AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಕರಾಳ ಜೀವನ ಬೆಳಗಿಸಿದ ಮೇರುವ್ಯಕ್ತಿ SPB -ಸ್ವರ ಸಾಮ್ರಾಟನ ಸ್ಮರಿಸಿದ ‘ಸುನೀತ’ ಗಾಯಕಿ

‘ಸ್ವರ’ಗಳಲ್ಲೇ ಬದುಕಿದ ಗಾಯಕನಿಗೆ ವಿಧಿಯೇ ‘ಅಪಸ್ವರ’ ಹಾಡಿದೆ. ಈ ಗಾಯನ ಚಕ್ರವರ್ತಿಯನ್ನು ಕಳೆದುಕೊಂಡು ಇಡೀ ಸಂಗೀತ ಲೋಕ ರೋದಿಸುತ್ತಿದೆ. SPB ಹಾಡುಗಳನ್ನು ಕೇಳದೇ ಇರುವವರಿಲ್ಲ. ಎಷ್ಟೋ ಸಂಗೀತಗಾರರಿಗೆ ಇವರು ಸಂಗೀತ ಲೋಕದ ದೇವರು. ಇವರಿಂದ ಪಾಠ-ಉಪದೇಶ ಕಲಿತು ಮುಂದೆ ಬಂದಿರುವವರು ಸಹಸ್ರ ಸಹಸ್ರ. ಛಿದ್ರಗೊಂಡಿದ್ದ ನನ್ನ ಜೀವನವನ್ನು ಬೆಳಗಿಸಿದ ಮೇರುವ್ಯಕ್ತಿ! ನನ್ನ ಬಂಧು, ಆತ್ಮ ಸಂಬಂಧಿ ಆತ. ನನಗೆ ಹಾಡುಗಳನ್ನು ಪ್ರೀತಿಸುವಂತೆ ಮಾಡಿದ, ಹಾಡುವ ಬಯಕೆಯನ್ನು ಹೆಚ್ಚಿಸಿದ, ನನಗೆ ಬೆಂಬಲವಾಗಿ ನಿಂತು, ನನ್ನ ಯೋಗಕ್ಷೇಮವನ್ನು ನೋಡುವ ಮತ್ತು […]

ನನ್ನ ಕರಾಳ ಜೀವನ ಬೆಳಗಿಸಿದ ಮೇರುವ್ಯಕ್ತಿ SPB -ಸ್ವರ ಸಾಮ್ರಾಟನ ಸ್ಮರಿಸಿದ ‘ಸುನೀತ’ ಗಾಯಕಿ
ಆಯೇಷಾ ಬಾನು
| Edited By: |

Updated on: Sep 25, 2020 | 4:10 PM

Share

‘ಸ್ವರ’ಗಳಲ್ಲೇ ಬದುಕಿದ ಗಾಯಕನಿಗೆ ವಿಧಿಯೇ ‘ಅಪಸ್ವರ’ ಹಾಡಿದೆ. ಈ ಗಾಯನ ಚಕ್ರವರ್ತಿಯನ್ನು ಕಳೆದುಕೊಂಡು ಇಡೀ ಸಂಗೀತ ಲೋಕ ರೋದಿಸುತ್ತಿದೆ. SPB ಹಾಡುಗಳನ್ನು ಕೇಳದೇ ಇರುವವರಿಲ್ಲ. ಎಷ್ಟೋ ಸಂಗೀತಗಾರರಿಗೆ ಇವರು ಸಂಗೀತ ಲೋಕದ ದೇವರು. ಇವರಿಂದ ಪಾಠ-ಉಪದೇಶ ಕಲಿತು ಮುಂದೆ ಬಂದಿರುವವರು ಸಹಸ್ರ ಸಹಸ್ರ.

ಛಿದ್ರಗೊಂಡಿದ್ದ ನನ್ನ ಜೀವನವನ್ನು ಬೆಳಗಿಸಿದ ಮೇರುವ್ಯಕ್ತಿ! ನನ್ನ ಬಂಧು, ಆತ್ಮ ಸಂಬಂಧಿ ಆತ. ನನಗೆ ಹಾಡುಗಳನ್ನು ಪ್ರೀತಿಸುವಂತೆ ಮಾಡಿದ, ಹಾಡುವ ಬಯಕೆಯನ್ನು ಹೆಚ್ಚಿಸಿದ, ನನಗೆ ಬೆಂಬಲವಾಗಿ ನಿಂತು, ನನ್ನ ಯೋಗಕ್ಷೇಮವನ್ನು ನೋಡುವ ಮತ್ತು ನನ್ನ ಜೀವನದ ಮೇಲಿನ ಪ್ರೀತಿಯನ್ನು ಹೆಚ್ಚಿಸಿದ.. ನನ್ನ ಚಿಕ್ಕಪ್ಪ. ಇಂದು ದೈಹಿಕವಾಗಿ ಇಲ್ಲ ಅಷ್ಟೆ ಎಂದು ಗಾನಗಂಧರ್ವ SPBಯನ್ನು ನೆನೆದು ಗಾಯಕಿ ಸುನಿತಾ ತಮ್ಮ ಗೌರವ-ಭಾವ ಪೂರ್ವಕ ಅನುಭವವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

ಗಾಯಕಿ ಸುನಿತಾ, ಸಂಗೀತಾ ಕಾರ್ಯಕ್ರಮಯೊಂದರಲ್ಲಿ ತೆಲುಗಿನ ಸುವ್ವಿ ಸುವ್ವಿ ಸುವ್ವಾಲಮ್ಮ.. ಹಾಡಿನಲ್ಲಿ SPB ಅವರಿಗೆ ಸಂಗೀತಾ ಸ್ವರಗಳನ್ನು ಹೇಳಿ ಕೊಡುವ ಹಾಡನ್ನು ಹಾಡುವಾ, ತಿದ್ದುವ ಸಂದರ್ಭವಂತೂ ಅಮೋಘವಾಗಿದೆ.

https://www.facebook.com/singer.sunitha/posts/1822086701273663

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!