AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ತೆಯಾಗುತ್ತಲೇ ಇವೆ ಪಾಕ್ ಕಳ್ಳಕಿಂಡಿಗಳು! ಪಾಕ್​ ಗಡಿಯಲ್ಲಿ ಮತ್ತೊಂದು ಸುರಂಗ ಪತ್ತೆ

ಜಮ್ಮು-ಕಾಶ್ಮೀರದ ಹಿರಾನಗರ ಸೆಕ್ಟರ್​ನ ಪಾನ್ಸಾರ ಭಾಗದಲ್ಲಿ ಈ ಸುರಂಗ ಪತ್ತೆ ಆಗಿದೆ. 10 ದಿನಗಳ ಹಿಂದೆ ಪತ್ತೆ ಆದ ಎರಡನೇ ಸುರಂಗ ಇದಾಗಿದೆ.

ಪತ್ತೆಯಾಗುತ್ತಲೇ ಇವೆ ಪಾಕ್ ಕಳ್ಳಕಿಂಡಿಗಳು! ಪಾಕ್​ ಗಡಿಯಲ್ಲಿ ಮತ್ತೊಂದು ಸುರಂಗ ಪತ್ತೆ
ಪಾಕಿಸ್ತಾನ ತೋಡಿದ ಸುರಂಗ
ರಾಜೇಶ್ ದುಗ್ಗುಮನೆ
| Edited By: |

Updated on: Jan 23, 2021 | 3:19 PM

Share

ಜಮ್ಮು: ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ತೋಡಿರುವ ಸುರಂಗವೊಂದನ್ನು ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಪತ್ತೆ ಹಚ್ಚಿದೆ. ಭಾರತದ ಗಡಿ ಒಳಗೆ ನುಸುಳಲು ಉಗ್ರರು ಈ ಸುರಂಗ ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಜಮ್ಮು-ಕಾಶ್ಮೀರದ ಹಿರಾನಗರ ಸೆಕ್ಟರ್​ನ ಪಾನ್ಸಾರ ಭಾಗದಲ್ಲಿ ಈ ಸುರಂಗ ಕಾಣಿಸಿದೆ. 10 ದಿನಗಳ ಹಿಂದೆ ಪತ್ತೆ ಆದ ಎರಡನೇ ಸುರಂಗ ಇದಾಗಿದೆ. ಆರು ತಿಂಗಳಿಂದ ಇಲ್ಲಿವರೆಗೆ 4 ರಹಸ್ಯ ಮಾರ್ಗಗಳನ್ನು ಸೇನೆ ಮುಚ್ಚಿದೆ.

ಜನವರಿ 13ರಂದು ಹಿರಾನಗರ ಸೆಕ್ಟರ್​ನ ಬೋಬಿಯಾನ ಗ್ರಾಮದಲ್ಲಿ 150 ಮೀಟರ್​ ಉದ್ದದ ಟನೆಲ್​ ಪತ್ತೆ ಆಗಿತ್ತು. ಮೂರು ಮೀಟರ್​ ಅಗಲ ಇದ್ದ ಈ ಸುರಂಗ ನೇರವಾಗಿ ಪಾಕಿಸ್ತಾನವನ್ನು ಸಂಪರ್ಕ​ ಮಾಡುತ್ತಿತ್ತು. ಸದ್ಯ, ಈ ಭಾಗದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಯಾರಾದರೂ ನುಸುಳಿ ಒಳ ಬಂದಿದ್ದಾರೆಯೇ ಎನ್ನುವುದನ್ನು ಸೇನೆ ಪತ್ತೆ ಹಚ್ಚುತ್ತಿದೆ.

ಅಟಲ್​ ಸುರಂಗಮಾರ್ಗದಲ್ಲಿ ಪೊಲೀಸರ ಗೂಂಡಾಗಿರಿ: ವೈರಲ್​ ಆಯ್ತು ವಿಡಿಯೋ

Follow Us
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಬಸ್​​ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಬಸ್​​ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ
ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾ
ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾ
ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ
ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ
ತಂದೆಯಿಂದಲೇ ಹಸುಗೂಸಿನ ಕೊಲೆ: ಭೀಮರಾಯನ ಕ್ರೂರತೆ ಬಿಚ್ಚಿಟ್ಟ ಸಂಬಂಧಿಕರು
ತಂದೆಯಿಂದಲೇ ಹಸುಗೂಸಿನ ಕೊಲೆ: ಭೀಮರಾಯನ ಕ್ರೂರತೆ ಬಿಚ್ಚಿಟ್ಟ ಸಂಬಂಧಿಕರು
ರೌಡಿ ಶೀಟರ್ ಜೊತೆ ದೋಸ್ತಿ: ಡಾಗ್ ಸತೀಶ್​​ಗೆ ಸಂಕಷ್ಟ
ರೌಡಿ ಶೀಟರ್ ಜೊತೆ ದೋಸ್ತಿ: ಡಾಗ್ ಸತೀಶ್​​ಗೆ ಸಂಕಷ್ಟ
ಇರಾನ್-ಇಸ್ರೇಲ್ ಸಂಘರ್ಷ; ರಿಯಾದ್‌ನಲ್ಲಿ ಭಾರತೀಯ ಪ್ರಜೆ ಸಾವು
ಇರಾನ್-ಇಸ್ರೇಲ್ ಸಂಘರ್ಷ; ರಿಯಾದ್‌ನಲ್ಲಿ ಭಾರತೀಯ ಪ್ರಜೆ ಸಾವು
ಟೊಮೆಟೊ ಬೆಲೆ ಕುಸಿತ: ರೈತರಿಂದ ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ
ಟೊಮೆಟೊ ಬೆಲೆ ಕುಸಿತ: ರೈತರಿಂದ ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ
ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಗುಂಡಿನ ದಾಳಿ
ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಗುಂಡಿನ ದಾಳಿ