AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಸಂಜೆ ಆಕಾಶ ವೀಕ್ಷಣೆ ಮರೆಯಲೇಬೇಡಿ; ಗುರು-ಶನಿ ಸಂಧಿಸುವುದನ್ನು ಗೂಗಲ್​ ಸಂಭ್ರಮಿಸಿದ್ದು ಹೀಗೆ..

ಇದಕ್ಕೂ ಮುನ್ನ 1623ರಲ್ಲಿ ಈ ರೀತಿ ಆಗಿತ್ತು ಎನ್ನಲಾಗಿದ್ದರೂ, ಆ ಕುರಿತು ನಿಖರ ಮಾಹಿತಿಗಳಿಲ್ಲ. ಅಲ್ಲದೇ, ಆ ಸಂದರ್ಭದಲ್ಲಿ ಗುರು ಮತ್ತು ಶನಿ ಗ್ರಹಗಳು ಭೂಮಿಗಿಂತಲೂ ಸೂರ್ಯನಿಗೆ ಹೆಚ್ಚು ಸಮೀಪದಲ್ಲಿ ಹಾದುಹೋಗಿದ್ದ ಕಾರಣ ಟೆಲಿಸ್ಕೋಪ್​ನಿಂದ ವೀಕ್ಷಿಸುವುದೂ ಅಸಾಧ್ಯವಾಗಿತ್ತು ಎನ್ನುವುದು ಕೆಲವರ ವಾದ.

ಇಂದು ಸಂಜೆ ಆಕಾಶ ವೀಕ್ಷಣೆ ಮರೆಯಲೇಬೇಡಿ; ಗುರು-ಶನಿ ಸಂಧಿಸುವುದನ್ನು ಗೂಗಲ್​ ಸಂಭ್ರಮಿಸಿದ್ದು ಹೀಗೆ..
ಗುರು-ಶನಿ ಸಮಾಗಮಕ್ಕೆ ಗೂಗಲ್​ ಡೂಡಲ್
Follow us
Skanda
| Updated By: ಸಾಧು ಶ್ರೀನಾಥ್​

Updated on: Dec 21, 2020 | 1:13 PM

ವರ್ಷದ ಅತ್ಯಂತ ದೀರ್ಘರಾತ್ರಿಯನ್ನು ಕಾಣುವ ಡಿಸೆಂಬರ್​ 21, ಈ ಬಾರಿ ಇನ್ನೊಂದು ವಿಶೇಷ ಘಟನೆಗೆ ಸಾಕ್ಷಿಯಾಗುತ್ತಿದೆ. ದೈತ್ಯ ಗ್ರಹಗಳಾದ ಗುರು ಮತ್ತು ಶನಿ ಇಂದು ಅತ್ಯಂತ ಸಮೀಪಕ್ಕೆ ಬರಲಿವೆ. ಆಕಾಶದಲ್ಲಿ ನಡೆಯುವ ಈ ಅಪರೂಪದ ಸಮಾಗಮದ ಸ್ಮರಣೆಗಾಗಿ ಗೂಗಲ್​ ವಿಶಿಷ್ಟ ಡೂಡಲ್​ ಪ್ರದರ್ಶಿದೆ.

ಇದಕ್ಕೂ ಮುನ್ನ 1623ರಲ್ಲಿ ಈ ರೀತಿ ಆಗಿತ್ತು ಎನ್ನಲಾಗಿದ್ದರೂ, ಆ ಕುರಿತು ನಿಖರ ಮಾಹಿತಿಗಳಿಲ್ಲ. ಅಲ್ಲದೇ, ಆ ಸಂದರ್ಭದಲ್ಲಿ ಗುರು ಮತ್ತು ಶನಿ ಗ್ರಹಗಳು ಭೂಮಿಗಿಂತಲೂ ಸೂರ್ಯನಿಗೆ ಹೆಚ್ಚು ಸಮೀಪದಲ್ಲಿ ಹಾದುಹೋಗಿದ್ದ ಕಾರಣ ಟೆಲಿಸ್ಕೋಪ್​ನಿಂದ ವೀಕ್ಷಿಸುವುದೂ ಅಸಾಧ್ಯವಾಗಿತ್ತು ಎನ್ನುವುದು ಕೆಲವರ ವಾದ. ಈ ಬಾರಿ ಗುರು-ಶನಿ ಸಮಾಗಮವು ಭೂಮಿಗೆ ಅತ್ಯಂತ ಸನಿಹದಲ್ಲಿ ಆಗುತ್ತಿರುವುದರಿಂದ ಇದೊಂದು ಐತಿಹಾಸಿಕ ಘಟನೆಯಾಗಲಿದೆ.

ಗುರು ಮತ್ತು ಶನಿ ಗ್ರಹಗಳ ಸಮಾಗಮ ಇಂದು ಭೂಮಿಯ ಎಲ್ಲಾ ಭಾಗದಿಂದಲೂ ಗೋಚರಿಸಲಿದೆ. ಇವುಗಳು ಪರಸ್ಪರ ಸಮೀಪಕ್ಕೆ ಬರುತ್ತಿರುವ ಕಾರಣ ಭೂಮಿಯಿಂದ ವೀಕ್ಷಿಸಿದರೆ ಗ್ರಹಗಳು ಒಂದರ ಮೇಲೊಂದು ಇದ್ದಂತೆ ಕಾಣಲಿದೆ ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ.

ಗೂಗಲ್​ ಸರ್ಚ್​ ಇಂಜಿನ್​ ಸಹ ಅಪರೂಪದ ಘಟನೆಯ ನೆನಪಿಗಾಗಿ ವಿಶಿಷ್ಟ ಡೂಡಲ್​ ತಯಾರಿಸಿರುವುದು ಎಲ್ಲರ ಗಮನ ಸೆಳೆದಿದೆ. https://g.co/doodle/rtpguvj

Google Search ಸ್ಥಳೀಯ ಭಾಷೆಯಲ್ಲಿ ಹುಡುಕಾಟಕ್ಕೆ ಹೊಸ ಅನ್ವೇಷಣೆ ಮಾಡಿದ ಗೂಗಲ್.. ಆದ್ರೆ ಕನ್ನಡಕ್ಕಿಲ್ಲ ಆದ್ಯತೆ!

Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್