AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯನ್ನು ಮತ್ತೆ ಆವರಿಸಿದ ಕಳಪೆ ಗುಣಮಟ್ಟದ ವಾಯು.. AQI ಸೂಚ್ಯಂಕ ಎಷ್ಟಿದೆ?

ವಾಯು ಗುಣಮಟ್ಟದ ಸೂಚ್ಯಾಂಕ ದೆಹಲಿಯಲ್ಲಿ ಶುಕ್ರವಾರದಂದು 137ರಷ್ಟು ಕಂಡುಬಂದಿದ್ದು, ಒಂದೇ ದಿನದಲ್ಲಿ 209ಕ್ಕೆ ಏರಿಕೆಯಾಗಿದೆ. ಗುರುವಾರದಂದು ಎಕ್ಯೂಐ 302 ಮತ್ತು ಬುಧವಾರ 413ಕ್ಕೆ ತಲುಪಿತ್ತು

ದೆಹಲಿಯನ್ನು ಮತ್ತೆ ಆವರಿಸಿದ ಕಳಪೆ ಗುಣಮಟ್ಟದ ವಾಯು.. AQI ಸೂಚ್ಯಂಕ ಎಷ್ಟಿದೆ?
ದೆಹಲಿಯ ಗಾಳಿಯ ಗುಣಮಟ್ಟ ಕಳಪೆ ಮಟ್ಟಕ್ಕೆ ಕುಸಿದಿದೆ.
sandhya thejappa
| Edited By: |

Updated on:Nov 28, 2020 | 2:10 PM

Share

ದೆಹಲಿ: ದೆಹಲಿಯ ಗಾಳಿಯ ಗುಣಮಟ್ಟ ಅನುಕೂಲಕರ ವೇಗದ ಗಾಳಿಯಿಂದಾಗಿ ಗಮನಾರ್ಹವಾಗಿ ಸುಧಾರಿಸಿದ ಬಳಿಕ ಮತ್ತೆ ಕಳಪೆ ಮಟ್ಟಕ್ಕೆ ಕುಸಿದಿದೆ. ನಗರದ ವಾಯು ಗುಣಮಟ್ಟದ ಸೂಚ್ಯಾಂಕ (AQI) ಇಂದು ಬೆಳಿಗ್ಗೆ 209ಕ್ಕೆ ತಲುಪಿದೆ.

ವಾಯು ಗುಣಮಟ್ಟದ ಸೂಚ್ಯಂಕ ದೆಹಲಿಯಲ್ಲಿ ಶುಕ್ರವಾರದಂದು 137ರಷ್ಟು ಕಂಡುಬಂದಿದ್ದು, ಒಂದೇ ದಿನದಲ್ಲಿ 209ಕ್ಕೆ ಏರಿಕೆಯಾಗಿದೆ. ಗುರುವಾರದಂದು ಎಕ್ಯೂಐ 302 ಮತ್ತು ಬುಧವಾರ 413ಕ್ಕೆ ತಲುಪಿತ್ತು.

ಶಕ್ರವಾರ ಗರಿಷ್ಠ ಗಾಳಿಯ ವೇಗ 18 ಕಿ.ಮೀ ಕಂಡುಬಂದಿದ್ದು, ಶನಿವಾರ 15 ಕಿ.ಮೀ ವೇಗದಲ್ಲಿರಬಹುದೆಂದು ಊಹಿಸಿದ ಭಾರತ ಹವಮಾನ ಇಲಾಖೆ, ಶನಿವಾರ ಗರಿಷ್ಠ ತಾಪಮಾನವು 26 ಡಿಗ್ರಿ ಸೆಲ್ಸಿಯಸ್​ಗೆ ಇಳಿಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ವಾಯು ಗುಣಮಟ್ಟದ ಸೂಚ್ಯಾಂಕವನ್ನು (AQI) ಪರಿಗಣಿಸುವುದು ಹೇಗೆ?

0 ಯಿಂದ 50ರ ನಡುವಿನ ಎಕ್ಯೂಐ ಅನ್ನು ಉತ್ತಮವೆಂದು, 51 ರಿಂದ 100ರವರೆಗೆ ತೃಪ್ತಿದಾಯಕ, 101 ರಿಂದ 200ರವರೆಗೆ ಮಧ್ಯಮ, 201 ರಿಂದ 300ರವರೆಗೆ ಕಳಪೆ, 301ರಿಂದ 400ರವೆಗೆ ತುಂಬಾ ಕಳಪೆ ಹಾಗೂ 401ರಿಂದ 500ರನ್ನು ತೀವ್ರ ಕಳಪೆಯೆಂದು ಪರಿಗಣಿಸಲಾಗುತ್ತದೆ.

Published On - 2:09 pm, Sat, 28 November 20

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ