AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀರಾಮನಿಗಾಗಿ ಸಿದ್ಧವಾಯ್ತು ನವರತ್ನ ಖಚಿತ ಉಡುಗೆ

[lazy-load-videos-and-sticky-control id=”oat1cOclWhI”] ದೆಹಲಿ: ರಾಮ ಮಂದಿರದ ಶಿಲಾನ್ಯಾಸಕ್ಕೆ ಭರದ ಸಿದ್ಧತೆ ನಡೀತಿದೆ. ಆಯೋಧ್ಯೆಯಲ್ಲಿ ಶ್ರೀರಾಮನಿಗಾಗಿ ವಿಶೇಷ ಉಡುಗೆ ತಯಾರಿಸಲಾಗುತ್ತಿದ್ದು, ವರ್ಣಮಯ ಬಟ್ಟೆ ಸಿದ್ಧ ಮಾಡಲಾಗುತ್ತಿದೆ. ನಾಳೆ ಮಧ್ಯಾಹ್ನ ಮಂದಿರದ ಶಿಲಾನ್ಯಾಸ ನೆರವೇರಲಿದೆ. ಸಮಾರಂಭದ ವೇಳೆ ರಾಮನ ಮೂರ್ತಿಗೆ ನವರತ್ನ ಖಚಿತ ಉಡುಗೆ ತೊಡಿಸಲಾಗುವುದು. ರಾಮ್ ಬಾಬುಲಾಲ್ ಎಂಬ ಸ್ಥಳೀಯ ಟೈಲರ್​​ ರಾಮನಿಗಾಗಿ ಈ ವಿಶೇಷ ಉಡುಗೆ ತಯಾರಿಸಿದ್ದಾರೆ. ನವರತ್ನಗಳನ್ನ ಒಳಗೊಂಡ ಹಸಿರು ಬಣ್ಣದ ಉಡುಗೆಯನ್ನ ಸಿದ್ಧಪಡಿಸಿ ದೇವಸ್ಥಾನದ ಟ್ರಸ್ಟ್​ಗೆ ನೀಡಿದ್ದಾರೆ. ತಲೆಮಾರುಗಳಿಂದ ರಾಮನ ಸೇವೆಯಲ್ಲಿ ತೊಡಗಿರುವ ಬಾಬುಲಾಲ್ […]

ಶ್ರೀರಾಮನಿಗಾಗಿ ಸಿದ್ಧವಾಯ್ತು ನವರತ್ನ ಖಚಿತ ಉಡುಗೆ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Aug 04, 2020 | 4:03 PM

Share

[lazy-load-videos-and-sticky-control id=”oat1cOclWhI”]

ದೆಹಲಿ: ರಾಮ ಮಂದಿರದ ಶಿಲಾನ್ಯಾಸಕ್ಕೆ ಭರದ ಸಿದ್ಧತೆ ನಡೀತಿದೆ. ಆಯೋಧ್ಯೆಯಲ್ಲಿ ಶ್ರೀರಾಮನಿಗಾಗಿ ವಿಶೇಷ ಉಡುಗೆ ತಯಾರಿಸಲಾಗುತ್ತಿದ್ದು, ವರ್ಣಮಯ ಬಟ್ಟೆ ಸಿದ್ಧ ಮಾಡಲಾಗುತ್ತಿದೆ.

ನಾಳೆ ಮಧ್ಯಾಹ್ನ ಮಂದಿರದ ಶಿಲಾನ್ಯಾಸ ನೆರವೇರಲಿದೆ. ಸಮಾರಂಭದ ವೇಳೆ ರಾಮನ ಮೂರ್ತಿಗೆ ನವರತ್ನ ಖಚಿತ ಉಡುಗೆ ತೊಡಿಸಲಾಗುವುದು. ರಾಮ್ ಬಾಬುಲಾಲ್ ಎಂಬ ಸ್ಥಳೀಯ ಟೈಲರ್​​ ರಾಮನಿಗಾಗಿ ಈ ವಿಶೇಷ ಉಡುಗೆ ತಯಾರಿಸಿದ್ದಾರೆ. ನವರತ್ನಗಳನ್ನ ಒಳಗೊಂಡ ಹಸಿರು ಬಣ್ಣದ ಉಡುಗೆಯನ್ನ ಸಿದ್ಧಪಡಿಸಿ ದೇವಸ್ಥಾನದ ಟ್ರಸ್ಟ್​ಗೆ ನೀಡಿದ್ದಾರೆ.

ತಲೆಮಾರುಗಳಿಂದ ರಾಮನ ಸೇವೆಯಲ್ಲಿ ತೊಡಗಿರುವ ಬಾಬುಲಾಲ್ ಕುಟುಂಬ ನಾಲ್ಕು ತಲೆಮಾರುಗಳಿಂದ ಬಾಬುಲಾಲ್ ಕುಟುಂಬ ಶ್ರೀರಾಮನ ಸೇವೆಯಲ್ಲಿ ತೊಡಗಿದೆ. ಶ್ರೀರಾಮ ಮೂರ್ತಿಗೆ ಉಡುಗೆ ತಯಾರಿಸುತ್ತಾ ಬಂದಿದ್ದಾರೆ. ಹೀಗಾಗಿ, ನಾಳೆ ಜರುಗಲಿರುವ ಸಮಾರಂಭಕ್ಕೂ ವಿಶೇಷ ಉಡುಗೆಗಳನ್ನ ತಯಾರಿಸಿದ್ದಾರೆ. ಸೂರತ್​ನಿಂದ ಬಂದ ವಿಶೇಷ ಬಟ್ಟೆಯಿಂದ ಶ್ರೀರಾಮನ ಮೂರ್ತಿಗೆ ಏಳು ವಿಧದ ಬಣ್ಣದ ಉಡುಗೆಗಳನ್ನ ತಯಾರಿಸಿದ್ದಾರೆ.

ನಾಳೆ, ರಾಮ್​ ಲಲ್ಲಾ ಹಸಿರು-ಕೇಸರಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಲಿದ್ದಾನೆ. ಜೊತೆಗೆ, ಸೋಮವಾರ ಬಿಳಿ ಬಟ್ಟೆ, ಮಂಗಳವಾರ ಕೆಂಪು, ಬುಧವಾರ ಹಸಿರು, ಗುರುವಾರ ಹಳದಿ, ಶುಕ್ರವಾರ ಬಿಳಿ, ಶನಿವಾರ ನೀಲಿ ಹಾಗೂ ಭಾನುವಾರ ಗುಲಾಬಿ ಬಣ್ಣದ ಉಡುಗೆಯನ್ನು ರಾಮನಿಗೆ ತೊಡಿಸಲಾಗುವುದು.

Published On - 2:20 pm, Tue, 4 August 20

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ