AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery | ಚಳಿಗೆ ಸವಾಲೊಡ್ಡುತ್ತಿರುವ ದೆಹಲಿ ಚಲೋ ಚಳುವಳಿಕಾರರು

ಕಳೆದ 14 ವರ್ಷಗಳಲ್ಲೇ ಅತ್ಯಧಿಕ ಚಳಿ ದೆಹಲಿಯಲ್ಲಿ ಈ ಬಾರಿ ದಾಖಲಾಗಿದೆ. ದೆಹಲಿ ಚಲೋ ಚಳುವಳಿ ನಡೆಸುತ್ತಿರುವ ರೈತರು ತೀವ್ರ ಚಳಿಯನ್ನು ಹೇಗೆ ಎದುರಿಸಬಹುದು ಎಂದು ಕಾಡದಿರದು. ಟಿವಿ9 ಕನ್ನಡ ಡಿಜಿಟಲ್ ಚಳಿಗೆ ಸವಾಲೊಡ್ಡುತ್ತಿರುವ ಪಂಜಾಬ್ ರೈತರ ಚಿತ್ರಗಳನ್ನು ನಿಮಗಾಗಿ ತೆರೆದಿಟ್ಟಿದೆ.

guruganesh bhat
| Edited By: |

Updated on: Jan 02, 2021 | 6:51 PM

Share
ದೆಹಲಿಯಲ್ಲಿ ಚಳಿಯೋ ಚಳಿ..ಕಳೆದ 14 ವರ್ಷಗಳಲ್ಲಿ ಅತಿ ಕಡಿಮೆ ತಾಪಮಾನ ಈ ಬಾರಿ ದಾಖಲಾಗಿದೆ.

ದೆಹಲಿಯಲ್ಲಿ ಚಳಿಯೋ ಚಳಿ..ಕಳೆದ 14 ವರ್ಷಗಳಲ್ಲಿ ಅತಿ ಕಡಿಮೆ ತಾಪಮಾನ ಈ ಬಾರಿ ದಾಖಲಾಗಿದೆ.

1 / 8
ಮಂಜು ಮುಸುಕಿದೆ..ಕೆಲಸ ಕರೆದಿದೆ. ಜಬ್ಲಾಪುರದಲ್ಲಿ ಕಂಡ ದೃಶ್ಯ..

ಮಂಜು ಮುಸುಕಿದೆ..ಕೆಲಸ ಕರೆದಿದೆ. ಜಬ್ಲಾಪುರದಲ್ಲಿ ಕಂಡ ದೃಶ್ಯ..

2 / 8
ತೀವ್ರ ಚಳಿಯಿಂದ ಅಸ್ವಸ್ಥರಾದ ರೈತರೋರ್ರರನ್ನು ಸ್ವಯಶ ಸೇವಕರು ಆಸ್ಪತ್ರೆಗೆ ಸಾಗಿಸಿದರು.

ತೀವ್ರ ಚಳಿಯಿಂದ ಅಸ್ವಸ್ಥರಾದ ರೈತರೋರ್ರರನ್ನು ಸ್ವಯಶ ಸೇವಕರು ಆಸ್ಪತ್ರೆಗೆ ಸಾಗಿಸಿದರು.

3 / 8
ಇಂದು ಮುಂಜಾನೆ ಬೆಂಕಿ ಕಾಯಿಸುವುದರಲ್ಲಿ ನಿರತರಾದ ರೈತರ ಗುಂಪು

ಇಂದು ಮುಂಜಾನೆ ಬೆಂಕಿ ಕಾಯಿಸುವುದರಲ್ಲಿ ನಿರತರಾದ ರೈತರ ಗುಂಪು

4 / 8
ರಾಜಕೀಯ ತಂತ್ರಜ್ಞ, ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ರೈತ ನಾಯಕರ ಜೊತೆ ಪತ್ರಿಕಾಗೋಷ್ಠಿ ನಡೆಸಿದರು.

ರಾಜಕೀಯ ತಂತ್ರಜ್ಞ, ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ರೈತ ನಾಯಕರ ಜೊತೆ ಪತ್ರಿಕಾಗೋಷ್ಠಿ ನಡೆಸಿದರು.

5 / 8
ಚಳಿಗೆ ರೈತರ ಎದುರೇಟು

ಚಳಿಗೆ ರೈತರ ಎದುರೇಟು

6 / 8
ಚಳುವಳಿಯಲ್ಲಿ ಸಕ್ರಿಯರಾಗಿರುವ ಸಿಖ್ಖರ ಧಾರ್ಮಿಕ ನೇತಾರರಾದ ‘ನಿಹಾಂಗ್​’’ ಅಥವಾ ‘ಅಕಾಲಿ’ಗಳು ಚಳಿ ಕಾಯಿಸಿದರು.

ಚಳುವಳಿಯಲ್ಲಿ ಸಕ್ರಿಯರಾಗಿರುವ ಸಿಖ್ಖರ ಧಾರ್ಮಿಕ ನೇತಾರರಾದ ‘ನಿಹಾಂಗ್​’’ ಅಥವಾ ‘ಅಕಾಲಿ’ಗಳು ಚಳಿ ಕಾಯಿಸಿದರು.

7 / 8
ದೆಹಲಿಯಲ್ಲಿ ಚಳಿಯ ಜೊತೆಗೆ ಮಳೆಯೂ ಹನಿ ಹಾಕುತ್ತಿದೆ.

ದೆಹಲಿಯಲ್ಲಿ ಚಳಿಯ ಜೊತೆಗೆ ಮಳೆಯೂ ಹನಿ ಹಾಕುತ್ತಿದೆ.

8 / 8
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್