AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯನ್ನು ಮತ್ತೆ ಆವರಿಸಿದ ಕಳಪೆ ಗುಣಮಟ್ಟದ ವಾಯು.. AQI ಸೂಚ್ಯಂಕ ಎಷ್ಟಿದೆ?

ವಾಯು ಗುಣಮಟ್ಟದ ಸೂಚ್ಯಾಂಕ ದೆಹಲಿಯಲ್ಲಿ ಶುಕ್ರವಾರದಂದು 137ರಷ್ಟು ಕಂಡುಬಂದಿದ್ದು, ಒಂದೇ ದಿನದಲ್ಲಿ 209ಕ್ಕೆ ಏರಿಕೆಯಾಗಿದೆ. ಗುರುವಾರದಂದು ಎಕ್ಯೂಐ 302 ಮತ್ತು ಬುಧವಾರ 413ಕ್ಕೆ ತಲುಪಿತ್ತು

ದೆಹಲಿಯನ್ನು ಮತ್ತೆ ಆವರಿಸಿದ ಕಳಪೆ ಗುಣಮಟ್ಟದ ವಾಯು.. AQI ಸೂಚ್ಯಂಕ ಎಷ್ಟಿದೆ?
ದೆಹಲಿಯ ಗಾಳಿಯ ಗುಣಮಟ್ಟ ಕಳಪೆ ಮಟ್ಟಕ್ಕೆ ಕುಸಿದಿದೆ.
sandhya thejappa
| Edited By: |

Updated on:Nov 28, 2020 | 2:10 PM

Share

ದೆಹಲಿ: ದೆಹಲಿಯ ಗಾಳಿಯ ಗುಣಮಟ್ಟ ಅನುಕೂಲಕರ ವೇಗದ ಗಾಳಿಯಿಂದಾಗಿ ಗಮನಾರ್ಹವಾಗಿ ಸುಧಾರಿಸಿದ ಬಳಿಕ ಮತ್ತೆ ಕಳಪೆ ಮಟ್ಟಕ್ಕೆ ಕುಸಿದಿದೆ. ನಗರದ ವಾಯು ಗುಣಮಟ್ಟದ ಸೂಚ್ಯಾಂಕ (AQI) ಇಂದು ಬೆಳಿಗ್ಗೆ 209ಕ್ಕೆ ತಲುಪಿದೆ.

ವಾಯು ಗುಣಮಟ್ಟದ ಸೂಚ್ಯಂಕ ದೆಹಲಿಯಲ್ಲಿ ಶುಕ್ರವಾರದಂದು 137ರಷ್ಟು ಕಂಡುಬಂದಿದ್ದು, ಒಂದೇ ದಿನದಲ್ಲಿ 209ಕ್ಕೆ ಏರಿಕೆಯಾಗಿದೆ. ಗುರುವಾರದಂದು ಎಕ್ಯೂಐ 302 ಮತ್ತು ಬುಧವಾರ 413ಕ್ಕೆ ತಲುಪಿತ್ತು.

ಶಕ್ರವಾರ ಗರಿಷ್ಠ ಗಾಳಿಯ ವೇಗ 18 ಕಿ.ಮೀ ಕಂಡುಬಂದಿದ್ದು, ಶನಿವಾರ 15 ಕಿ.ಮೀ ವೇಗದಲ್ಲಿರಬಹುದೆಂದು ಊಹಿಸಿದ ಭಾರತ ಹವಮಾನ ಇಲಾಖೆ, ಶನಿವಾರ ಗರಿಷ್ಠ ತಾಪಮಾನವು 26 ಡಿಗ್ರಿ ಸೆಲ್ಸಿಯಸ್​ಗೆ ಇಳಿಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ವಾಯು ಗುಣಮಟ್ಟದ ಸೂಚ್ಯಾಂಕವನ್ನು (AQI) ಪರಿಗಣಿಸುವುದು ಹೇಗೆ?

0 ಯಿಂದ 50ರ ನಡುವಿನ ಎಕ್ಯೂಐ ಅನ್ನು ಉತ್ತಮವೆಂದು, 51 ರಿಂದ 100ರವರೆಗೆ ತೃಪ್ತಿದಾಯಕ, 101 ರಿಂದ 200ರವರೆಗೆ ಮಧ್ಯಮ, 201 ರಿಂದ 300ರವರೆಗೆ ಕಳಪೆ, 301ರಿಂದ 400ರವೆಗೆ ತುಂಬಾ ಕಳಪೆ ಹಾಗೂ 401ರಿಂದ 500ರನ್ನು ತೀವ್ರ ಕಳಪೆಯೆಂದು ಪರಿಗಣಿಸಲಾಗುತ್ತದೆ.

Published On - 2:09 pm, Sat, 28 November 20

Follow Us
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?