- Kannada News National Haridasa Darshini Museum in Mantralayam is attracting the attention of devotees
ರಾಯರ ಸನ್ನಿಧಿಯಲ್ಲಿ ಭಕ್ತರ ಗಮನ ಸೆಳೆದ ಹರಿದಾಸ ದರ್ಶಿನಿ ಮ್ಯೂಸಿಯಂ
ರಾಯರ ಸನ್ನಿಧಿಯಲ್ಲಿ ಹರಿದಾಸ ದರ್ಶಿನಿ ಮ್ಯೂಸಿಯಂ ಭಕ್ತರ ಗಮನ ಸೆಳೆದಿದ್ದು, 2 ಕೋಟಿಗೂ ಅಧಿಕ ವೆಚ್ಚ ಮಾಡಿ ಮ್ಯೂಸಿಯಂ ನಿರ್ಮಿಸಲಾಗಿದೆ.
Updated on: Aug 22, 2021 | 1:58 PM
Share

ನಿನ್ನೆಯಿಂದ (ಆಗಸ್ಟ್ 21) ಮಂತ್ರಾಲಯದಲ್ಲಿ ರಾಯರ 350ನೇ ಆರಾಧನ ಮಹೋತ್ಸವ ನಡೆಯುತ್ತಿದೆ. ಮಂತ್ರಾಲಯ ಶ್ರೀಮಠದಲ್ಲಿ ರಾಯರ ಆರಾಧನೆ ಸಂಭ್ರಮ ಕಳೆಗಟ್ಟಿದೆ.

ರಾಯರ ಅರಾಧನೆ ಹಿನ್ನೆಲೆ ಮ್ಯೂಸಿಯಂ ಲೋಕಾರ್ಪಣೆ ಮಾಡಲಾಗಿದೆ.

ರಾಯರ ಸನ್ನಿಧಿಯಲ್ಲಿ ಹರಿದಾಸ ದರ್ಶಿನಿ ಮ್ಯೂಸಿಯಂ ಭಕ್ತರ ಗಮನ ಸೆಳೆದಿದ್ದು, 2 ಕೋಟಿಗೂ ಅಧಿಕ ವೆಚ್ಚ ಮಾಡಿ ಮ್ಯೂಸಿಯಂ ನಿರ್ಮಿಸಲಾಗಿದೆ.

Haridasa Darshini Museum in Mantralayam is attracting the attention of people in raichur

ಸಂದೇಶ ಫಲಕಗಳು ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿವೆ. ದೇವಾನುದೇವತೆಗಳ ವಿಗ್ರಹಗಳು, ಬೃಹದಾಕಾರದ ಬೃಂದಾವನ ಭಕ್ತರ ಗಮನ ಸೆಳೆಯುತ್ತಿದೆ.

900ಕ್ಕೂ ಹೆಚ್ಚು ಹರಿದಾಸರು ಮತ್ತು ಹಿಂದು ಸನಾತನ ಸಂಸ್ಕೃತ ಸಾರುವ ಸಂದೇಶ ಫಲಕಗಳಿವೆ. ಮಂತ್ರಾಲಯ ಪೀಠಾಧಿಪತಿ ಸುಭುದೇಂದ್ರ ತೀರ್ಥರು ಈ ಮ್ಯೂಸಿಯಂನ ಲೋಕಾರ್ಪಣೆ ಮಾಡಿದ್ದಾರೆ.
Related Photo Gallery
‘45’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್ ಬಾಟಲಿಂದ ಹೊಡೆದ ಗ್ಯಾಂಗ್
ನಾಯಕನ ನೆಚ್ಚಿನ ಹುಡುಗನಿಗೆ ಗಾಳ ಹಾಕಿದ ಆರ್ಸಿಬಿ
ಮೋದಿಯನ್ನು ತಮ್ಮ ಕಾರಲ್ಲೇ ಹೋಟೆಲ್ಗೆ ಕರೆದುಕೊಂಡು ಹೋದ ಇಥಿಯೋಪಿಯಾ ಪ್ರಧಾನಿ
ಶಿವಣ್ಣನಂಥ ಗೆಳೆಯ ಸಿಕ್ಕಿದ್ದು ಪುಣ್ಯ: ಉಪೇಂದ್ರ
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್ ವೇತನದಿಂದ 7.20 ಕೋಟಿ ರೂ. ಕಡಿತ




