AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಯ‌ ನೆಪ.. Social Mediaಗೆ ಆಹಾರವಾದ ಫೋಟೋಗಳು: ನೊಂದ ಟೆಕ್ಕಿ ಯುವತಿ ಆತ್ಮಹತ್ಯೆ

ಹೈದರಾಬಾದ್: ಪ್ರೇಮದ ಹಸಿಬಿಸಿಯಲ್ಲಿ ವಂಚಿಸಿದ‌ ಪ್ರಿಯಕರನ ವಂಚನೆ ಸಹಿಸದಾದ ಸಾಫ್ಟವೇರ್ ಇಂಜನಿಯರ್ ಯುವತಿಯೊಬ್ಬರು ರೈಲಿನ‌ ಹಳಿಗೆ‌ ಬಿದ್ದು ಭಯಾನಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲಂಗಾಣದ ಮೆಡಿಪಲ್ಲಿಯಲ್ಲಿ‌ ಘಟನೆ ನಡೆದಿದ್ದು, ಶ್ವೇತಾ ಆತ್ಮಹತ್ಯೆ ಮಾಡಿಕೊಂಡ‌ ಟೆಕ್ಕಿ ಎಂದು ತಿಳಿದುಬಂದಿದೆ. ಆರೋಪಿ, ಪ್ರಿಯಕರ ‌ಅಜಯ್ ಪ್ರೀತಿಸೋ‌ ನೆಪದಲ್ಲಿ ಶ್ವೇತಾ ಜೊತೆ ತೆಗೆದುಕೊಂಡಿದ್ದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದ. ಖಾಸಗಿ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ‌ ಹಾಕಿದ್ದ ಅಜಯ್​ಗೆ ಅದನ್ನು ಹಿಂತೆಗೆಯುವಂತೆ ಶ್ವೇತಾ ಗೋಗರೆದಿದ್ದಾಳೆ. ಅಗ ಅಜಯ್, ಶ್ವೇತಾಗೆ ಬ್ಲಾಕ್‌ಮೇಲ್ ಮಾಡತೊಡಗಿದ್ದಾನೆ. ಫೋಟೋ‌ ತೆಗೆಯದೆ‌ […]

ಪ್ರೀತಿಯ‌ ನೆಪ.. Social Mediaಗೆ ಆಹಾರವಾದ ಫೋಟೋಗಳು: ನೊಂದ ಟೆಕ್ಕಿ ಯುವತಿ ಆತ್ಮಹತ್ಯೆ
ಸಾಧು ಶ್ರೀನಾಥ್​
|

Updated on: Oct 13, 2020 | 4:56 PM

Share

ಹೈದರಾಬಾದ್: ಪ್ರೇಮದ ಹಸಿಬಿಸಿಯಲ್ಲಿ ವಂಚಿಸಿದ‌ ಪ್ರಿಯಕರನ ವಂಚನೆ ಸಹಿಸದಾದ ಸಾಫ್ಟವೇರ್ ಇಂಜನಿಯರ್ ಯುವತಿಯೊಬ್ಬರು ರೈಲಿನ‌ ಹಳಿಗೆ‌ ಬಿದ್ದು ಭಯಾನಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲಂಗಾಣದ ಮೆಡಿಪಲ್ಲಿಯಲ್ಲಿ‌ ಘಟನೆ ನಡೆದಿದ್ದು, ಶ್ವೇತಾ ಆತ್ಮಹತ್ಯೆ ಮಾಡಿಕೊಂಡ‌ ಟೆಕ್ಕಿ ಎಂದು ತಿಳಿದುಬಂದಿದೆ.

ಆರೋಪಿ, ಪ್ರಿಯಕರ ‌ಅಜಯ್ ಪ್ರೀತಿಸೋ‌ ನೆಪದಲ್ಲಿ ಶ್ವೇತಾ ಜೊತೆ ತೆಗೆದುಕೊಂಡಿದ್ದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದ.

ಖಾಸಗಿ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ‌ ಹಾಕಿದ್ದ ಅಜಯ್​ಗೆ ಅದನ್ನು ಹಿಂತೆಗೆಯುವಂತೆ ಶ್ವೇತಾ ಗೋಗರೆದಿದ್ದಾಳೆ. ಅಗ ಅಜಯ್, ಶ್ವೇತಾಗೆ ಬ್ಲಾಕ್‌ಮೇಲ್ ಮಾಡತೊಡಗಿದ್ದಾನೆ. ಫೋಟೋ‌ ತೆಗೆಯದೆ‌ ಅಜಯ್​ ಕಿರುಕುಳ ನೀಡಿದ್ದಾನೆ.

ವಿವಾಹವಾಗೋದಾಗಿ ಹೇಳಿ ಮೋಸ: ಸೋಷಿಯಲ್‌‌ ಮೀಡಿಯದಲ್ಲಿ ಫೋಟೋ‌ ಹಾಕಿದ್ದಕ್ಕೆ ಅವಮಾನಕ್ಕೀಡಾದಂತೆ ಶ್ವೇತಾ ಭಾವಿಸಿದ್ದಳು. ತನ್ನ ಮರ್ಯಾದೆಗೆ‌ ಧಕ್ಕೆ ಮಾಡಿದ್ದಾಗಿ ಅಜಯ್​ ವಿರುದ್ಧ ಪೊಲೀಸರಿಗೆ ಶ್ವೇತಾ‌ ದೂರು ನೀಡಿದ್ದಳು. ಅದಾದ ನಂತರವೂ ಶ್ವೇತಾಗೆ ಅಜಯನ‌ ಕಿರುಕುಳ ತಪ್ಪಲಿಲ್ಲ. ಕೊನೆಗೆ ಇದರಿಂದ ಬೇಸತ್ತು ಟೆಕ್ಕಿ ಶ್ವೇತಾ ರೈಲಿಗೆ ತಲೆ‌ ಕೊಟ್ಟು ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Follow Us
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ
ಡೆಲ್ಲಿ ವಿರುದ್ಧ ವಿಶೇಷ ಮೈಲಿಗಲ್ಲು ದಾಟಿದ ರೋಹಿತ್ ಶರ್ಮಾ
ಡೆಲ್ಲಿ ವಿರುದ್ಧ ವಿಶೇಷ ಮೈಲಿಗಲ್ಲು ದಾಟಿದ ರೋಹಿತ್ ಶರ್ಮಾ
IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಸದಾನಂದಗೌಡ ಕ್ಲಾಸ್​​
IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಸದಾನಂದಗೌಡ ಕ್ಲಾಸ್​​
ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ
ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ
ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಸೋಮಣ್ಣ ಸವಾಲ್​​: ಕಾರಣ ಏನು?
ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಸೋಮಣ್ಣ ಸವಾಲ್​​: ಕಾರಣ ಏನು?
ಗೋಡೆ ಹಾಗೂ ಥಾರ್ ನಡುವೆ ಸಿಲುಕಿ ಅಪ್ಪಚ್ಚಿಯಾದ ವೃದ್ಧೆ
ಗೋಡೆ ಹಾಗೂ ಥಾರ್ ನಡುವೆ ಸಿಲುಕಿ ಅಪ್ಪಚ್ಚಿಯಾದ ವೃದ್ಧೆ