AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಯ‌ ನೆಪ.. Social Mediaಗೆ ಆಹಾರವಾದ ಫೋಟೋಗಳು: ನೊಂದ ಟೆಕ್ಕಿ ಯುವತಿ ಆತ್ಮಹತ್ಯೆ

ಹೈದರಾಬಾದ್: ಪ್ರೇಮದ ಹಸಿಬಿಸಿಯಲ್ಲಿ ವಂಚಿಸಿದ‌ ಪ್ರಿಯಕರನ ವಂಚನೆ ಸಹಿಸದಾದ ಸಾಫ್ಟವೇರ್ ಇಂಜನಿಯರ್ ಯುವತಿಯೊಬ್ಬರು ರೈಲಿನ‌ ಹಳಿಗೆ‌ ಬಿದ್ದು ಭಯಾನಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲಂಗಾಣದ ಮೆಡಿಪಲ್ಲಿಯಲ್ಲಿ‌ ಘಟನೆ ನಡೆದಿದ್ದು, ಶ್ವೇತಾ ಆತ್ಮಹತ್ಯೆ ಮಾಡಿಕೊಂಡ‌ ಟೆಕ್ಕಿ ಎಂದು ತಿಳಿದುಬಂದಿದೆ. ಆರೋಪಿ, ಪ್ರಿಯಕರ ‌ಅಜಯ್ ಪ್ರೀತಿಸೋ‌ ನೆಪದಲ್ಲಿ ಶ್ವೇತಾ ಜೊತೆ ತೆಗೆದುಕೊಂಡಿದ್ದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದ. ಖಾಸಗಿ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ‌ ಹಾಕಿದ್ದ ಅಜಯ್​ಗೆ ಅದನ್ನು ಹಿಂತೆಗೆಯುವಂತೆ ಶ್ವೇತಾ ಗೋಗರೆದಿದ್ದಾಳೆ. ಅಗ ಅಜಯ್, ಶ್ವೇತಾಗೆ ಬ್ಲಾಕ್‌ಮೇಲ್ ಮಾಡತೊಡಗಿದ್ದಾನೆ. ಫೋಟೋ‌ ತೆಗೆಯದೆ‌ […]

ಪ್ರೀತಿಯ‌ ನೆಪ.. Social Mediaಗೆ ಆಹಾರವಾದ ಫೋಟೋಗಳು: ನೊಂದ ಟೆಕ್ಕಿ ಯುವತಿ ಆತ್ಮಹತ್ಯೆ
ಸಾಧು ಶ್ರೀನಾಥ್​
|

Updated on: Oct 13, 2020 | 4:56 PM

Share

ಹೈದರಾಬಾದ್: ಪ್ರೇಮದ ಹಸಿಬಿಸಿಯಲ್ಲಿ ವಂಚಿಸಿದ‌ ಪ್ರಿಯಕರನ ವಂಚನೆ ಸಹಿಸದಾದ ಸಾಫ್ಟವೇರ್ ಇಂಜನಿಯರ್ ಯುವತಿಯೊಬ್ಬರು ರೈಲಿನ‌ ಹಳಿಗೆ‌ ಬಿದ್ದು ಭಯಾನಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲಂಗಾಣದ ಮೆಡಿಪಲ್ಲಿಯಲ್ಲಿ‌ ಘಟನೆ ನಡೆದಿದ್ದು, ಶ್ವೇತಾ ಆತ್ಮಹತ್ಯೆ ಮಾಡಿಕೊಂಡ‌ ಟೆಕ್ಕಿ ಎಂದು ತಿಳಿದುಬಂದಿದೆ.

ಆರೋಪಿ, ಪ್ರಿಯಕರ ‌ಅಜಯ್ ಪ್ರೀತಿಸೋ‌ ನೆಪದಲ್ಲಿ ಶ್ವೇತಾ ಜೊತೆ ತೆಗೆದುಕೊಂಡಿದ್ದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದ.

ಖಾಸಗಿ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ‌ ಹಾಕಿದ್ದ ಅಜಯ್​ಗೆ ಅದನ್ನು ಹಿಂತೆಗೆಯುವಂತೆ ಶ್ವೇತಾ ಗೋಗರೆದಿದ್ದಾಳೆ. ಅಗ ಅಜಯ್, ಶ್ವೇತಾಗೆ ಬ್ಲಾಕ್‌ಮೇಲ್ ಮಾಡತೊಡಗಿದ್ದಾನೆ. ಫೋಟೋ‌ ತೆಗೆಯದೆ‌ ಅಜಯ್​ ಕಿರುಕುಳ ನೀಡಿದ್ದಾನೆ.

ವಿವಾಹವಾಗೋದಾಗಿ ಹೇಳಿ ಮೋಸ: ಸೋಷಿಯಲ್‌‌ ಮೀಡಿಯದಲ್ಲಿ ಫೋಟೋ‌ ಹಾಕಿದ್ದಕ್ಕೆ ಅವಮಾನಕ್ಕೀಡಾದಂತೆ ಶ್ವೇತಾ ಭಾವಿಸಿದ್ದಳು. ತನ್ನ ಮರ್ಯಾದೆಗೆ‌ ಧಕ್ಕೆ ಮಾಡಿದ್ದಾಗಿ ಅಜಯ್​ ವಿರುದ್ಧ ಪೊಲೀಸರಿಗೆ ಶ್ವೇತಾ‌ ದೂರು ನೀಡಿದ್ದಳು. ಅದಾದ ನಂತರವೂ ಶ್ವೇತಾಗೆ ಅಜಯನ‌ ಕಿರುಕುಳ ತಪ್ಪಲಿಲ್ಲ. ಕೊನೆಗೆ ಇದರಿಂದ ಬೇಸತ್ತು ಟೆಕ್ಕಿ ಶ್ವೇತಾ ರೈಲಿಗೆ ತಲೆ‌ ಕೊಟ್ಟು ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ