AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು Fruit Bomb.. ಹಣ್ಣಿನಲ್ಲಿ ಬಾಂಬ್ ಇಟ್ಟು ಹಸುವಿಗೆ ತಿನ್ನಿಸಿದರು

ಚಿತ್ತೂರು: ಕ್ರೂರಿ ಕೊರೊನಾದ ಆರ್ಭಟದ ಮಧ್ಯೆ ಪ್ರಾಣಿಗಳ ವಿರುದ್ಧ ಮಾನವನ ಕ್ರೌರ್ಯ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಗರ್ಭಿಣಿ ಹೆಣ್ಣಾನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿ ಅತ್ಯಂತ ಘೋರವಾಗಿ ನರಳಿ ನರಳಿ ಸಾವನ್ನಪ್ಪಿತ್ತು. ಇದೀಗ ಆಂಧ್ರ ಪ್ರದೇಶದ‌ ಚಿತ್ತೂರು ಜಿಲ್ಲೆಯ ಕೊಗಿಲೇರುನಲ್ಲಿ‌ ಇಂಥದ್ದೇ ಮತ್ತೊಂದು ಘಟನೆ ಇಂದು ನಡೆದಿದೆ. Fruit Bomb.. ಕೊಗಿಲೇರುನಲ್ಲಿರುವ ಶ್ರೀಕೃಷ್ಣ ಗೋಮಾತಾ ಪೀಠಕ್ಕೆ ಸೇರಿದ ಹಸುವಿಗೆ ದುಷ್ಕರ್ಮಿಗಳು ಹಣ್ಣಿನಲ್ಲಿ ನಾಡ ಬಾಂಬ್​ ಇಟ್ಟು ನೀಡಿದ್ದಾರೆ. ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ತೀವ್ರವಾಗಿ ಛಿದ್ರವಾಗಿದೆ. […]

ಮತ್ತೊಂದು Fruit Bomb.. ಹಣ್ಣಿನಲ್ಲಿ ಬಾಂಬ್ ಇಟ್ಟು ಹಸುವಿಗೆ ತಿನ್ನಿಸಿದರು
KUSHAL V
| Edited By: ಸಾಧು ಶ್ರೀನಾಥ್​|

Updated on:Jun 29, 2020 | 5:54 PM

Share

ಚಿತ್ತೂರು: ಕ್ರೂರಿ ಕೊರೊನಾದ ಆರ್ಭಟದ ಮಧ್ಯೆ ಪ್ರಾಣಿಗಳ ವಿರುದ್ಧ ಮಾನವನ ಕ್ರೌರ್ಯ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಗರ್ಭಿಣಿ ಹೆಣ್ಣಾನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿ ಅತ್ಯಂತ ಘೋರವಾಗಿ ನರಳಿ ನರಳಿ ಸಾವನ್ನಪ್ಪಿತ್ತು. ಇದೀಗ ಆಂಧ್ರ ಪ್ರದೇಶದ‌ ಚಿತ್ತೂರು ಜಿಲ್ಲೆಯ ಕೊಗಿಲೇರುನಲ್ಲಿ‌ ಇಂಥದ್ದೇ ಮತ್ತೊಂದು ಘಟನೆ ಇಂದು ನಡೆದಿದೆ. Fruit Bomb.. ಕೊಗಿಲೇರುನಲ್ಲಿರುವ ಶ್ರೀಕೃಷ್ಣ ಗೋಮಾತಾ ಪೀಠಕ್ಕೆ ಸೇರಿದ ಹಸುವಿಗೆ ದುಷ್ಕರ್ಮಿಗಳು ಹಣ್ಣಿನಲ್ಲಿ ನಾಡ ಬಾಂಬ್​ ಇಟ್ಟು ನೀಡಿದ್ದಾರೆ. ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ತೀವ್ರವಾಗಿ ಛಿದ್ರವಾಗಿದೆ. ಅತೀವ ನೋವು ಮತ್ತು ರಕ್ತಸ್ರಾವದಿಂದ ಬಳಲುತ್ತಿರುವ ಗೋವು ಈಗ ಸಾವು ಬದುಕಿನ‌ ಮಧ್ಯೆ ಹೋರಾಡುತ್ತಿದೆ. ಈ ಘಟನೆಯನ್ನು ಪ್ರಾಣಿಪ್ರಿಯರು ಖಂಡಿಸಿದ್ದು ದುಷ್ಕರ್ಮಿಗಳ‌ ಮೇಲೆ‌ ಕ್ರಮಕ್ಕೆ ಆಗ್ರಹಿಸಿದ್ದಾರೆ.

Published On - 3:18 pm, Mon, 29 June 20

Follow Us
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ