AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಯಸದೆ ಬಂದ ಭಾಗ್ಯ! ನದಿಯಲ್ಲಿ 50 ಕೆ.ಜಿ. ತೂಕದ ಮೀನು ಹಿಡಿದ ವೃದ್ಧೆಗೆ ಕೊನೆಗೆ ದಕ್ಕಿದ ದುಡ್ಡೆಷ್ಟು?

ಕೊಲ್ಕತ್ತಾ: ಜೀವನೋಪಾಯಕ್ಕಾಗಿ ನದಿ ಬಳಿ ತೆರಳಿ ಮೀನು ಹಿಡಿಯುವ ಕಾಯಕ ಮಾಡಿಕೊಂಡಿದ್ದ ವೃದ್ಧೆಗೆ 52 ಕೆ.ಜಿ ತೂಕದ ಬೃಹತ್ ಗಾತ್ರದ ಮೀನು ಒಂದು ಆಕಸ್ಮಿಕವಾಗಿ ಸಿಕ್ಕಿರುವ ಸ್ವಾರಸ್ಯಕರ ಪ್ರಸಂಗ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಎಂದಿನಂತೆ ಮೀನು ಹಿಡಿಯಲು ನದಿ ದಡಕ್ಕೆ ಬಂದ ವೃದ್ಧೆ ಗಾಳ ಹಾಕಿ ಮೀನು ಹಿಡಿಯಲು ಕಾದು ಕೂತಿದ್ದ ವೇಳೆ ತೀರಕ್ಕೆ ಭಾರಿ ಗಾತ್ರದ ಮೀನಿನ ಕಳೇಬರವೊಂದು ತೇಲಿಬಂದಿದೆ. ಅದು ಸಣ್ಣಪುಟ್ಟ ಮೀನು ಅಲ್ಲ, ಬರೋಬ್ಬರಿ 52 ಕೆ.ಜಿ. […]

ಬಯಸದೆ ಬಂದ ಭಾಗ್ಯ! ನದಿಯಲ್ಲಿ 50 ಕೆ.ಜಿ. ತೂಕದ ಮೀನು ಹಿಡಿದ ವೃದ್ಧೆಗೆ ಕೊನೆಗೆ ದಕ್ಕಿದ ದುಡ್ಡೆಷ್ಟು?
KUSHAL V
| Edited By: |

Updated on: Oct 01, 2020 | 11:40 AM

Share

ಕೊಲ್ಕತ್ತಾ: ಜೀವನೋಪಾಯಕ್ಕಾಗಿ ನದಿ ಬಳಿ ತೆರಳಿ ಮೀನು ಹಿಡಿಯುವ ಕಾಯಕ ಮಾಡಿಕೊಂಡಿದ್ದ ವೃದ್ಧೆಗೆ 52 ಕೆ.ಜಿ ತೂಕದ ಬೃಹತ್ ಗಾತ್ರದ ಮೀನು ಒಂದು ಆಕಸ್ಮಿಕವಾಗಿ ಸಿಕ್ಕಿರುವ ಸ್ವಾರಸ್ಯಕರ ಪ್ರಸಂಗ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಎಂದಿನಂತೆ ಮೀನು ಹಿಡಿಯಲು ನದಿ ದಡಕ್ಕೆ ಬಂದ ವೃದ್ಧೆ ಗಾಳ ಹಾಕಿ ಮೀನು ಹಿಡಿಯಲು ಕಾದು ಕೂತಿದ್ದ ವೇಳೆ ತೀರಕ್ಕೆ ಭಾರಿ ಗಾತ್ರದ ಮೀನಿನ ಕಳೇಬರವೊಂದು ತೇಲಿಬಂದಿದೆ. ಅದು ಸಣ್ಣಪುಟ್ಟ ಮೀನು ಅಲ್ಲ, ಬರೋಬ್ಬರಿ 52 ಕೆ.ಜಿ. ತೂಕದ ಮೀನು. ನದಿಯಲ್ಲಿ ಹಾದು ಹೋಗುತಿದ್ದ ದೋಣಿಗೆ ಸಿಲುಕಿ ಮೀನು ಸಾವನ್ನಪ್ಪಿದಂತೆ ಕಂಡುಬಂದಿದೆ.

ಅಪ್ಪಾ!! ಕೊನೆಗೂ ಅದೃಷ್ಟ ಖುಲಾಯಿಸಿತು ಅಂತಾ ಸಂತಸದಲ್ಲಿದ್ದ ವೃದ್ಧೆ ಕೂಡಲೇ ಅದನ್ನು ಮಾರುಕಟ್ಟೆಗೆ ತಂದಿದ್ದಾಳೆ. ಮೀನಿನ ಗಾತ್ರ ನೋಡಿ ಒಂದು ಕ್ಷಣ ಶಾಕ್​ ಆದ ವ್ಯಾಪಾರಿಯೊಬ್ಬ ಮರುಯೋಚಿಸದೆ ಅದನ್ನು ಖರೀದಿಸಿದ್ದಾನೆ.

ಅದಕ್ಕೆ ಬರೋಬ್ಬರಿ ಮೂರು ಲಕ್ಷ ರೂಪಾಯಿ ಕೊಟ್ಟು ಕೊಂಡಿದ್ದಾನೆ. ಈ ತಳಿಯ ಮೀನಿನ ಕೊಬ್ಬಿಗೆ ವಿದೇಶದಲ್ಲಿ ಸಾಕಷ್ಟು ಬೇಡಿಕೆಯಿರುವ ಹಿನ್ನೆಲೆಯಲ್ಲಿ ಇದಕ್ಕೆ ಒಳ್ಳೆ ಮೌಲ್ಯ ದೊರೆಯುತ್ತದೆ ಎಂಬ ಲೆಕ್ಕಾಚಾರವಿದೆ.

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ