AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಶೀಲ್ಡ್​ ಹೆಸರಿಗೆ ಆಕ್ಷೇಪ: ಸೆರಮ್​ ವಿರುದ್ಧ ಕೋರ್ಟ್​ ಮೊರೆ ಹೋದ ಕ್ಯೂಟಿಸ್​ ಬಯೋಟೆಕ್ ಕಂಪನಿ

ಕೊವಿಶೀಲ್ಡ್​​ ಹೆಸರು ತನಗೆ ಸೇರಬೇಕು ಎನ್ನುವುದು ಕ್ಯೂಟಿಸ್​ ಬಯೋಟೆಕ್​ ವಾದ.. ಸೆರಮ್​​ಗೂ ಮುನ್ನವೇ ತಾನು ಕೊವಿಶೀಲ್ಡ್​ ಹೆಸರನ್ನು ಬಳಸಲು ಅನುಮತಿ ಕೋರಿದ್ದಾಗಿ ಅರ್ಜಿಯಲ್ಲಿ ಉಲ್ಲೇಖ

ಕೊವಿಶೀಲ್ಡ್​ ಹೆಸರಿಗೆ ಆಕ್ಷೇಪ: ಸೆರಮ್​ ವಿರುದ್ಧ ಕೋರ್ಟ್​ ಮೊರೆ ಹೋದ ಕ್ಯೂಟಿಸ್​ ಬಯೋಟೆಕ್ ಕಂಪನಿ
ಕೊವಿಶೋಲ್ಡ್​​ ಹೆಸರಿನ ವಿರುದ್ಧ ನ್ಯಾಯಾಲಯದಲ್ಲಿ ದಾವೆ
Skanda
| Edited By: |

Updated on: Jan 06, 2021 | 12:41 PM

Share

ಮುಂಬೈ: ಕೊರೊನಾ ಲಸಿಕೆ ಬರುವ ಮುನ್ನ.. ಅಯ್ಯೋ ಅದಿನ್ನೂ ಬಂದಿಲ್ಲವಲ್ಲ ಎನ್ನುವ ತಲೆಬಿಸಿ ಮಾತ್ರ ಇತ್ತು. ಆದರೆ, ಈಗ ಪ್ರಯೋಗಾಲದಯಲ್ಲಿ ಲಸಿಕೆಗೆ ಅನೊಮೋದನೆ ದೊರೆತಿದ್ದೇ  ದೊರೆತಿದ್ದು ಒಂದರ ಮೇಲೊಂದು ಸಮಸ್ಯೆ, ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಸೆರಮ್​ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳ ನಡುವಿನ ಶೀತಲ ಸಮರ ಅಂತ್ಯವಾಯಿತು ಎನ್ನುವಷ್ಟರಲ್ಲಿ ಹೊಸ ಸಮಸ್ಯೆಯೊಂದು ಉದ್ಭವವಾಗಿದೆ. ಸೆರಮ್​ ಸಂಸ್ಥೆಯ ಕೊವಿಶೀಲ್ಡ್​ ಲಸಿಕೆಯ ಹೆಸರಿನ ಕುರಿತಾಗಿ ಜಗಳ ಹುಟ್ಟಿಕೊಂಡಿದೆ.ಸೆ

ಸೆರಮ್​ಗೂ ಮುಂಚೆಯೇ ತಾನು ಅರ್ಜಿ ಸಲ್ಲಿಸಿದ್ದೆ-ಕ್ಯೂಟಿಸ್​ ಬಯೋಟೆಕ್​ ತಕರಾರು ಕ್ಯೂಟಿಸ್​ ಬಯೋಟೆಕ್​ ಎಂಬ ಮಹಾರಾಷ್ಟ್ರದ ನಾಂದೆಡ್​ ಮೂಲದ ಔಷಧ ಉತ್ಪನ್ನಗಳ ಮಾರಾಟ ಸಂಸ್ಥೆಯೊಂದು ಸೆರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ತಯಾರಿಸಿದ ಕೊವಿಶೀಲ್ಡ್​ ಲಸಿಕೆ ವಿರುದ್ಧ ವಾಣಿಜ್ಯ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಕೊವಿಶೀಲ್ಡ್​  ಎನ್ನುವ ಹೆಸರಿನ ಬಳಕೆಗೆ ಸಂಬಂಧಿಸಿದಂತೆ ಸೆಸೆರುಮ

ಸೆರಮ್​ಗೂ ಮುನ್ನವೇ ತಾನು ಅರ್ಜಿ ಸಲ್ಲಿಸಿದ್ದಾಗಿ ಕ್ಯೂಟಿಸ್​ ಬಯೋಟೆಕ್​ ತಕರಾರು ತೆಗೆದಿದೆ.

ತನ್ನ ಸ್ಯಾನಿಟೈಸೇಶನ್​ ಉತ್ಪನ್ನಗಳಿಗೆ ಕೊವಿಶೀಲ್ಡ್​ ಎಂಬ ಹೆಸರನ್ನು ಬಳಸಲು ನಿರ್ಧರಿಸಲಾಗಿತ್ತು. ಈ ವಿಚಾರವಾಗಿ ಸೆರಮ್​ಗೂ ಮುನ್ನವೇ ನಾವು ಅನುಮತಿ ಕೇಳಿದ್ದೆವು ಎನ್ನುವುದು ಕ್ಯೂಟಿಸ್​ ಬಯೋಟೆಕ್​ ವಾದ. ಕಳೆದ ವರ್ಷ ಡಿಸೆಂಬರ್​ 11ರಂದು ಕ್ಯೂಟಿಸ್​ ಇಂತಹದ್ದೇ ಇನ್ನೊಂದು ವಿಚಾರವಾಗಿ ನ್ಯಾಯಾಲಯದ ಮಟ್ಟಿಲೇರಿತ್ತು. ಆ ಪ್ರಕರಣ ಇನ್ನೂ ಬಾಕಿ ಇರುವಾಗಲೇ ಈಗ ಸೆರಮ್​ ವಿರುದ್ಧ ಹೊಸದಾಗಿ ದಾವೆ ಹೂಡಿದೆ.

ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ತುಲಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ತುಲಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮೈಸೂರು ಅರಮನೆ ತ್ರಿನೇಶ್ವರನಿಗೆ 11 ಕೆಜಿಯ ಚಿನ್ನದ ಮುಖವಾಡ! ಏನಿದರ ವಿಶೇಷ?
ಮೈಸೂರು ಅರಮನೆ ತ್ರಿನೇಶ್ವರನಿಗೆ 11 ಕೆಜಿಯ ಚಿನ್ನದ ಮುಖವಾಡ! ಏನಿದರ ವಿಶೇಷ?
ನಿರ್ಬಂಧದ ಮದ್ಯೆಯೂ ನಂದಿ ಗಿರಿಧಾಮಕ್ಕೆ ಬಂದ ಪ್ರೇಮಿಗಳು, ನಿರಾಸೆಯಿಂದ ವಾಪಸ್
ನಿರ್ಬಂಧದ ಮದ್ಯೆಯೂ ನಂದಿ ಗಿರಿಧಾಮಕ್ಕೆ ಬಂದ ಪ್ರೇಮಿಗಳು, ನಿರಾಸೆಯಿಂದ ವಾಪಸ್
ಬಿಲ್ವಪತ್ರೆಯ ಮಹತ್ವ, ಶಿವ ಬಿಲ್ವಪ್ರಿಯ ಯಾಕೆ?
ಬಿಲ್ವಪತ್ರೆಯ ಮಹತ್ವ, ಶಿವ ಬಿಲ್ವಪ್ರಿಯ ಯಾಕೆ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಶುಭ
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಶುಭ
ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?