AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು Fruit Bomb.. ಹಣ್ಣಿನಲ್ಲಿ ಬಾಂಬ್ ಇಟ್ಟು ಹಸುವಿಗೆ ತಿನ್ನಿಸಿದರು

ಚಿತ್ತೂರು: ಕ್ರೂರಿ ಕೊರೊನಾದ ಆರ್ಭಟದ ಮಧ್ಯೆ ಪ್ರಾಣಿಗಳ ವಿರುದ್ಧ ಮಾನವನ ಕ್ರೌರ್ಯ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಗರ್ಭಿಣಿ ಹೆಣ್ಣಾನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿ ಅತ್ಯಂತ ಘೋರವಾಗಿ ನರಳಿ ನರಳಿ ಸಾವನ್ನಪ್ಪಿತ್ತು. ಇದೀಗ ಆಂಧ್ರ ಪ್ರದೇಶದ‌ ಚಿತ್ತೂರು ಜಿಲ್ಲೆಯ ಕೊಗಿಲೇರುನಲ್ಲಿ‌ ಇಂಥದ್ದೇ ಮತ್ತೊಂದು ಘಟನೆ ಇಂದು ನಡೆದಿದೆ. Fruit Bomb.. ಕೊಗಿಲೇರುನಲ್ಲಿರುವ ಶ್ರೀಕೃಷ್ಣ ಗೋಮಾತಾ ಪೀಠಕ್ಕೆ ಸೇರಿದ ಹಸುವಿಗೆ ದುಷ್ಕರ್ಮಿಗಳು ಹಣ್ಣಿನಲ್ಲಿ ನಾಡ ಬಾಂಬ್​ ಇಟ್ಟು ನೀಡಿದ್ದಾರೆ. ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ತೀವ್ರವಾಗಿ ಛಿದ್ರವಾಗಿದೆ. […]

ಮತ್ತೊಂದು Fruit Bomb.. ಹಣ್ಣಿನಲ್ಲಿ ಬಾಂಬ್ ಇಟ್ಟು ಹಸುವಿಗೆ ತಿನ್ನಿಸಿದರು
KUSHAL V
| Edited By: |

Updated on:Jun 29, 2020 | 5:54 PM

Share

ಚಿತ್ತೂರು: ಕ್ರೂರಿ ಕೊರೊನಾದ ಆರ್ಭಟದ ಮಧ್ಯೆ ಪ್ರಾಣಿಗಳ ವಿರುದ್ಧ ಮಾನವನ ಕ್ರೌರ್ಯ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಗರ್ಭಿಣಿ ಹೆಣ್ಣಾನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿ ಅತ್ಯಂತ ಘೋರವಾಗಿ ನರಳಿ ನರಳಿ ಸಾವನ್ನಪ್ಪಿತ್ತು. ಇದೀಗ ಆಂಧ್ರ ಪ್ರದೇಶದ‌ ಚಿತ್ತೂರು ಜಿಲ್ಲೆಯ ಕೊಗಿಲೇರುನಲ್ಲಿ‌ ಇಂಥದ್ದೇ ಮತ್ತೊಂದು ಘಟನೆ ಇಂದು ನಡೆದಿದೆ. Fruit Bomb.. ಕೊಗಿಲೇರುನಲ್ಲಿರುವ ಶ್ರೀಕೃಷ್ಣ ಗೋಮಾತಾ ಪೀಠಕ್ಕೆ ಸೇರಿದ ಹಸುವಿಗೆ ದುಷ್ಕರ್ಮಿಗಳು ಹಣ್ಣಿನಲ್ಲಿ ನಾಡ ಬಾಂಬ್​ ಇಟ್ಟು ನೀಡಿದ್ದಾರೆ. ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ತೀವ್ರವಾಗಿ ಛಿದ್ರವಾಗಿದೆ. ಅತೀವ ನೋವು ಮತ್ತು ರಕ್ತಸ್ರಾವದಿಂದ ಬಳಲುತ್ತಿರುವ ಗೋವು ಈಗ ಸಾವು ಬದುಕಿನ‌ ಮಧ್ಯೆ ಹೋರಾಡುತ್ತಿದೆ. ಈ ಘಟನೆಯನ್ನು ಪ್ರಾಣಿಪ್ರಿಯರು ಖಂಡಿಸಿದ್ದು ದುಷ್ಕರ್ಮಿಗಳ‌ ಮೇಲೆ‌ ಕ್ರಮಕ್ಕೆ ಆಗ್ರಹಿಸಿದ್ದಾರೆ.

Published On - 3:18 pm, Mon, 29 June 20

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!