AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಕ್ರಾಂತಿ ಕೋಳಿ ಪಂದ್ಯಾಟದಲ್ಲಿ ಬುಲೆಟ್ ಗೆದ್ದುಬೀಗಿದ ಖಮ್ಮಂ ಯುವಕ

ತೆಲುಗಿನವರಿಗೆ ಸಂಕ್ರಾಂತಿ ಎಂದರೆ ದೊಡ್ಡ ಹಬ್ಬ..ಆದರೆ ಈ ಹಬ್ಬ ಮೊದಲು ನೆನಪಿಗೆ ಬರುವುದು ಹುಂಜಗಳ ಕಾಳಗದಿಂದ.. ತೆಲಂಗಾಣದಲ್ಲಿ ಇವುಗಳಿಗೆ ಅನುಮತಿ ಇಲ್ಲ. ಹಾಗಾಗಿ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಆಂಧ್ರದ ಖಮ್ಮಂ ಜಿಲ್ಲೆ ಕೋಳಿ ಪಂದ್ಯಾಟಕ್ಕೆ ಭರ್ಜರಿ ವೇದಿಕೆಯಾಗಿತ್ತು.

ಸಂಕ್ರಾಂತಿ ಕೋಳಿ ಪಂದ್ಯಾಟದಲ್ಲಿ ಬುಲೆಟ್ ಗೆದ್ದುಬೀಗಿದ ಖಮ್ಮಂ ಯುವಕ
ಸಂಕ್ರಾಂತಿ ಕೋಳಿ ಪಂದ್ಯಾಟದಲ್ಲಿ ಬುಲೆಟ್ ಗೆದ್ದುಬೀಗಿದ ಖಮ್ಮಂ ಯುವಕ
TV9 Web
| Updated By: ಸಾಧು ಶ್ರೀನಾಥ್​|

Updated on: Jan 18, 2024 | 2:14 PM

Share

ಖಮ್ಮಂ ಜಿಲ್ಲೆ, ಜನವರಿ 18: ತೆಲುಗಿನವರಿಗೆ ಸಂಕ್ರಾಂತಿ ಎಂದರೆ ದೊಡ್ಡ ಹಬ್ಬ..ಆದರೆ ಈ ಹಬ್ಬ ಮೊದಲು ನೆನಪಿಗೆ ಬರುವುದು ಹುಂಜಗಳ ಕಾಳಗದಿಂದ.. ಮೂರು ದಿನ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ.. ತೆಲಂಗಾಣದಲ್ಲಿ ಇವುಗಳಿಗೆ ಅನುಮತಿ ಇಲ್ಲ. ಹಾಗಾಗಿ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಆಂಧ್ರದ ಖಮ್ಮಂ ಜಿಲ್ಲೆ ಕೋಳಿ ಪಂದ್ಯಾಟಕ್ಕೆ ಭರ್ಜರಿ ವೇದಿಕೆಯಾಗಿತ್ತು. ಕೋಳಿ ಪಂದ್ಯಾಟದಲ್ಲಿ ಯುವಕನೊಬ್ಬ ಬುಲೆಟ್ ವಾಹನವನ್ನು ಬಹುಮಾನವಾಗಿ ಗೆದ್ದುಬೀಗಿದ್ದಾರೆ.

ಮೂರು ದಿನಗಳ ಕಾಲ ನಡೆದ ಕಾಕ್ ಫೈಟಿಂಗ್ ಅನ್ನು ಸಾವಿರಾರು ಜನರು ವೀಕ್ಷಿಸಿದರು. ಕೊನೆಯ ದಿನದ ಓಟದಲ್ಲಿ ಖಮ್ಮಂ ಜಿಲ್ಲೆಯ ತಲ್ಲಡ ಮಂಡಲದ ನಾರಾಯಣಪುರಂ ಗ್ರಾಮದ ರಾಹುಲ್ ರೆಡ್ಡಿ ಮತ್ತು ಪಂಡೆಂಕೋಡಿಯ ಕಂದ ಕೃಷ್ಣಾ ರೆಡ್ಡಿ ಗೆಲುವು ಸಾಧಿಸಿದರು. ಬಾಜಿಯಲ್ಲಿ ಆರು ಲಕ್ಷ ರೂಪಾಯಿ ಮೌಲ್ಯದ ಬುಲೆಟ್ ವಾಹನವನ್ನು ಬಹುಮಾನವಾಗಿ ಘೋಷಿಸಲಾಗಿತ್ತು.

ಬಾಜಿ ಗೆದ್ದ ಕೋಳಿ ಸುಮಾರು 15 ಬಾಜಿಗಳಲ್ಲಿ ಬಹುಮಾನ ಗಳಿಸಿದೆ ಎಂದು ರಾಹುಲ್ ರೆಡ್ಡಿ ಮತ್ತು ಕಂದಾ ಕೃಷ್ಣಾ ರೆಡ್ಡಿ ತಿಳಿಸಿದ್ದಾರೆ. ಈ ಬಾರಿ ಕೋಳಿ ಪಂದ್ಯಾಟದಲ್ಲಿ ಬುಲೆಟ್ ಬಹುಮಾನ ಗೆದ್ದಿರುವುದು ಸಂತಸ ತಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

Also Read: ಡಾ. ಅಂಬೇಡ್ಕರ್​​ಗೆ ಅಪರೂಪದ ಗೌರವ, ಸಿಎಂ ವೈಎಸ್ ಜಗನ್​ರಿಂದ 125 ಅಡಿ ಪ್ರತಿಮೆ ಅನಾವರಣ

ಸಮಿತಿಯ ಸಂಘಟಕರಾದ ಚುಂಚು ರವಿಶಂಕರ್ ಪ್ರಸಾದ್ ಅವರು ವಿಜೇತ ಬುಲೆಟ್ ಅನ್ನು ಕೃಷ್ಣಾ ರೆಡ್ಡಿ ಅವರಿಗೆ ಹಸ್ತಾಂತರಿಸಿದರು. ಬುಲೆಟ್ ಬಹುಮಾನ ಪಡೆದ ರಾಹುಲ್ ರೆಡ್ಡಿ ಮತ್ತು ಕೃಷ್ಣಾ ರೆಡ್ಡಿ ಸ್ನೇಹಿತರು ಅವರನ್ನು ಅಭಿನಂದಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್