಆರಂಭವಾದ ಅಶ್ವಗಂಧದ ಮೇಲಿನ ಪ್ರಯೋಗವು ಮುಂದುವರೆಯಲಿದೆ ಎಂದು ಹೇಳಿದೆ.

ಕೋವಿಡ್​ಲಸಿಕೆಯ ಅಶ್ವಗಂಧದ ಪರಿಣಾಮವನ್ನು ಗುರುತಿಸುವ ನಿಟ್ಟಿನಲ್ಲಿ ಅಧ್ಯಯನ ನಡೆಸಲು ಭಾರತದಾದ್ಯಂತ ಆಯುಷ್​ಇಲಾಖೆ ಏಳು ಕೇಂದ್ರಗಳನ್ನು ಸ್ಥಾಪಿಸಿದ್ದು, ಈ ಪ್ರಯೋಗದಲ್ಲಿ ಈಗಾಗಲೇ ಕೋವಿಡ್​-19 ಲಸಿಕೆಯನ್ನು ಪಡೆದವರನ್ನು ಬಳಸಿಕೊಳ್ಳಲಾಗುತ್ತಿದೆ.

ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ, ಹೋಮಿಯೋಪತಿ ಹಾಗೂ ಆಯುರ್ವೇದ ಕೇಂದ್ರದ ಸಹಯೋಗದಲ್ಲಿ ಅಶ್ವಗಂಧದ ಪರಿಣಾಮವನ್ನು ತಿಳಿಯುವ ಪ್ರಯೋಗ ನಡೆಸಲಾಗುತ್ತಿದೆ. ಲಸಿಕೆ ನೀಡುವ ರಕ್ಷಣೆಯ ಮೇಲೆ ಗಿಡಮೂಲಿಕೆಗಳ ಪರಿಣಾಮವನ್ನು ತಿಳಿಯುವುದು ಈ ಪ್ರಯೋಗದ ಪ್ರಮುಖ ಉದ್ದೇಶವಾಗಿದೆಆಯುಷ್​ ಇಲಾಖೆ ಭಾರತದಲ್ಲಿ ಪುಣೆ, ಮುಂಬೈ, ಹಾಸನ, ಬೆಳಗಾವಿ, ಜೈಪುರ, ನಾಗ್ಪುರ, ಮತ್ತು ದೆಹಲಿಯಲ್ಲಿ ಪ್ರಯೋಗವನ್ನು ಆರಂಭಿಸಿದೆ.

ಇದನ್ನೂ ಓದಿ:

ಹೊಸ ಸೋಫಾದ ಒಳಗೆ ಹೆಬ್ಬಾವು ಪ್ರತ್ಯಕ್ಷ; ಹಾವನ್ನು ರಕ್ಷಿಸಿದ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು

ಕೇವಲ ಮಾಧ್ಯಮಗಳಲ್ಲಿ ಒಮಿಕ್ರಾನ್ ಸುದ್ದಿ ಬರುತ್ತಿದೆ; ಆ ರೀತಿಯ ವಾತಾವರಣ ರಾಜ್ಯದಲ್ಲಿ ಇಲ್ಲ -ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

Published On - 5:45 pm, Wed, 8 December 21

ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ