AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಲ್ಮೆಟ್‌ನೊಳಗೆ ಸುರುಳಿ ಸುತ್ತಿಕೊಂಡ ಕುಳಿತ ನಾಗಪ್ಪ! ಹೆಲ್ಮೆಟ್​​ ಹಾಕುವ ಮುನ್ನ ಎಚ್ಚರ

ಕೇರಳದ ತ್ರಿಶೂರ್​​ನಲ್ಲಿ ಸೋಜನ್ ಎಂಬ ವ್ಯಕ್ತಿಯ ಸ್ಕೂಟರ್​​ನಲ್ಲಿ ಹೆಲ್ಮೆಟ್​​ ಇಟ್ಟು ಕಚೇರಿ ಒಳಗೆ ಹೋಗಿದ್ದಾರೆ. ಸಂಜೆ ಕಚೇರಿ ಕೆಲಸ ಮುಗಿಸಿ ಹೊರಗೆ ಬರಬೇಕಾದರೆ ಅವರ ಹೆಲ್ಮೆಟ್​​​ನ ಒಳಗೆ ಏನೋ ಹೋಗಿದೆ ಎಂದು ಭಾವಿಸಿದ ಸೋಜನ್, ಹಲ್ಮೆಟ್​​ನ್ನು ನೋಡುತ್ತಾರೆ. ಆಗಾ ಅದರ ಒಳಗೆ ಹಾವು ಹೋಗಿದೆ ಎಂದು ಗೊತ್ತಾ ತಕ್ಷಣ ಉರಗ ತಜ್ಞರಿಗೆ ತಿಳಿಸುತ್ತಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ಲಿಜೋ ಹೆಲ್ಮೆಟ್​​ನ್ನು ಪರಿಶೀಲಿಸಿದ್ದಾರೆ.

ಅಕ್ಷಯ್​ ಪಲ್ಲಮಜಲು​​
|

Updated on:Oct 07, 2023 | 3:17 PM

Share

ತ್ರಿಶೂರ್, ಅ.7: ಹೆಲ್ಮೆಟ್​​ ಹಾಕುವ ಮುನ್ನ ಒಂದು ಬಾರಿ ಅದನ್ನು ಪರಿಶೀಲನೆ ಮಾಡಿ. ಯಾಕೆಂದರೆ ಹೆಲ್ಮೆಟ್​​​ ಒಳಗೆ ಹಾವುಗಳು ಅಡಗಿ ಕುಳಿತಿರುತ್ತದೆ. ಇಂತಹ ಅನೇಕ ಘಟನೆಗಳು ಕೆಲವು ಕಡೆ ನಡೆದಿರುವುದನ್ನು ಕಾಣಬಹುದು. ಯಾವುದೋ ಆಲೋಚನೆಯಲ್ಲಿ ಹೆಲ್ಮೆಟ್​​ನ್ನು ಗಾಡಿಯಲ್ಲಿ ಇಟ್ಟು ನಮ್ಮ ಕೆಲಸಕ್ಕೆ ಹೋಗುತ್ತವೆ. ಮತ್ತೆ ವಾಪಸ್​​ ಬರುವಾಗ ಒಂದು ಬಾರಿ ಹೆಲ್ಮೆಟ್​​ನ್ನು ಪರಿಶೀಲನೆ ಮಾಡಿ. ಇಲ್ಲದಿದ್ದರೆ ಅಪಾಯ ಖಂಡಿತ. ಹೌದು ಇಂತಹದೇ ಒಂದು ಘಟನೆ ಕೇರಳದ ತ್ರಿಶೂರ್​​ನಲ್ಲಿ ನಡೆದಿದೆ. ಸೋಜನ್ ಎಂಬ ವ್ಯಕ್ತಿ ತನ್ನ ಹೆಲ್ಮೆಟ್​​ ಒಳಗೆ ಹಾವು ಹೋಗಿರುವುದನ್ನು ಪತ್ತೆ ಮಾಡಿದ್ದಾರೆ.

ಸ್ಕೂಟರ್​​ನಲ್ಲಿ ಹೆಲ್ಮೆಟ್​​ ಇಟ್ಟು ಕಚೇರಿ ಒಳಗೆ ಹೋಗಿದ್ದಾರೆ. ಸಂಜೆ ಕಚೇರಿ ಕೆಲಸ ಮುಗಿಸಿ ಹೊರಗೆ ಬರಬೇಕಾದರೆ ಅವರ ಹೆಲ್ಮೆಟ್​​​ನ ಒಳಗೆ ಏನೋ ಹೋಗಿದೆ ಎಂದು ಭಾವಿಸಿದ ಸೋಜನ್, ಹಲ್ಮೆಟ್​​ನ್ನು ನೋಡುತ್ತಾರೆ. ಆಗಾ ಅದರ ಒಳಗೆ ಹಾವು ಹೋಗಿದೆ ಎಂದು ಗೊತ್ತಾ ತಕ್ಷಣ ಉರಗ ತಜ್ಞರಿಗೆ ತಿಳಿಸುತ್ತಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ಲಿಜೋ ಹೆಲ್ಮೆಟ್​​ನ್ನು ಪರಿಶೀಲಿಸಿದ್ದಾರೆ. ಆಗಾ ಅದರ ಒಳಗೆ ನಾಗರ ಹಾವಿನ ಮರಿಯನ್ನು ಹೋಗಿರುವುದನ್ನು ಪತ್ತೆ ಮಾಡಿ, ಹೊರಗೆ ತೆಗೆದಿದ್ದಾರೆ.

ಇದನ್ನೂ ಓದಿ: ಹಾವೇರಿ: ಸರ್ಕಾರಿ ಶಾಲೆಯ ಸ್ಮಾರ್ಟ್ ಕ್ಲಾಸ್​ನಲ್ಲಿ ನಾಗರ ಹಾವು ಪ್ರತ್ಯಕ್ಷ

ನಾಗರ ಹಾವಿನ ಸಣ್ಣ ಮರಿಯಾಗಿತ್ತು. ಆದರೆ ಇದರ ಕಡಿತ ದೊಡ್ಡ ಹಾವಿಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಿದ್ದಾರೆ. ಇದು ದೊಡ್ಡ ಗಾತ್ರದ ನಾಗರಹಾವುಗಳಿಂತ ಹೆಚ್ಚು ವಿಷವನ್ನು ಉತ್ಪಾದಿಸಿಕೊಂಡಿರುತ್ತದೆ ಎಂದು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Sat, 7 October 23

Follow Us
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?