AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು Fruit Bomb.. ಹಣ್ಣಿನಲ್ಲಿ ಬಾಂಬ್ ಇಟ್ಟು ಹಸುವಿಗೆ ತಿನ್ನಿಸಿದರು

ಚಿತ್ತೂರು: ಕ್ರೂರಿ ಕೊರೊನಾದ ಆರ್ಭಟದ ಮಧ್ಯೆ ಪ್ರಾಣಿಗಳ ವಿರುದ್ಧ ಮಾನವನ ಕ್ರೌರ್ಯ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಗರ್ಭಿಣಿ ಹೆಣ್ಣಾನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿ ಅತ್ಯಂತ ಘೋರವಾಗಿ ನರಳಿ ನರಳಿ ಸಾವನ್ನಪ್ಪಿತ್ತು. ಇದೀಗ ಆಂಧ್ರ ಪ್ರದೇಶದ‌ ಚಿತ್ತೂರು ಜಿಲ್ಲೆಯ ಕೊಗಿಲೇರುನಲ್ಲಿ‌ ಇಂಥದ್ದೇ ಮತ್ತೊಂದು ಘಟನೆ ಇಂದು ನಡೆದಿದೆ. Fruit Bomb.. ಕೊಗಿಲೇರುನಲ್ಲಿರುವ ಶ್ರೀಕೃಷ್ಣ ಗೋಮಾತಾ ಪೀಠಕ್ಕೆ ಸೇರಿದ ಹಸುವಿಗೆ ದುಷ್ಕರ್ಮಿಗಳು ಹಣ್ಣಿನಲ್ಲಿ ನಾಡ ಬಾಂಬ್​ ಇಟ್ಟು ನೀಡಿದ್ದಾರೆ. ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ತೀವ್ರವಾಗಿ ಛಿದ್ರವಾಗಿದೆ. […]

ಮತ್ತೊಂದು Fruit Bomb.. ಹಣ್ಣಿನಲ್ಲಿ ಬಾಂಬ್ ಇಟ್ಟು ಹಸುವಿಗೆ ತಿನ್ನಿಸಿದರು
KUSHAL V
| Updated By: ಸಾಧು ಶ್ರೀನಾಥ್​|

Updated on:Jun 29, 2020 | 5:54 PM

Share

ಚಿತ್ತೂರು: ಕ್ರೂರಿ ಕೊರೊನಾದ ಆರ್ಭಟದ ಮಧ್ಯೆ ಪ್ರಾಣಿಗಳ ವಿರುದ್ಧ ಮಾನವನ ಕ್ರೌರ್ಯ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಗರ್ಭಿಣಿ ಹೆಣ್ಣಾನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿ ಅತ್ಯಂತ ಘೋರವಾಗಿ ನರಳಿ ನರಳಿ ಸಾವನ್ನಪ್ಪಿತ್ತು. ಇದೀಗ ಆಂಧ್ರ ಪ್ರದೇಶದ‌ ಚಿತ್ತೂರು ಜಿಲ್ಲೆಯ ಕೊಗಿಲೇರುನಲ್ಲಿ‌ ಇಂಥದ್ದೇ ಮತ್ತೊಂದು ಘಟನೆ ಇಂದು ನಡೆದಿದೆ. Fruit Bomb.. ಕೊಗಿಲೇರುನಲ್ಲಿರುವ ಶ್ರೀಕೃಷ್ಣ ಗೋಮಾತಾ ಪೀಠಕ್ಕೆ ಸೇರಿದ ಹಸುವಿಗೆ ದುಷ್ಕರ್ಮಿಗಳು ಹಣ್ಣಿನಲ್ಲಿ ನಾಡ ಬಾಂಬ್​ ಇಟ್ಟು ನೀಡಿದ್ದಾರೆ. ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ತೀವ್ರವಾಗಿ ಛಿದ್ರವಾಗಿದೆ. ಅತೀವ ನೋವು ಮತ್ತು ರಕ್ತಸ್ರಾವದಿಂದ ಬಳಲುತ್ತಿರುವ ಗೋವು ಈಗ ಸಾವು ಬದುಕಿನ‌ ಮಧ್ಯೆ ಹೋರಾಡುತ್ತಿದೆ. ಈ ಘಟನೆಯನ್ನು ಪ್ರಾಣಿಪ್ರಿಯರು ಖಂಡಿಸಿದ್ದು ದುಷ್ಕರ್ಮಿಗಳ‌ ಮೇಲೆ‌ ಕ್ರಮಕ್ಕೆ ಆಗ್ರಹಿಸಿದ್ದಾರೆ.

Published On - 3:18 pm, Mon, 29 June 20

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್