AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇತಾತ್ಮಗಳಿಂದ ರಕ್ಷಿಸುವೆ ಎಂದು ನಾಟಕವಾಡಿ, ಯುವತಿಯ ಮದುವೆಯಾಗಲು ಯತ್ನಿಸಿದ ದರ್ಗಾ ಮುಖ್ಯಸ್ಥ ಅರೆಸ್ಟ್

ಹೈದರಾಬಾದ್‌ನ ತೊಲಿಚೌಕಿಯ ಮಹಿಳೆ ಮತ್ತು ಅವರ ಕುಟುಂಬವು ನೆಲ್ಲೂರಿನ ರೆಹಮತ್ ದರ್ಗಾದ ಮುಖ್ಯಸ್ಥ ಹಫೀಜ್ ಪಾಷಾ ಅವರಿಂದ ಸಲಹೆ ಕೇಳಲು ಹೋಗಿದ್ದರು.

ಪ್ರೇತಾತ್ಮಗಳಿಂದ ರಕ್ಷಿಸುವೆ ಎಂದು ನಾಟಕವಾಡಿ, ಯುವತಿಯ ಮದುವೆಯಾಗಲು ಯತ್ನಿಸಿದ ದರ್ಗಾ ಮುಖ್ಯಸ್ಥ ಅರೆಸ್ಟ್
ಯುವತಿಯ ಮದುವೆಯಾಗಲು ಯತ್ನಿಸಿದ ದರ್ಗಾ ಮುಖ್ಯಸ್ಥ ಅರೆಸ್ಟ್
TV9 Web
| Edited By: |

Updated on:Feb 13, 2023 | 3:03 PM

Share

ನೆಲ್ಲೂರಿನ (Nellore) ರೆಹಮತ್ 52 ವರ್ಷದ ದರ್ಗಾದ ಮುಖ್ಯಸ್ಥನನ್ನು ಫೆಬ್ರವರಿ 12 ರಂದು ಬಂಧಿಸಲಾಗಿದೆ. ಅವರು 18 ವರ್ಷದ ಯುವತಿಯನ್ನು ಮದುವೆಯಾಗಲು ಯತ್ನಿಸಿದ್ದು, ಮದುವೆಯೆಂಬುದು ದುಷ್ಟಶಕ್ತಿಗಳನ್ನು ದೂರ ಮಾಡುತ್ತದೆ ಎಂದು ಆಕೆಯ ಕುಟುಂಬಕ್ಕೆ ಆತ ಉಚಿತ ಸಲಹೆ ನೀಡಿದ್ದರು. ಮಹಿಳೆ ರೋಗಗ್ರಸ್ತವಾಗಿದ್ದು, ಆಕೆಯ ಆರೋಗ್ಯವು ಹದಗೆಡುತ್ತಿದೆ ಎಂದು ಹಫೀಜ್ ಪಾಶಾ (Hafeez Pasha) ಒತ್ತಡ ಹಾಕತೊಡಗಿದ್ದರು. ತನ್ನನ್ನು ಮದುವೆಯಾದರೆ (Wedding) ಮಾತ್ರ ಕಾಯಿಲೆ (illness) ವಾಸಿಯಾಗುತ್ತದೆ ಮತ್ತು ಪ್ರಾಣ ಉಳಿಯುತ್ತದೆ ಎಂದು ಆಕೆಯ ಮನೆಯವರಿಗೆ ಹೇಳಿದ್ದರು.

ಅದನ್ನು ನಂಬಿದ ಕುಟುಂಬಸ್ಥರು ಹಫೀಜ್ ಪಾಷಾ ಮನವೊಲಿಸಿ, ಮದುವೆಗೆ ವ್ಯವಸ್ಥೆ ಮಾಡಿದ್ದರು. ಆದರೆ, ಅವರು ಮದುವೆಗೆ ಹಾಜರಾಗದ ಕಾರಣ ಮನೆಯವರಿಗೆ ಅನುಮಾನ ಬಂದಿತ್ತು. ಈ ಮಧ್ಯೆ, ಅವರು ಹಲವಾರು ಮಹಿಳೆಯರನ್ನು ಮದುವೆಯಬ ಹೆಸರಿನಲ್ಲಿ ವಂಚಿಸಿರುವುದು ತಿಳಿದುಬಂದಿತು.

ಇದನ್ನೂ ಓದಿ: Oommen Chandy: ಮಾಜಿ ಸಿಎಂ ಉಮ್ಮನ್ ಚಾಂಡಿಗೆ ಅನಾರೋಗ್ಯ; ಬೆಂಗಳೂರಿನ ಆಸ್ಪತ್ರೆಗೆ ರವಾನೆ

ಸುದ್ದಿಗಾರರೊಂದಿಗೆ ಮಾತನಾಡಿದ ಲಾಂಗರ್‌ಹೌಜ್‌ ಪೊಲೀಸ್ ಇನ್ಸ್​​ಪೆಕ್ಟರ್​​ ಶ್ರೀನಿವಾಸ್‌, ”ನಮ್ಮ ಠಅಣಾ ವ್ಯಾಪ್ತಿಯಲ್ಲಿ ತಬಸುಮ್ ಫಾತಿಮಾ ಎಂಬ ಬಾಲಕಿ ದೂರು ನೀಡಿದ್ದು, ನೆಲ್ಲೂರು ರೆಹಮತಾಬಾದ್ ದರ್ಗಾದ ಹಫೀಜ್ ಪಾಷಾ ಮದುವೆಯ ಹೆಸರಿನಲ್ಲಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತೊಲಿಚೌಕಿಯ ಫಾತಿಮಾ ನೆಲ್ಲೂರು ದರ್ಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಫೀಜ್ ಪಾಷಾ ಮೂರು ವರ್ಷಗಳಿಂದ ಮದುವೆಯಾಗುವುದಾಗಿ ಹೇಳಿದ ನಂತರ ಹೈದರಾಬಾದ್ ತೊಲಿಚೌಕಿಯ ಫಂಕ್ಷನ್ ಹಾಲ್‌ನಲ್ಲಿ ಮದುವೆ ಏರ್ಪಡಿಸಿದ್ದರು. ಹಫೀಜ್ ಪಾಷಾ ಈ ಹಿಂದೆ 7 ಮದುವೆಗಳನ್ನು ಮಾಡಿಕೊಂಡಿದ್ದರು ಎಂದು ಹುಡುಗಿಯ ಸಂಬಂಧಿಕರು ಹೇಳುತ್ತಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Mon, 13 February 23

ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು