AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Poverty and Motherhood: ಹೆತ್ತಮ್ಮನೇ ತನ್ನ ಮಗುವನ್ನು ಮಾರಾಟ ಮಾಡಿದಳು, ಪೊಲೀಸರು ಅರೆಸ್ಟ್ ಮಾಡಿದರು

child sold by mother: ಕುಟುಂಬದಲ್ಲಿನ ಬಡತನದಿಂದ ಹಣಕ್ಕಾಗಿ ತನ್ನ 8 ತಿಂಗಳ ಮಗನನ್ನು ಹೆತ್ತಮ್ಮಾನೇ ಮಾರಾಟ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಗಾಂಧಿನಗರ ಪ್ರದೇಶದಲ್ಲಿ ಪಾನಿಹಟಿ ಪಟ್ಟಣದಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

Poverty and Motherhood: ಹೆತ್ತಮ್ಮನೇ ತನ್ನ ಮಗುವನ್ನು ಮಾರಾಟ ಮಾಡಿದಳು, ಪೊಲೀಸರು ಅರೆಸ್ಟ್ ಮಾಡಿದರು
ಹೆತ್ತಮ್ಮನೇ ತನ್ನ ಮಗುವನ್ನು ಮಾರಾಟ ಮಾಡಿದಳು
Follow us
ಸಾಧು ಶ್ರೀನಾಥ್​
|

Updated on: Jul 25, 2023 | 1:38 PM

ಪಾನಿಹಟಿ (ಪಶ್ಚಿಮ ಬಂಗಾಳ): ತಾಯ್ತನ ಬಡತನಕ್ಕೆ ಶರಣಾಗಿದೆ. ಕುಟುಂಬದ ತೀವ್ರ ಬಡತನ (poverty), ಕುಡುಕ ಪತಿಯಿಂದಾಗಿ ಒಬ್ಬ ತಾಯಿ ಗಾಂಧಿನಗರದಲ್ಲಿರುವ ಎನ್ 24 ಪರಗಣದ (North 24 Pargana, Kolkata) ಪಾನಿಹಟಿ (Panihati) ಪಟ್ಟಣದಲ್ಲಿ ದಾರುಣ ನಿರ್ಧಾರಕ್ಕೆ (Motherhood) ಬರುವಂತಾಗಿದೆ. ಏನೆಂದರೆ ಹೆತ್ತಮ್ಮ ತನ್ನ ಮಗುವನ್ನು (Child) ಮಾರಾಟ ಮಾಡಿದ್ದಾಳೆ.

ಕುಟುಂಬದಲ್ಲಿನ ಬಡತನದಿಂದ ಹಣಕ್ಕಾಗಿ ತನ್ನ 8 ತಿಂಗಳ ಮಗನನ್ನು ಹೆತ್ತಮ್ಮಾನೇ ಮಾರಾಟ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಗಾಂಧಿನಗರ ಪ್ರದೇಶದಲ್ಲಿ ಪಾನಿಹಟಿ ಪಟ್ಟಣದಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಆರೋಪಿ ಮಹಿಳೆ ಸತಿದೇವಿ ಚೌಧುರಿಯನ್ನು ಖರ್ದಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಳಿಕ ಮಗುವಿನ ತಂದೆ ತಲೆಮರೆಸಿಕೊಂಡಿದ್ದಾನೆ. ಘಟನೆಯಿಂದ ಪಾನಿಹಟಿ ಪುರಸಭೆಯ ವಾರ್ಡ್ ನಂ. 11ರಲ್ಲಿ ಉದ್ವಿಗ್ನತೆ ಉಂಟಾಗಿದೆ.

Also Read:  ಈ ಫೋಟೋ ಸಾಕು ಎಲ್ಲವನ್ನೂ ಹೇಳುತ್ತಿದೆ, ಆಂಬ್ಯುಲೆನ್ಸ್ ಸಿಗದೇ ಬೈಕ್​ ಮೇಲೆ ಮಂಚ ಕಟ್ಟಿ, ಸ್ವಗ್ರಾಮಕ್ಕೆ ಅಣ್ಣನ ಶವ ಸಾಗಿಸಿದ ತಮ್ಮ!

ಮೂಲಗಳ ಪ್ರಕಾರ, ಘಟನೆಯ ಸುದ್ದಿ ಹೊರಬಿದ್ದಾಗ ಸತಿದೇವಿ ಅವರ ಪತಿ ಸ್ಥಳಲ್ಲಿದ್ದ. ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದಾರೆ. ಪೊಲೀಸರಿಗೂ ಸುದ್ದಿ ತಲುಪಿಸಿದ್ದಾರೆ. ಅಷ್ಟರಲ್ಲಾಗಲೇ ಮಗುವಿನ ಅಪ್ಪ ಆ ಪ್ರದೇಶವನ್ನು ತೊರೆದಿದ್ದ. ಪೊಲೀಸರು ಬಂದು ಸತಿದೇವಿಯನ್ನು ಬಂಧಿಸಿದ್ದಾರೆ. ಇದೀಗ ಆಕೆಯ ವಿಚಾರಣೆ ನಡೆಸಲಾಗುತ್ತಿದೆ. ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪಟ್ಟಣದ ಜನ ಆಗ್ರಹಿಸಿದ್ದಾರೆ.

ಬಡತನದಿಂದಾಗಿ ಮಗುವನ್ನು ಸ್ಥಳೀಯ ಮಹಿಳೆಗೆ ಮಾರಾಟ ಮಾಡಿರುವುದಾಗಿ ಸತಿದೇವಿ ಒಪ್ಪಿಕೊಂಡಿದ್ದಾಳೆ. ಆದರೆ, 100 ರೂಪಾಯಿಗೆ ಮಾರಾಟ ಮಾಡುವುದಾಗಿ ಹೇಳಲಾಗಿದ್ದರೂ 100 ರೂ ಅಲ್ಲ; 2 ಲಕ್ಷ ರೂಪಾಯಿಗೆ ಎಂದು ಕೆಲವರು ಇನ್ನು ಹಲವರು 70,000 ರೂಪಾಯಿಗೆ ಮಹಿಳೆ ತನ್ನ ಮಗುವನ್ನು ಮಾರಾಟ ಮಾಡಿರುವುದಾಗಿ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಜೆಪಿ ನಾಯಕರಿಗೆ ಸರ್ಕಾರದ ಜನಪ್ರಿಯತೆ ಸಹಿಸಲಾಗುತ್ತಿಲ್ಲ: ಈಶ್ವರ್ ಖಂಡ್ರೆ
ಬಿಜೆಪಿ ನಾಯಕರಿಗೆ ಸರ್ಕಾರದ ಜನಪ್ರಿಯತೆ ಸಹಿಸಲಾಗುತ್ತಿಲ್ಲ: ಈಶ್ವರ್ ಖಂಡ್ರೆ
ಪಲ್ಟಿ ಹೊಡೆದು ಶತಕದ ಸಂಭ್ರಮಾಚರಣೆ ಮಾಡಿದ ಪಂತ್
ಪಲ್ಟಿ ಹೊಡೆದು ಶತಕದ ಸಂಭ್ರಮಾಚರಣೆ ಮಾಡಿದ ಪಂತ್
ನೀವು ಉತ್ತಮ ಕೆಲಸಗಾರರೆಂದು ಕೇಳಸಿಕೊಂಡಿದ್ದೇನೆ ಅಂತ ಡಿಸಿಗೆ ಹೇಳಿದ ಸೋಮಣ್ಣ
ನೀವು ಉತ್ತಮ ಕೆಲಸಗಾರರೆಂದು ಕೇಳಸಿಕೊಂಡಿದ್ದೇನೆ ಅಂತ ಡಿಸಿಗೆ ಹೇಳಿದ ಸೋಮಣ್ಣ
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ
ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ ಬೆನ್ನಲ್ಲೇ ಕೆಎಲ್ ರಾಹುಲ್ ಔಟ್..!
ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ ಬೆನ್ನಲ್ಲೇ ಕೆಎಲ್ ರಾಹುಲ್ ಔಟ್..!
ಮಾತಾಡಿದ್ದು ನಾನೇ ಅಂತ ಪಾಟೀಲ್ ಹೇಳಿದರೂ ಸರ್ಕಾರದ ಧೋರಣೆ ಅರ್ಥಹೀನ
ಮಾತಾಡಿದ್ದು ನಾನೇ ಅಂತ ಪಾಟೀಲ್ ಹೇಳಿದರೂ ಸರ್ಕಾರದ ಧೋರಣೆ ಅರ್ಥಹೀನ
ಡಿಕ್ಕಿ ಹೊಡೆದು ಬಿದ್ದ ಬ್ಯಾಟರ್​ಗಳು... ಆದರೂ ರನೌಟ್ ಮಾಡಲು ಸಾಧ್ಯವಾಗಿಲ್ಲ!
ಡಿಕ್ಕಿ ಹೊಡೆದು ಬಿದ್ದ ಬ್ಯಾಟರ್​ಗಳು... ಆದರೂ ರನೌಟ್ ಮಾಡಲು ಸಾಧ್ಯವಾಗಿಲ್ಲ!