AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು Fruit Bomb.. ಹಣ್ಣಿನಲ್ಲಿ ಬಾಂಬ್ ಇಟ್ಟು ಹಸುವಿಗೆ ತಿನ್ನಿಸಿದರು

ಚಿತ್ತೂರು: ಕ್ರೂರಿ ಕೊರೊನಾದ ಆರ್ಭಟದ ಮಧ್ಯೆ ಪ್ರಾಣಿಗಳ ವಿರುದ್ಧ ಮಾನವನ ಕ್ರೌರ್ಯ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಗರ್ಭಿಣಿ ಹೆಣ್ಣಾನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿ ಅತ್ಯಂತ ಘೋರವಾಗಿ ನರಳಿ ನರಳಿ ಸಾವನ್ನಪ್ಪಿತ್ತು. ಇದೀಗ ಆಂಧ್ರ ಪ್ರದೇಶದ‌ ಚಿತ್ತೂರು ಜಿಲ್ಲೆಯ ಕೊಗಿಲೇರುನಲ್ಲಿ‌ ಇಂಥದ್ದೇ ಮತ್ತೊಂದು ಘಟನೆ ಇಂದು ನಡೆದಿದೆ. Fruit Bomb.. ಕೊಗಿಲೇರುನಲ್ಲಿರುವ ಶ್ರೀಕೃಷ್ಣ ಗೋಮಾತಾ ಪೀಠಕ್ಕೆ ಸೇರಿದ ಹಸುವಿಗೆ ದುಷ್ಕರ್ಮಿಗಳು ಹಣ್ಣಿನಲ್ಲಿ ನಾಡ ಬಾಂಬ್​ ಇಟ್ಟು ನೀಡಿದ್ದಾರೆ. ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ತೀವ್ರವಾಗಿ ಛಿದ್ರವಾಗಿದೆ. […]

ಮತ್ತೊಂದು Fruit Bomb.. ಹಣ್ಣಿನಲ್ಲಿ ಬಾಂಬ್ ಇಟ್ಟು ಹಸುವಿಗೆ ತಿನ್ನಿಸಿದರು
KUSHAL V
| Edited By: |

Updated on:Jun 29, 2020 | 5:54 PM

Share

ಚಿತ್ತೂರು: ಕ್ರೂರಿ ಕೊರೊನಾದ ಆರ್ಭಟದ ಮಧ್ಯೆ ಪ್ರಾಣಿಗಳ ವಿರುದ್ಧ ಮಾನವನ ಕ್ರೌರ್ಯ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಗರ್ಭಿಣಿ ಹೆಣ್ಣಾನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿ ಅತ್ಯಂತ ಘೋರವಾಗಿ ನರಳಿ ನರಳಿ ಸಾವನ್ನಪ್ಪಿತ್ತು. ಇದೀಗ ಆಂಧ್ರ ಪ್ರದೇಶದ‌ ಚಿತ್ತೂರು ಜಿಲ್ಲೆಯ ಕೊಗಿಲೇರುನಲ್ಲಿ‌ ಇಂಥದ್ದೇ ಮತ್ತೊಂದು ಘಟನೆ ಇಂದು ನಡೆದಿದೆ. Fruit Bomb.. ಕೊಗಿಲೇರುನಲ್ಲಿರುವ ಶ್ರೀಕೃಷ್ಣ ಗೋಮಾತಾ ಪೀಠಕ್ಕೆ ಸೇರಿದ ಹಸುವಿಗೆ ದುಷ್ಕರ್ಮಿಗಳು ಹಣ್ಣಿನಲ್ಲಿ ನಾಡ ಬಾಂಬ್​ ಇಟ್ಟು ನೀಡಿದ್ದಾರೆ. ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ತೀವ್ರವಾಗಿ ಛಿದ್ರವಾಗಿದೆ. ಅತೀವ ನೋವು ಮತ್ತು ರಕ್ತಸ್ರಾವದಿಂದ ಬಳಲುತ್ತಿರುವ ಗೋವು ಈಗ ಸಾವು ಬದುಕಿನ‌ ಮಧ್ಯೆ ಹೋರಾಡುತ್ತಿದೆ. ಈ ಘಟನೆಯನ್ನು ಪ್ರಾಣಿಪ್ರಿಯರು ಖಂಡಿಸಿದ್ದು ದುಷ್ಕರ್ಮಿಗಳ‌ ಮೇಲೆ‌ ಕ್ರಮಕ್ಕೆ ಆಗ್ರಹಿಸಿದ್ದಾರೆ.

Published On - 3:18 pm, Mon, 29 June 20

Follow Us
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ