AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10ನೇ ಕ್ಲಾಸ್​ ಪರೀಕ್ಷೆಯಲ್ಲಿ ಫಸ್ಟ್​ ಕ್ಲಾಸ್, ಬಾಲಕಿಗೆ ಸಿಕ್ತು ಹೊಸ ಫ್ಲ್ಯಾಟ್!

ಭೋಪಾಲ್: ಜೀವನದಲ್ಲಿ ಎಷ್ಟೇ ಕಷ್ಟ ಎದುರಾದ್ರೂ ಮನುಷ್ಯ ಅದನ್ನು ಮೆಟ್ಟಿನಿಲ್ಲಬಹುದು. ಸಾಧಿಸುವ ಛಲವೊಂದಿರಬೇಕು ಅಷ್ಟೇ. ಅಂತೆಯೇ ಚೆನ್ನಾಗಿ ಓದಿ IAS ಅಧಿಕಾರಿ ಆಗಲೇ ಬೇಕು ಎಂಬ ಮಹದಾಸೆ ಹೊತ್ತಿರುವ ಮಧ್ಯಪ್ರದೇಶದ ಬಾಲಕಿಯೊಬ್ಬಳ ಪರಿಶ್ರಮಕ್ಕೆ ಇದೀಗ ಸರ್ಕಾರದ ಕಡೆಯಿಂದ ತಕ್ಕ ಪ್ರೋತ್ಸಾಹ ದಕ್ಕಿದೆ. ಹೌದು, ಮಧ್ಯಪ್ರದೇಶದ ಇಂದೋರ್​ನಲ್ಲಿ 10ನೇ ಕ್ಲಾಸ್​ ಓದುತ್ತಿರುವ ಭಾರತಿ ಖಂಡೇಕರ್​ ಓರ್ವ ಬಡ ಕೂಲಿಕಾರ್ಮಿಕನ ಮಗಳು. ಜೀವನದಲ್ಲಿ ಚೆನ್ನಾಗಿ ಓದಿ IAS ಅಧಿಕಾರಿಯಾಗಬೇಕು ಎಂಬ ಹಂಬಲವಿರುವ ಭಾರತ ಅಂತೆಯೇ ತನ್ನ 10ನೇ ಕ್ಲಾಸ್​ ಪರೀಕ್ಷೆಯಲ್ಲಿ […]

10ನೇ ಕ್ಲಾಸ್​ ಪರೀಕ್ಷೆಯಲ್ಲಿ ಫಸ್ಟ್​ ಕ್ಲಾಸ್, ಬಾಲಕಿಗೆ ಸಿಕ್ತು ಹೊಸ ಫ್ಲ್ಯಾಟ್!
Follow us
KUSHAL V
| Updated By:

Updated on:Jul 09, 2020 | 5:59 PM

ಭೋಪಾಲ್: ಜೀವನದಲ್ಲಿ ಎಷ್ಟೇ ಕಷ್ಟ ಎದುರಾದ್ರೂ ಮನುಷ್ಯ ಅದನ್ನು ಮೆಟ್ಟಿನಿಲ್ಲಬಹುದು. ಸಾಧಿಸುವ ಛಲವೊಂದಿರಬೇಕು ಅಷ್ಟೇ. ಅಂತೆಯೇ ಚೆನ್ನಾಗಿ ಓದಿ IAS ಅಧಿಕಾರಿ ಆಗಲೇ ಬೇಕು ಎಂಬ ಮಹದಾಸೆ ಹೊತ್ತಿರುವ ಮಧ್ಯಪ್ರದೇಶದ ಬಾಲಕಿಯೊಬ್ಬಳ ಪರಿಶ್ರಮಕ್ಕೆ ಇದೀಗ ಸರ್ಕಾರದ ಕಡೆಯಿಂದ ತಕ್ಕ ಪ್ರೋತ್ಸಾಹ ದಕ್ಕಿದೆ.

ಹೌದು, ಮಧ್ಯಪ್ರದೇಶದ ಇಂದೋರ್​ನಲ್ಲಿ 10ನೇ ಕ್ಲಾಸ್​ ಓದುತ್ತಿರುವ ಭಾರತಿ ಖಂಡೇಕರ್​ ಓರ್ವ ಬಡ ಕೂಲಿಕಾರ್ಮಿಕನ ಮಗಳು. ಜೀವನದಲ್ಲಿ ಚೆನ್ನಾಗಿ ಓದಿ IAS ಅಧಿಕಾರಿಯಾಗಬೇಕು ಎಂಬ ಹಂಬಲವಿರುವ ಭಾರತ ಅಂತೆಯೇ ತನ್ನ 10ನೇ ಕ್ಲಾಸ್​ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಿಂದ ತೇರ್ಗಡೆಯಾಗಿದ್ದಾರೆ.

ಒಳ್ಳೇ ಮಾರ್ಕ್ಸ್​ ಪಡೆದ ಖುಷಿಯಲ್ಲಿದ್ದ ಭಾರತಿಗೆ ಇದೀಗ ಇಂದೋರ್​ ನಗರ ಪಾಲಿಕೆಯು ಮತ್ತೊಂದು ಭರ್ಜರಿ ಗಿಫ್ಟ್​ ಕೊಟ್ಟಿದೆ. ಸ್ವಂತ ಮನೆಯಿಲ್ಲದೆ ಫುಟ್​ಪಾತ್​ ಮೇಲೆ ಬದುಕು ನಡೆಸುತ್ತಿದ್ದ ಬಡ ಕುಟುಂಬಕ್ಕೆ ಒಂದು ಅಪಾರ್ಟ್​ಮೆಂಟ್​ನ ಉಡುಗೊರೆಯಾಗಿ ನೀಡಿದೆ. ಇದಲ್ಲದೆ ಆಕೆಯ ಮುಂದಿನ ಶಿಕ್ಷಣಕ್ಕೆ ತಗಲುವ ಎಲ್ಲಾ ಖರ್ಚನ್ನು ತಾವೇ ನೋಡಿಕೊಳ್ಳೋದಾಗಿ ಭರವಸೆ ಸಹ ನೀಡಿದ್ದಾರೆ.

Published On - 4:59 pm, Thu, 9 July 20

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್