AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಂತ್ರಿಕವಾಗಿ ಸಂಕ್ರಾಂತಿಗೆ ತಯಾರಿಸಿದ ಗಾಳಿಪಟ ವೈರಲ್ ಆಗಿ ಸುತ್ತುತ್ತಿದೆ!

ಗಾಳಿಪಟಗಳಿಗೆ ಅಗತ್ಯವಿರುವ ಹಾಳೆಗಳನ್ನು ಹೇಗೆ ಕಾರ್ಯತಂತ್ರವಾಗಿ ಸಂಯೋಜಿಸುವುದು ಎಂಬುದನ್ನು ಟಿಪ್ಪಣಿ ವಿವರಿಸುತ್ತದೆ. ಗಾಳಿಪಟಕ್ಕೆ ರಂಧ್ರಗಳನ್ನು ಮಾಡುವುದು ಮತ್ತು ಅವುಗಳ ಮೂಲಕ ದಾರಗಳನ್ನು ಸರಿಹೊಂದಿಸುವುದು ಹೇಗೆ ಎಂದು ಅವರು ವಿವರಿಸಿದ್ದಾರೆ. ರಂಧ್ರಗಳ ನಡುವಿನ ಅಂತರವನ್ನು ಸಹ ಗಣಿತದಲ್ಲಿ ಬಿಡಿಸಿ, ಉಲ್ಲೇಖಿಸಿದ್ದಾರೆ.

ತಾಂತ್ರಿಕವಾಗಿ ಸಂಕ್ರಾಂತಿಗೆ ತಯಾರಿಸಿದ ಗಾಳಿಪಟ ವೈರಲ್ ಆಗಿ ಸುತ್ತುತ್ತಿದೆ!
ಸಂಕ್ರಾಂತಿಗೆ ತಯಾರಿಸಿದ ಗಾಳಿಪಟ ವೈರಲ್ ಆಗಿ ಸುತ್ತುತ್ತಿದೆ!
ಸಾಧು ಶ್ರೀನಾಥ್​
|

Updated on: Jan 17, 2024 | 1:24 PM

Share

ಸಂಕ್ರಾಂತಿಯಂದು ಎಲ್ಲರೂ ಗಾಳಿಪಟ ಹಾರಿಸಲು ಇಷ್ಟಪಡುತ್ತಾರೆ. ಆದರೆ ಮರದ ಕೊಂಬೆಗಳಿಗೆ, ವಿದ್ಯುತ್ ತಂತಿಗಳಿಗೆ ಸಿಲುಕಿಹಾಕಿಕೊಂಡಾಗ ಹತಾಶೆಯಿಂದ ಚಡಪಡಿಸುತ್ತಾರೆ. ಆದರೆ, ಹೈದರಾಬಾದ್‌ನ ವ್ಯಕ್ತಿಯೊಬ್ಬರು ಹೊಸ ಗಾಳಿಪಟ ಮಾಡಲು ತಾಂತ್ರಿಕವಾಗಿ ವಿನ್ಯಾಸಗೊಳಿಸಿದ ಕಾಲ್ಪನಿಕ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಕಲೆ ಮತ್ತು ವಿಜ್ಞಾನದ ಸಂಯೋಜನೆಯೊಂದಿಗೆ ಈ ಯುವಕ ಹೊಸ ಟ್ರೆಂಡ್ ಹುಟ್ಟುಹಾಕಿದ್ದಾನೆ.

ಗಾಳಿಪಟಗಳಿಗೆ ಅಗತ್ಯವಿರುವ ಹಾಳೆಗಳನ್ನು ಹೇಗೆ ಕಾರ್ಯತಂತ್ರವಾಗಿ ಸಂಯೋಜಿಸುವುದು ಎಂಬುದನ್ನು ಟಿಪ್ಪಣಿ ವಿವರಿಸುತ್ತದೆ. ಗಾಳಿಪಟಕ್ಕೆ ರಂಧ್ರಗಳನ್ನು ಮಾಡುವುದು ಮತ್ತು ಅವುಗಳ ಮೂಲಕ ದಾರಗಳನ್ನು ಸರಿಹೊಂದಿಸುವುದು ಹೇಗೆ ಎಂದು ಅವರು ವಿವರಿಸಿದ್ದಾರೆ. ರಂಧ್ರಗಳ ನಡುವಿನ ಅಂತರವನ್ನು ಸಹ ಗಣಿತದಲ್ಲಿ ಬಿಡಿಸಿ, ಉಲ್ಲೇಖಿಸಿದ್ದಾರೆ.

ಮತ್ತಷ್ಟು ಓದಿ: ಭೋಪಾಲ್​: ಗುಡಿಸಲಿನಿಂದ 6 ತಿಂಗಳ ಮಗುವನ್ನು ಎಳೆದೊಯ್ದು ಕಚ್ಚಿ ಕೊಂದ ಬೀದಿ ನಾಯಿಗಳು

ಇದರಲ್ಲಿ ಹಾರಾಟಕ್ಕೆ ನೆರವಾಗುವ ಭೌತಶಾಸ್ತ್ರ ಸೂತ್ರವನ್ನು ಅಳವಡಿಸಿಕೊಂಡು ಗಾಳಿಪಟಕ್ಕೆ ಅಗತ್ಯವಿರುವ ಶಕ್ತಿಯನ್ನು ಸಹ ವಿವರಿಸಿದ್ದಾರೆ. ಈ ರೀತಿ ತಯಾರಾದ ಗಾಳಿಪಟ ಆಕಾಶದೆತ್ತರಕ್ಕೆ ಹೋಗುತ್ತದೆ. ಅಲ್ಲಿನ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೇಗೆ ಚಲಿಸುತ್ತದೆ ಎಂಬುದನ್ನೂ ವಿವರಿಸಿದ್ದಾರೆ. ಈ ಸಂದೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇವಲ ಐದು ವರ್ಷದ ಹುಡುಗ ತನ್ನ ಗೊಂಬೆಗಳೊಂದಿಗೆ ಆಟವಾಡುತ್ತಾ ಗಾಳಿಪಟದ ಬಗ್ಗೆ ವಿವರಿಸಿರುವ ರೀತಿಗೆ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ