AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೌಚಾಲಯದಲ್ಲಿ ಪ್ರತ್ಯಕ್ಷವಾಯ್ತು ಮೊಸಳೆ, ನಂತರ ನಡೆದದ್ದೇ ಬೇರೆ..!

ನಾವೆಲ್ಲ ಮೊಸಳೆಗಳನ್ನು ಹರಿಯುವ ನೀರಿನಲ್ಲಿ, ದೊಡ್ಡ ದೊಡ್ಡ ಹೊಂಡಗಳಲ್ಲಿ ಹಾಗೂ ನದಿಗಳಲ್ಲಿ ನೋಡಿರುತ್ತೇವೆ. ಆದರೆ ಮೊಸಳೆಯೊಂದು ಮನುಷ್ಯ ಉಪಯೋಗಿಸುವ ಶೌಚಾಲಯದಲ್ಲಿ ಕಂಡುಬಂದಿರುವ ವಿಚಿತ್ರ ಘಟನೆ ಫಿರೋಜ್ ಬಾದ್ ನಲ್ಲಿ ಕಂಡುಬಂದಿದೆ. ಉತ್ತರ ಪ್ರದೇಶದ ಫಿರೋಜ್ ಬಾದ್ ನ ಮೊಹಬ್ಬತ್ ಪುರ ಗ್ರಾಮದ ಶೌಚಾಲಯದಲ್ಲಿ ಮೊಸಳೆಯೊಂದು ಪತ್ತೆಯಾಗಿದ್ದು, ಸ್ವಲ್ಪ ಹೊತ್ತು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ಕೂಡಲೇ ಸ್ಥಳೀಕರಿಂದ ಮಾಹಿತಿ ತಿಳಿದ NGO ಸಂಸ್ಥೆಯೊಂದು ಸ್ಥಳಕ್ಕಾಗಮಿಸಿ ಮೊಸಳೆಯನ್ನು ಸುರಕ್ಷಿತವಾಗಿ ಶೌಚಾಲಯದಿಂದ ಹೊರತೆಗೆದಿದ್ದಾರೆ. ಜೊತೆಗೆ ಬೋನಿನ ಸಹಾಯದಿಂದ ಮೊಸಳೆಯನ್ನು ನದಿಗೆ ಬಿಡಲು […]

ಶೌಚಾಲಯದಲ್ಲಿ ಪ್ರತ್ಯಕ್ಷವಾಯ್ತು ಮೊಸಳೆ, ನಂತರ ನಡೆದದ್ದೇ ಬೇರೆ..!
ಸಾಧು ಶ್ರೀನಾಥ್​
|

Updated on:Jul 31, 2020 | 5:59 PM

Share

ನಾವೆಲ್ಲ ಮೊಸಳೆಗಳನ್ನು ಹರಿಯುವ ನೀರಿನಲ್ಲಿ, ದೊಡ್ಡ ದೊಡ್ಡ ಹೊಂಡಗಳಲ್ಲಿ ಹಾಗೂ ನದಿಗಳಲ್ಲಿ ನೋಡಿರುತ್ತೇವೆ. ಆದರೆ ಮೊಸಳೆಯೊಂದು ಮನುಷ್ಯ ಉಪಯೋಗಿಸುವ ಶೌಚಾಲಯದಲ್ಲಿ ಕಂಡುಬಂದಿರುವ ವಿಚಿತ್ರ ಘಟನೆ ಫಿರೋಜ್ ಬಾದ್ ನಲ್ಲಿ ಕಂಡುಬಂದಿದೆ.

ಉತ್ತರ ಪ್ರದೇಶದ ಫಿರೋಜ್ ಬಾದ್ ನ ಮೊಹಬ್ಬತ್ ಪುರ ಗ್ರಾಮದ ಶೌಚಾಲಯದಲ್ಲಿ ಮೊಸಳೆಯೊಂದು ಪತ್ತೆಯಾಗಿದ್ದು, ಸ್ವಲ್ಪ ಹೊತ್ತು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ಕೂಡಲೇ ಸ್ಥಳೀಕರಿಂದ ಮಾಹಿತಿ ತಿಳಿದ NGO ಸಂಸ್ಥೆಯೊಂದು ಸ್ಥಳಕ್ಕಾಗಮಿಸಿ ಮೊಸಳೆಯನ್ನು ಸುರಕ್ಷಿತವಾಗಿ ಶೌಚಾಲಯದಿಂದ ಹೊರತೆಗೆದಿದ್ದಾರೆ.

ಜೊತೆಗೆ ಬೋನಿನ ಸಹಾಯದಿಂದ ಮೊಸಳೆಯನ್ನು ನದಿಗೆ ಬಿಡಲು ತೆಗೆದುಕೊಂಡು ಬಂದಿದ್ದಾರೆ. ಬೋನಿನ ಬಾಗಿಲು ತೆಗೆದ ಕೊಡಲೇ ಮೊಸಳೆ ಹಳ್ಳ ದಿಣ್ಣೆಗಳನ್ನು ಲೆಕ್ಕಿಸದೆ ಜೋರಾಗಿ ನೆಡೆದು ನದಿಯೊಳಗೆ ವಿಲೀನವಾಗಿದೆ.

Published On - 5:45 pm, Fri, 31 July 20

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?