AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಶೀಲ್ಡ್​ ಹೆಸರಿಗೆ ಆಕ್ಷೇಪ: ಸೆರಮ್​ ವಿರುದ್ಧ ಕೋರ್ಟ್​ ಮೊರೆ ಹೋದ ಕ್ಯೂಟಿಸ್​ ಬಯೋಟೆಕ್ ಕಂಪನಿ

ಕೊವಿಶೀಲ್ಡ್​​ ಹೆಸರು ತನಗೆ ಸೇರಬೇಕು ಎನ್ನುವುದು ಕ್ಯೂಟಿಸ್​ ಬಯೋಟೆಕ್​ ವಾದ.. ಸೆರಮ್​​ಗೂ ಮುನ್ನವೇ ತಾನು ಕೊವಿಶೀಲ್ಡ್​ ಹೆಸರನ್ನು ಬಳಸಲು ಅನುಮತಿ ಕೋರಿದ್ದಾಗಿ ಅರ್ಜಿಯಲ್ಲಿ ಉಲ್ಲೇಖ

ಕೊವಿಶೀಲ್ಡ್​ ಹೆಸರಿಗೆ ಆಕ್ಷೇಪ: ಸೆರಮ್​ ವಿರುದ್ಧ ಕೋರ್ಟ್​ ಮೊರೆ ಹೋದ ಕ್ಯೂಟಿಸ್​ ಬಯೋಟೆಕ್ ಕಂಪನಿ
ಕೊವಿಶೋಲ್ಡ್​​ ಹೆಸರಿನ ವಿರುದ್ಧ ನ್ಯಾಯಾಲಯದಲ್ಲಿ ದಾವೆ
Skanda
| Edited By: |

Updated on: Jan 06, 2021 | 12:41 PM

Share

ಮುಂಬೈ: ಕೊರೊನಾ ಲಸಿಕೆ ಬರುವ ಮುನ್ನ.. ಅಯ್ಯೋ ಅದಿನ್ನೂ ಬಂದಿಲ್ಲವಲ್ಲ ಎನ್ನುವ ತಲೆಬಿಸಿ ಮಾತ್ರ ಇತ್ತು. ಆದರೆ, ಈಗ ಪ್ರಯೋಗಾಲದಯಲ್ಲಿ ಲಸಿಕೆಗೆ ಅನೊಮೋದನೆ ದೊರೆತಿದ್ದೇ  ದೊರೆತಿದ್ದು ಒಂದರ ಮೇಲೊಂದು ಸಮಸ್ಯೆ, ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಸೆರಮ್​ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳ ನಡುವಿನ ಶೀತಲ ಸಮರ ಅಂತ್ಯವಾಯಿತು ಎನ್ನುವಷ್ಟರಲ್ಲಿ ಹೊಸ ಸಮಸ್ಯೆಯೊಂದು ಉದ್ಭವವಾಗಿದೆ. ಸೆರಮ್​ ಸಂಸ್ಥೆಯ ಕೊವಿಶೀಲ್ಡ್​ ಲಸಿಕೆಯ ಹೆಸರಿನ ಕುರಿತಾಗಿ ಜಗಳ ಹುಟ್ಟಿಕೊಂಡಿದೆ.ಸೆ

ಸೆರಮ್​ಗೂ ಮುಂಚೆಯೇ ತಾನು ಅರ್ಜಿ ಸಲ್ಲಿಸಿದ್ದೆ-ಕ್ಯೂಟಿಸ್​ ಬಯೋಟೆಕ್​ ತಕರಾರು ಕ್ಯೂಟಿಸ್​ ಬಯೋಟೆಕ್​ ಎಂಬ ಮಹಾರಾಷ್ಟ್ರದ ನಾಂದೆಡ್​ ಮೂಲದ ಔಷಧ ಉತ್ಪನ್ನಗಳ ಮಾರಾಟ ಸಂಸ್ಥೆಯೊಂದು ಸೆರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ತಯಾರಿಸಿದ ಕೊವಿಶೀಲ್ಡ್​ ಲಸಿಕೆ ವಿರುದ್ಧ ವಾಣಿಜ್ಯ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಕೊವಿಶೀಲ್ಡ್​  ಎನ್ನುವ ಹೆಸರಿನ ಬಳಕೆಗೆ ಸಂಬಂಧಿಸಿದಂತೆ ಸೆಸೆರುಮ

ಸೆರಮ್​ಗೂ ಮುನ್ನವೇ ತಾನು ಅರ್ಜಿ ಸಲ್ಲಿಸಿದ್ದಾಗಿ ಕ್ಯೂಟಿಸ್​ ಬಯೋಟೆಕ್​ ತಕರಾರು ತೆಗೆದಿದೆ.

ತನ್ನ ಸ್ಯಾನಿಟೈಸೇಶನ್​ ಉತ್ಪನ್ನಗಳಿಗೆ ಕೊವಿಶೀಲ್ಡ್​ ಎಂಬ ಹೆಸರನ್ನು ಬಳಸಲು ನಿರ್ಧರಿಸಲಾಗಿತ್ತು. ಈ ವಿಚಾರವಾಗಿ ಸೆರಮ್​ಗೂ ಮುನ್ನವೇ ನಾವು ಅನುಮತಿ ಕೇಳಿದ್ದೆವು ಎನ್ನುವುದು ಕ್ಯೂಟಿಸ್​ ಬಯೋಟೆಕ್​ ವಾದ. ಕಳೆದ ವರ್ಷ ಡಿಸೆಂಬರ್​ 11ರಂದು ಕ್ಯೂಟಿಸ್​ ಇಂತಹದ್ದೇ ಇನ್ನೊಂದು ವಿಚಾರವಾಗಿ ನ್ಯಾಯಾಲಯದ ಮಟ್ಟಿಲೇರಿತ್ತು. ಆ ಪ್ರಕರಣ ಇನ್ನೂ ಬಾಕಿ ಇರುವಾಗಲೇ ಈಗ ಸೆರಮ್​ ವಿರುದ್ಧ ಹೊಸದಾಗಿ ದಾವೆ ಹೂಡಿದೆ.

Follow Us
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!