AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಮೇರಾದಲ್ಲಿ ಬಟ್ಟೆ ಜೋಡಿಸೋದನ್ನ ನೋಡಿದ್ದೇವೆ, ಆದ್ರೆ ಇವನು ನೋಡಿ ಏನು ಜೋಡಿಸಿಟ್ಟವನೇ!

ಅಲ್ಮೇರಾದಲ್ಲಿ ಬಟ್ಟೆ ಜೋಡಿಸಿಡೋದನ್ನ ನೋಡಿದ್ದೇವೆ.. ಆದ್ರೆ ಇಲ್ಲೊಬ್ಬ ಖದೀಮ ಏನು ಜೋಡಿಸಿಟ್ಟವನೇ ನೀವೇ ನೋಡಿ! ಸಂಜಯ್​ ಜೈನ್​ ಎಂಬ ವ್ಯಕ್ತಿ ಒಬ್ಬ ಸಾಮಾನ್ಯ ಡಿಟಿಪಿ ಆಪರೇಟ್. ಆದ್ರೆ ಅವನು ಅವನ ಚೇಲಾಗಳು ಸೇರಿಕೊಂಡು ಯಾವ ಪಾಟಿ ಹಣ ಶೇಖರಿಸಿದ್ದಾರೆ ಅಂದ್ರೆ ದೆಹಲಿ, ಉತ್ತರಾಖಂಡ, ಹರ್ಯಾಣಾ, ಪಂಜಾಬ್​ ಮತ್ತು ಗೋವಾದಲ್ಲಿ ಒಟ್ಟು 42 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಮುರುಕೊಂಡು ಬಿದ್ದಿದೆ. ಇದೆಲ್ಲವೂ ಸಂಜಯ್​ ಜೈನ್​ ಮತ್ತು ಅವನ ಆಪ್ತ ಬಳಗಕ್ಕೆ ಸೇರಿದ ನಿವಾಸಗಳಾಗಿವೆ. ಸದ್ಯಕ್ಕೆ […]

ಅಲ್ಮೇರಾದಲ್ಲಿ ಬಟ್ಟೆ ಜೋಡಿಸೋದನ್ನ ನೋಡಿದ್ದೇವೆ, ಆದ್ರೆ ಇವನು ನೋಡಿ ಏನು ಜೋಡಿಸಿಟ್ಟವನೇ!
ಸಾಧು ಶ್ರೀನಾಥ್​
|

Updated on:Oct 27, 2020 | 12:08 PM

Share

ಅಲ್ಮೇರಾದಲ್ಲಿ ಬಟ್ಟೆ ಜೋಡಿಸಿಡೋದನ್ನ ನೋಡಿದ್ದೇವೆ.. ಆದ್ರೆ ಇಲ್ಲೊಬ್ಬ ಖದೀಮ ಏನು ಜೋಡಿಸಿಟ್ಟವನೇ ನೀವೇ ನೋಡಿ! ಸಂಜಯ್​ ಜೈನ್​ ಎಂಬ ವ್ಯಕ್ತಿ ಒಬ್ಬ ಸಾಮಾನ್ಯ ಡಿಟಿಪಿ ಆಪರೇಟ್. ಆದ್ರೆ ಅವನು ಅವನ ಚೇಲಾಗಳು ಸೇರಿಕೊಂಡು ಯಾವ ಪಾಟಿ ಹಣ ಶೇಖರಿಸಿದ್ದಾರೆ ಅಂದ್ರೆ ದೆಹಲಿ, ಉತ್ತರಾಖಂಡ, ಹರ್ಯಾಣಾ, ಪಂಜಾಬ್​ ಮತ್ತು ಗೋವಾದಲ್ಲಿ ಒಟ್ಟು 42 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಮುರುಕೊಂಡು ಬಿದ್ದಿದೆ.

ಇದೆಲ್ಲವೂ ಸಂಜಯ್​ ಜೈನ್​ ಮತ್ತು ಅವನ ಆಪ್ತ ಬಳಗಕ್ಕೆ ಸೇರಿದ ನಿವಾಸಗಳಾಗಿವೆ. ಸದ್ಯಕ್ಕೆ ಸಂಜಯ್​ ಜೈನ್​ನ ಒಂದು ನಿವಾಸದ ಬೀರು, ಅಲ್ಮೇರಾಗಳಲ್ಲಿ 2.37 ಕೋಟಿ ರೂಪಾಯಿ ನಗದು ಮತ್ತು 2.89 ಕೋಟಿ ರೂ ಮೌಲ್ಯದ ಆಭರಣಗಳನ್ನು Income Tax Department ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.ಇದೆಲ್ಲ ಅಕ್ರಮ ಸಂಪತ್ತು ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.

Published On - 12:07 pm, Tue, 27 October 20

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ