AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಮೇರಾದಲ್ಲಿ ಬಟ್ಟೆ ಜೋಡಿಸೋದನ್ನ ನೋಡಿದ್ದೇವೆ, ಆದ್ರೆ ಇವನು ನೋಡಿ ಏನು ಜೋಡಿಸಿಟ್ಟವನೇ!

ಅಲ್ಮೇರಾದಲ್ಲಿ ಬಟ್ಟೆ ಜೋಡಿಸಿಡೋದನ್ನ ನೋಡಿದ್ದೇವೆ.. ಆದ್ರೆ ಇಲ್ಲೊಬ್ಬ ಖದೀಮ ಏನು ಜೋಡಿಸಿಟ್ಟವನೇ ನೀವೇ ನೋಡಿ! ಸಂಜಯ್​ ಜೈನ್​ ಎಂಬ ವ್ಯಕ್ತಿ ಒಬ್ಬ ಸಾಮಾನ್ಯ ಡಿಟಿಪಿ ಆಪರೇಟ್. ಆದ್ರೆ ಅವನು ಅವನ ಚೇಲಾಗಳು ಸೇರಿಕೊಂಡು ಯಾವ ಪಾಟಿ ಹಣ ಶೇಖರಿಸಿದ್ದಾರೆ ಅಂದ್ರೆ ದೆಹಲಿ, ಉತ್ತರಾಖಂಡ, ಹರ್ಯಾಣಾ, ಪಂಜಾಬ್​ ಮತ್ತು ಗೋವಾದಲ್ಲಿ ಒಟ್ಟು 42 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಮುರುಕೊಂಡು ಬಿದ್ದಿದೆ. ಇದೆಲ್ಲವೂ ಸಂಜಯ್​ ಜೈನ್​ ಮತ್ತು ಅವನ ಆಪ್ತ ಬಳಗಕ್ಕೆ ಸೇರಿದ ನಿವಾಸಗಳಾಗಿವೆ. ಸದ್ಯಕ್ಕೆ […]

ಅಲ್ಮೇರಾದಲ್ಲಿ ಬಟ್ಟೆ ಜೋಡಿಸೋದನ್ನ ನೋಡಿದ್ದೇವೆ, ಆದ್ರೆ ಇವನು ನೋಡಿ ಏನು ಜೋಡಿಸಿಟ್ಟವನೇ!
ಸಾಧು ಶ್ರೀನಾಥ್​
|

Updated on:Oct 27, 2020 | 12:08 PM

Share

ಅಲ್ಮೇರಾದಲ್ಲಿ ಬಟ್ಟೆ ಜೋಡಿಸಿಡೋದನ್ನ ನೋಡಿದ್ದೇವೆ.. ಆದ್ರೆ ಇಲ್ಲೊಬ್ಬ ಖದೀಮ ಏನು ಜೋಡಿಸಿಟ್ಟವನೇ ನೀವೇ ನೋಡಿ! ಸಂಜಯ್​ ಜೈನ್​ ಎಂಬ ವ್ಯಕ್ತಿ ಒಬ್ಬ ಸಾಮಾನ್ಯ ಡಿಟಿಪಿ ಆಪರೇಟ್. ಆದ್ರೆ ಅವನು ಅವನ ಚೇಲಾಗಳು ಸೇರಿಕೊಂಡು ಯಾವ ಪಾಟಿ ಹಣ ಶೇಖರಿಸಿದ್ದಾರೆ ಅಂದ್ರೆ ದೆಹಲಿ, ಉತ್ತರಾಖಂಡ, ಹರ್ಯಾಣಾ, ಪಂಜಾಬ್​ ಮತ್ತು ಗೋವಾದಲ್ಲಿ ಒಟ್ಟು 42 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಮುರುಕೊಂಡು ಬಿದ್ದಿದೆ.

ಇದೆಲ್ಲವೂ ಸಂಜಯ್​ ಜೈನ್​ ಮತ್ತು ಅವನ ಆಪ್ತ ಬಳಗಕ್ಕೆ ಸೇರಿದ ನಿವಾಸಗಳಾಗಿವೆ. ಸದ್ಯಕ್ಕೆ ಸಂಜಯ್​ ಜೈನ್​ನ ಒಂದು ನಿವಾಸದ ಬೀರು, ಅಲ್ಮೇರಾಗಳಲ್ಲಿ 2.37 ಕೋಟಿ ರೂಪಾಯಿ ನಗದು ಮತ್ತು 2.89 ಕೋಟಿ ರೂ ಮೌಲ್ಯದ ಆಭರಣಗಳನ್ನು Income Tax Department ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.ಇದೆಲ್ಲ ಅಕ್ರಮ ಸಂಪತ್ತು ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.

Published On - 12:07 pm, Tue, 27 October 20

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?