AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರದ ಕತ್ರಾ-ರೇಸಿ ಸ್ಟೇಷನ್ ಮಾರ್ಗದಲ್ಲಿ ಸಂಚರಿಸಲು ಸಿದ್ಧವಾಗಿದೆ ಸ್ಪೆಷಲ್ ರೈಲು..

ಜೂನ್ 2021 ರ ವೇಳೆಗೆ ಕಾಶ್ಮೀರ ಕಣಿವೆಗೆ ಸಂಪರ್ಕಿಸುವ ಜಮ್ಮು-ಬಾರಾಮುಲ್ಲಾ 326 ಕಿ.ಮೀ ಟ್ರ್ಯಾಕ್‌ನ ರೈಲ್ವೆ ಸೇತುವೆ ನಿರ್ಮಾಣ ಹಂತವನ್ನು ತಲುಪಲಿದೆ. ಇದೊಂದು ಸೂಪರ್ ಮೆಗಾ ಸೇತುವೆಯಾಗಿದ್ದು ಇದರ ರಚನೆ ವಿಸ್ಮಯವಾಗಿದೆ. ರೈಲ್ವೆ ಹಳಿಗಳ ಮೂಲಕ ಜಮ್ಮು ಮತ್ತು ಕಾಶ್ಮೀರದ ಕತ್ರಾ-ರೇಸಿ ಸ್ಟೇಷನ್ ಯಾರ್ಡ್‌ಗಳ ನಡುವೆ ಮೆಗಾ ಸೇತುವೆಯ ನಿರ್ಮಾಣವನ್ನು ಜೂನ್ 2021 ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದೆ. 326 ಕಿ.ಮೀ. ಟ್ರ್ಯಾಕ್‌ನಲ್ಲಿ, 215 ಕಿ.ಮೀ ಟ್ರ್ಯಾಕ್ ಈಗಾಗಲೇ ಪೂರ್ಣಗೊಂಡಿದೆ. ಈ ಬಗ್ಗೆ ಮಾಹಿತಿ ನೀಡುತ್ತಾ ಜನರಲ್ […]

ಕಾಶ್ಮೀರದ ಕತ್ರಾ-ರೇಸಿ ಸ್ಟೇಷನ್ ಮಾರ್ಗದಲ್ಲಿ ಸಂಚರಿಸಲು ಸಿದ್ಧವಾಗಿದೆ ಸ್ಪೆಷಲ್ ರೈಲು..
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Oct 01, 2020 | 1:05 PM

Share

ಜೂನ್ 2021 ರ ವೇಳೆಗೆ ಕಾಶ್ಮೀರ ಕಣಿವೆಗೆ ಸಂಪರ್ಕಿಸುವ ಜಮ್ಮು-ಬಾರಾಮುಲ್ಲಾ 326 ಕಿ.ಮೀ ಟ್ರ್ಯಾಕ್‌ನ ರೈಲ್ವೆ ಸೇತುವೆ ನಿರ್ಮಾಣ ಹಂತವನ್ನು ತಲುಪಲಿದೆ. ಇದೊಂದು ಸೂಪರ್ ಮೆಗಾ ಸೇತುವೆಯಾಗಿದ್ದು ಇದರ ರಚನೆ ವಿಸ್ಮಯವಾಗಿದೆ.

ರೈಲ್ವೆ ಹಳಿಗಳ ಮೂಲಕ ಜಮ್ಮು ಮತ್ತು ಕಾಶ್ಮೀರದ ಕತ್ರಾ-ರೇಸಿ ಸ್ಟೇಷನ್ ಯಾರ್ಡ್‌ಗಳ ನಡುವೆ ಮೆಗಾ ಸೇತುವೆಯ ನಿರ್ಮಾಣವನ್ನು ಜೂನ್ 2021 ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದೆ. 326 ಕಿ.ಮೀ. ಟ್ರ್ಯಾಕ್‌ನಲ್ಲಿ, 215 ಕಿ.ಮೀ ಟ್ರ್ಯಾಕ್ ಈಗಾಗಲೇ ಪೂರ್ಣಗೊಂಡಿದೆ.

ಈ ಬಗ್ಗೆ ಮಾಹಿತಿ ನೀಡುತ್ತಾ ಜನರಲ್ ಮ್ಯಾನೇಜರ್ ರಾಜೀವ್ ಚೌಧರಿ, ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಪರ್ಯಾಯ ಮತ್ತು ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಜಮ್ಮುವಿನಿಂದ ಬಾರಾಮುಲ್ಲಾವರೆಗಿನ 326 ಕಿ.ಮೀ ಉದ್ದದ ರೈಲ್ವೆ ಮಾರ್ಗವನ್ನು ಭಾರತೀಯ ರೈಲ್ವೆ ಕೊರೆದಿದ್ದು, ಅದು ಕಾಶ್ಮೀರ ಕಣಿವೆಯಲ್ಲಿ ಸೇರಲಿದೆ.

ಒಟ್ಟು 326 ಕಿ.ಮೀ ಉದ್ದದಲ್ಲಿ, 215 ಕಿ.ಮೀ.ಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಮತ್ತು ಈ ಮಾರ್ಗದಲ್ಲಿ ರೈಲುಗಳು ಓಡಾಡುತ್ತಿವೆ. ಕತ್ರ-ಬನಿಹಾಲ್ ವಿಭಾಗದ (111 ಕಿಮೀ) ಮಧ್ಯಪ್ರವೇಶದ ಕೆಲಸ ಪ್ರಗತಿಯಲ್ಲಿದೆ ಎಂದಿದ್ದಾರೆ.

VIDEO: ರಣರೋಚಕ ಪಂದ್ಯ ರನೌಟ್​ನೊಂದಿಗೆ ಅಂತ್ಯ
VIDEO: ರಣರೋಚಕ ಪಂದ್ಯ ರನೌಟ್​ನೊಂದಿಗೆ ಅಂತ್ಯ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು