AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲಯನ್ಸ್​ನ ಮುಕೇಶ್​ ಅಂಬಾನಿ ವಿಶ್ವದ 6ನೇ ಅತ್ಯಂತ ಧನಿಕ, ಹೇಗೆ?

ಜಗತ್ತಿನ ಡಿಜಿಟಲ್​ ಲೋಕದ ದಿಗ್ಗಜರಾದ ಗೂಗಲ್​ ಮತ್ತು ಫೇಸ್​ಬುಕ್​ರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಪಡೆದಿರುವ ರಿಲಯನ್ಸ್​ ಸಂಸ್ಥೆಯ ಒಡೆಯ ಮುಕೇಶ್​ ಅಂಬಾನಿ ಇದೀಗ ಜಗತ್ತಿನ 6ನೇ ಅತಿ ದೊಡ್ಡ ಶ್ರೀಮಂತ. ಧನ ಲಕ್ಷ್ಮಿ ಧನಿಕರ ಮನೆಯಲ್ಲೇ ಇರಲು ಬಯಸುತ್ತಾಳಂತೆ! ಹಾಗೆ.. ಈ ಕೊರೊನಾ ಸಂಕಷ್ಟ ಕಾಲದಲ್ಲಿ ಜಾಣ ಮುಕೇಶ್​ ಅಂಬಾನಿಯ ಕಂಪನಿಗೆ ವಿಶ್ವದ ಎಲ್ಲ ಕಡೆಗಳಿಂದಲೂ ಹಣ ಹರಿದುಬರುತ್ತಿದೆ. ಹೌದು, ಪ್ರತಿಷ್ಠಿತ ಬ್ಲೂಮ್​ಬರ್ಗ್ ಸಂಸ್ಥೆಯ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯ ಪ್ರಕಾರ ಮುಕೇಶ್​ ಅಂಬಾನಿಯ ನಿವ್ವಳ ಮೌಲ್ಯ […]

ರಿಲಯನ್ಸ್​ನ ಮುಕೇಶ್​ ಅಂಬಾನಿ ವಿಶ್ವದ 6ನೇ ಅತ್ಯಂತ ಧನಿಕ, ಹೇಗೆ?
KUSHAL V
| Edited By: |

Updated on: Jul 14, 2020 | 6:44 PM

Share

ಜಗತ್ತಿನ ಡಿಜಿಟಲ್​ ಲೋಕದ ದಿಗ್ಗಜರಾದ ಗೂಗಲ್​ ಮತ್ತು ಫೇಸ್​ಬುಕ್​ರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಪಡೆದಿರುವ ರಿಲಯನ್ಸ್​ ಸಂಸ್ಥೆಯ ಒಡೆಯ ಮುಕೇಶ್​ ಅಂಬಾನಿ ಇದೀಗ ಜಗತ್ತಿನ 6ನೇ ಅತಿ ದೊಡ್ಡ ಶ್ರೀಮಂತ. ಧನ ಲಕ್ಷ್ಮಿ ಧನಿಕರ ಮನೆಯಲ್ಲೇ ಇರಲು ಬಯಸುತ್ತಾಳಂತೆ! ಹಾಗೆ.. ಈ ಕೊರೊನಾ ಸಂಕಷ್ಟ ಕಾಲದಲ್ಲಿ ಜಾಣ ಮುಕೇಶ್​ ಅಂಬಾನಿಯ ಕಂಪನಿಗೆ ವಿಶ್ವದ ಎಲ್ಲ ಕಡೆಗಳಿಂದಲೂ ಹಣ ಹರಿದುಬರುತ್ತಿದೆ.

ಹೌದು, ಪ್ರತಿಷ್ಠಿತ ಬ್ಲೂಮ್​ಬರ್ಗ್ ಸಂಸ್ಥೆಯ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯ ಪ್ರಕಾರ ಮುಕೇಶ್​ ಅಂಬಾನಿಯ ನಿವ್ವಳ ಮೌಲ್ಯ ಬರೋಬ್ಬರಿ 72.4 ಬಿಲಿಯನ್​ ಡಾಲರ್​ (5.44 ಲಕ್ಷ ಕೋಟಿ). ತಮ್ಮ ಸಂಸ್ಥೆಗೆ ಫೇಸ್​ಬುಕ್​, ಕ್ವಾಲ್​ಕಾಮ್​ ಮುಂತಾದ ಕಂಪನಿಗಳಿಂದ ಹರಿದುಬಂದಿರುವ ಹೂಡಿಕೆಯಿಂದ ಕಂಪನಿಯ ಶೇರ್​ ಮೌಲ್ಯ ದ್ವಿಗುಣವಾಗಿ ಇವರ ನಿವ್ವಳ ಮೌಲ್ಯ ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ.

ಇಂಧನ ಕ್ಷೇತ್ರದ ಜೊತೆಗೆ ಇ-ವಾಣಿಜ್ಯದಲ್ಲೂ ವ್ಯವಹಾರ ನಡೆಸಲು ಮುಂದಾಗಿರುವುದು ಮುಕೇಶ್​ಗೆ ಮತ್ತಷ್ಟು ಲಾಭ ತಂದುಕೊಟ್ಟಿದೆ ಎಂದು ತಿಳಿದುಬಂದಿದೆ. ಇದೀಗ ಈ ಭಾರತದ ಅತಿದೊಡ್ಡ ಶ್ರೀಮಂತ ವಿಶ್ವದ ಹಲವಾರು ಕೋಟ್ಯಾಧಿಪತಿಗಳನ್ನು ಹಿಂದಿಕ್ಕಿ ಮುಂದೆ ಹೋಗಿದ್ದಾರೆ. ಹೌದು, ಪ್ರತಿಷ್ಠಿತ ಅಮೆರಿಕ ಉದ್ಯಮಿ ಇಲಾನ್​ ಮಸ್ಕ್​ ಹಾಗೂ ಗೂಗಲ್​ ಕಂಪನಿಯ ಸಂಸ್ಥಾಪಕರಾದ ಸರ್ಗೇ ಬ್ರಿನ್​ ಮತ್ತು ಲ್ಯಾರಿ ಪೇಜ್​ರನ್ನ ಹಿಂದಿಕ್ಕಿದ್ದಾರೆ.

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ