AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಸಂಜೆ ಆಕಾಶ ವೀಕ್ಷಣೆ ಮರೆಯಲೇಬೇಡಿ; ಗುರು-ಶನಿ ಸಂಧಿಸುವುದನ್ನು ಗೂಗಲ್​ ಸಂಭ್ರಮಿಸಿದ್ದು ಹೀಗೆ..

ಇದಕ್ಕೂ ಮುನ್ನ 1623ರಲ್ಲಿ ಈ ರೀತಿ ಆಗಿತ್ತು ಎನ್ನಲಾಗಿದ್ದರೂ, ಆ ಕುರಿತು ನಿಖರ ಮಾಹಿತಿಗಳಿಲ್ಲ. ಅಲ್ಲದೇ, ಆ ಸಂದರ್ಭದಲ್ಲಿ ಗುರು ಮತ್ತು ಶನಿ ಗ್ರಹಗಳು ಭೂಮಿಗಿಂತಲೂ ಸೂರ್ಯನಿಗೆ ಹೆಚ್ಚು ಸಮೀಪದಲ್ಲಿ ಹಾದುಹೋಗಿದ್ದ ಕಾರಣ ಟೆಲಿಸ್ಕೋಪ್​ನಿಂದ ವೀಕ್ಷಿಸುವುದೂ ಅಸಾಧ್ಯವಾಗಿತ್ತು ಎನ್ನುವುದು ಕೆಲವರ ವಾದ.

ಇಂದು ಸಂಜೆ ಆಕಾಶ ವೀಕ್ಷಣೆ ಮರೆಯಲೇಬೇಡಿ; ಗುರು-ಶನಿ ಸಂಧಿಸುವುದನ್ನು ಗೂಗಲ್​ ಸಂಭ್ರಮಿಸಿದ್ದು ಹೀಗೆ..
ಗುರು-ಶನಿ ಸಮಾಗಮಕ್ಕೆ ಗೂಗಲ್​ ಡೂಡಲ್
Skanda
| Updated By: ಸಾಧು ಶ್ರೀನಾಥ್​|

Updated on: Dec 21, 2020 | 1:13 PM

Share

ವರ್ಷದ ಅತ್ಯಂತ ದೀರ್ಘರಾತ್ರಿಯನ್ನು ಕಾಣುವ ಡಿಸೆಂಬರ್​ 21, ಈ ಬಾರಿ ಇನ್ನೊಂದು ವಿಶೇಷ ಘಟನೆಗೆ ಸಾಕ್ಷಿಯಾಗುತ್ತಿದೆ. ದೈತ್ಯ ಗ್ರಹಗಳಾದ ಗುರು ಮತ್ತು ಶನಿ ಇಂದು ಅತ್ಯಂತ ಸಮೀಪಕ್ಕೆ ಬರಲಿವೆ. ಆಕಾಶದಲ್ಲಿ ನಡೆಯುವ ಈ ಅಪರೂಪದ ಸಮಾಗಮದ ಸ್ಮರಣೆಗಾಗಿ ಗೂಗಲ್​ ವಿಶಿಷ್ಟ ಡೂಡಲ್​ ಪ್ರದರ್ಶಿದೆ.

ಇದಕ್ಕೂ ಮುನ್ನ 1623ರಲ್ಲಿ ಈ ರೀತಿ ಆಗಿತ್ತು ಎನ್ನಲಾಗಿದ್ದರೂ, ಆ ಕುರಿತು ನಿಖರ ಮಾಹಿತಿಗಳಿಲ್ಲ. ಅಲ್ಲದೇ, ಆ ಸಂದರ್ಭದಲ್ಲಿ ಗುರು ಮತ್ತು ಶನಿ ಗ್ರಹಗಳು ಭೂಮಿಗಿಂತಲೂ ಸೂರ್ಯನಿಗೆ ಹೆಚ್ಚು ಸಮೀಪದಲ್ಲಿ ಹಾದುಹೋಗಿದ್ದ ಕಾರಣ ಟೆಲಿಸ್ಕೋಪ್​ನಿಂದ ವೀಕ್ಷಿಸುವುದೂ ಅಸಾಧ್ಯವಾಗಿತ್ತು ಎನ್ನುವುದು ಕೆಲವರ ವಾದ. ಈ ಬಾರಿ ಗುರು-ಶನಿ ಸಮಾಗಮವು ಭೂಮಿಗೆ ಅತ್ಯಂತ ಸನಿಹದಲ್ಲಿ ಆಗುತ್ತಿರುವುದರಿಂದ ಇದೊಂದು ಐತಿಹಾಸಿಕ ಘಟನೆಯಾಗಲಿದೆ.

ಗುರು ಮತ್ತು ಶನಿ ಗ್ರಹಗಳ ಸಮಾಗಮ ಇಂದು ಭೂಮಿಯ ಎಲ್ಲಾ ಭಾಗದಿಂದಲೂ ಗೋಚರಿಸಲಿದೆ. ಇವುಗಳು ಪರಸ್ಪರ ಸಮೀಪಕ್ಕೆ ಬರುತ್ತಿರುವ ಕಾರಣ ಭೂಮಿಯಿಂದ ವೀಕ್ಷಿಸಿದರೆ ಗ್ರಹಗಳು ಒಂದರ ಮೇಲೊಂದು ಇದ್ದಂತೆ ಕಾಣಲಿದೆ ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ.

ಗೂಗಲ್​ ಸರ್ಚ್​ ಇಂಜಿನ್​ ಸಹ ಅಪರೂಪದ ಘಟನೆಯ ನೆನಪಿಗಾಗಿ ವಿಶಿಷ್ಟ ಡೂಡಲ್​ ತಯಾರಿಸಿರುವುದು ಎಲ್ಲರ ಗಮನ ಸೆಳೆದಿದೆ. https://g.co/doodle/rtpguvj

Google Search ಸ್ಥಳೀಯ ಭಾಷೆಯಲ್ಲಿ ಹುಡುಕಾಟಕ್ಕೆ ಹೊಸ ಅನ್ವೇಷಣೆ ಮಾಡಿದ ಗೂಗಲ್.. ಆದ್ರೆ ಕನ್ನಡಕ್ಕಿಲ್ಲ ಆದ್ಯತೆ!

Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್