AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಕರಾಳ ಜೀವನ ಬೆಳಗಿಸಿದ ಮೇರುವ್ಯಕ್ತಿ SPB -ಸ್ವರ ಸಾಮ್ರಾಟನ ಸ್ಮರಿಸಿದ ‘ಸುನೀತ’ ಗಾಯಕಿ

‘ಸ್ವರ’ಗಳಲ್ಲೇ ಬದುಕಿದ ಗಾಯಕನಿಗೆ ವಿಧಿಯೇ ‘ಅಪಸ್ವರ’ ಹಾಡಿದೆ. ಈ ಗಾಯನ ಚಕ್ರವರ್ತಿಯನ್ನು ಕಳೆದುಕೊಂಡು ಇಡೀ ಸಂಗೀತ ಲೋಕ ರೋದಿಸುತ್ತಿದೆ. SPB ಹಾಡುಗಳನ್ನು ಕೇಳದೇ ಇರುವವರಿಲ್ಲ. ಎಷ್ಟೋ ಸಂಗೀತಗಾರರಿಗೆ ಇವರು ಸಂಗೀತ ಲೋಕದ ದೇವರು. ಇವರಿಂದ ಪಾಠ-ಉಪದೇಶ ಕಲಿತು ಮುಂದೆ ಬಂದಿರುವವರು ಸಹಸ್ರ ಸಹಸ್ರ. ಛಿದ್ರಗೊಂಡಿದ್ದ ನನ್ನ ಜೀವನವನ್ನು ಬೆಳಗಿಸಿದ ಮೇರುವ್ಯಕ್ತಿ! ನನ್ನ ಬಂಧು, ಆತ್ಮ ಸಂಬಂಧಿ ಆತ. ನನಗೆ ಹಾಡುಗಳನ್ನು ಪ್ರೀತಿಸುವಂತೆ ಮಾಡಿದ, ಹಾಡುವ ಬಯಕೆಯನ್ನು ಹೆಚ್ಚಿಸಿದ, ನನಗೆ ಬೆಂಬಲವಾಗಿ ನಿಂತು, ನನ್ನ ಯೋಗಕ್ಷೇಮವನ್ನು ನೋಡುವ ಮತ್ತು […]

ನನ್ನ ಕರಾಳ ಜೀವನ ಬೆಳಗಿಸಿದ ಮೇರುವ್ಯಕ್ತಿ SPB -ಸ್ವರ ಸಾಮ್ರಾಟನ ಸ್ಮರಿಸಿದ ‘ಸುನೀತ’ ಗಾಯಕಿ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Sep 25, 2020 | 4:10 PM

‘ಸ್ವರ’ಗಳಲ್ಲೇ ಬದುಕಿದ ಗಾಯಕನಿಗೆ ವಿಧಿಯೇ ‘ಅಪಸ್ವರ’ ಹಾಡಿದೆ. ಈ ಗಾಯನ ಚಕ್ರವರ್ತಿಯನ್ನು ಕಳೆದುಕೊಂಡು ಇಡೀ ಸಂಗೀತ ಲೋಕ ರೋದಿಸುತ್ತಿದೆ. SPB ಹಾಡುಗಳನ್ನು ಕೇಳದೇ ಇರುವವರಿಲ್ಲ. ಎಷ್ಟೋ ಸಂಗೀತಗಾರರಿಗೆ ಇವರು ಸಂಗೀತ ಲೋಕದ ದೇವರು. ಇವರಿಂದ ಪಾಠ-ಉಪದೇಶ ಕಲಿತು ಮುಂದೆ ಬಂದಿರುವವರು ಸಹಸ್ರ ಸಹಸ್ರ.

ಛಿದ್ರಗೊಂಡಿದ್ದ ನನ್ನ ಜೀವನವನ್ನು ಬೆಳಗಿಸಿದ ಮೇರುವ್ಯಕ್ತಿ! ನನ್ನ ಬಂಧು, ಆತ್ಮ ಸಂಬಂಧಿ ಆತ. ನನಗೆ ಹಾಡುಗಳನ್ನು ಪ್ರೀತಿಸುವಂತೆ ಮಾಡಿದ, ಹಾಡುವ ಬಯಕೆಯನ್ನು ಹೆಚ್ಚಿಸಿದ, ನನಗೆ ಬೆಂಬಲವಾಗಿ ನಿಂತು, ನನ್ನ ಯೋಗಕ್ಷೇಮವನ್ನು ನೋಡುವ ಮತ್ತು ನನ್ನ ಜೀವನದ ಮೇಲಿನ ಪ್ರೀತಿಯನ್ನು ಹೆಚ್ಚಿಸಿದ.. ನನ್ನ ಚಿಕ್ಕಪ್ಪ. ಇಂದು ದೈಹಿಕವಾಗಿ ಇಲ್ಲ ಅಷ್ಟೆ ಎಂದು ಗಾನಗಂಧರ್ವ SPBಯನ್ನು ನೆನೆದು ಗಾಯಕಿ ಸುನಿತಾ ತಮ್ಮ ಗೌರವ-ಭಾವ ಪೂರ್ವಕ ಅನುಭವವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

ಗಾಯಕಿ ಸುನಿತಾ, ಸಂಗೀತಾ ಕಾರ್ಯಕ್ರಮಯೊಂದರಲ್ಲಿ ತೆಲುಗಿನ ಸುವ್ವಿ ಸುವ್ವಿ ಸುವ್ವಾಲಮ್ಮ.. ಹಾಡಿನಲ್ಲಿ SPB ಅವರಿಗೆ ಸಂಗೀತಾ ಸ್ವರಗಳನ್ನು ಹೇಳಿ ಕೊಡುವ ಹಾಡನ್ನು ಹಾಡುವಾ, ತಿದ್ದುವ ಸಂದರ್ಭವಂತೂ ಅಮೋಘವಾಗಿದೆ.

https://www.facebook.com/singer.sunitha/posts/1822086701273663

ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ