AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಕರಾಳ ಜೀವನ ಬೆಳಗಿಸಿದ ಮೇರುವ್ಯಕ್ತಿ SPB -ಸ್ವರ ಸಾಮ್ರಾಟನ ಸ್ಮರಿಸಿದ ‘ಸುನೀತ’ ಗಾಯಕಿ

‘ಸ್ವರ’ಗಳಲ್ಲೇ ಬದುಕಿದ ಗಾಯಕನಿಗೆ ವಿಧಿಯೇ ‘ಅಪಸ್ವರ’ ಹಾಡಿದೆ. ಈ ಗಾಯನ ಚಕ್ರವರ್ತಿಯನ್ನು ಕಳೆದುಕೊಂಡು ಇಡೀ ಸಂಗೀತ ಲೋಕ ರೋದಿಸುತ್ತಿದೆ. SPB ಹಾಡುಗಳನ್ನು ಕೇಳದೇ ಇರುವವರಿಲ್ಲ. ಎಷ್ಟೋ ಸಂಗೀತಗಾರರಿಗೆ ಇವರು ಸಂಗೀತ ಲೋಕದ ದೇವರು. ಇವರಿಂದ ಪಾಠ-ಉಪದೇಶ ಕಲಿತು ಮುಂದೆ ಬಂದಿರುವವರು ಸಹಸ್ರ ಸಹಸ್ರ. ಛಿದ್ರಗೊಂಡಿದ್ದ ನನ್ನ ಜೀವನವನ್ನು ಬೆಳಗಿಸಿದ ಮೇರುವ್ಯಕ್ತಿ! ನನ್ನ ಬಂಧು, ಆತ್ಮ ಸಂಬಂಧಿ ಆತ. ನನಗೆ ಹಾಡುಗಳನ್ನು ಪ್ರೀತಿಸುವಂತೆ ಮಾಡಿದ, ಹಾಡುವ ಬಯಕೆಯನ್ನು ಹೆಚ್ಚಿಸಿದ, ನನಗೆ ಬೆಂಬಲವಾಗಿ ನಿಂತು, ನನ್ನ ಯೋಗಕ್ಷೇಮವನ್ನು ನೋಡುವ ಮತ್ತು […]

ನನ್ನ ಕರಾಳ ಜೀವನ ಬೆಳಗಿಸಿದ ಮೇರುವ್ಯಕ್ತಿ SPB -ಸ್ವರ ಸಾಮ್ರಾಟನ ಸ್ಮರಿಸಿದ ‘ಸುನೀತ’ ಗಾಯಕಿ
ಆಯೇಷಾ ಬಾನು
| Edited By: |

Updated on: Sep 25, 2020 | 4:10 PM

Share

‘ಸ್ವರ’ಗಳಲ್ಲೇ ಬದುಕಿದ ಗಾಯಕನಿಗೆ ವಿಧಿಯೇ ‘ಅಪಸ್ವರ’ ಹಾಡಿದೆ. ಈ ಗಾಯನ ಚಕ್ರವರ್ತಿಯನ್ನು ಕಳೆದುಕೊಂಡು ಇಡೀ ಸಂಗೀತ ಲೋಕ ರೋದಿಸುತ್ತಿದೆ. SPB ಹಾಡುಗಳನ್ನು ಕೇಳದೇ ಇರುವವರಿಲ್ಲ. ಎಷ್ಟೋ ಸಂಗೀತಗಾರರಿಗೆ ಇವರು ಸಂಗೀತ ಲೋಕದ ದೇವರು. ಇವರಿಂದ ಪಾಠ-ಉಪದೇಶ ಕಲಿತು ಮುಂದೆ ಬಂದಿರುವವರು ಸಹಸ್ರ ಸಹಸ್ರ.

ಛಿದ್ರಗೊಂಡಿದ್ದ ನನ್ನ ಜೀವನವನ್ನು ಬೆಳಗಿಸಿದ ಮೇರುವ್ಯಕ್ತಿ! ನನ್ನ ಬಂಧು, ಆತ್ಮ ಸಂಬಂಧಿ ಆತ. ನನಗೆ ಹಾಡುಗಳನ್ನು ಪ್ರೀತಿಸುವಂತೆ ಮಾಡಿದ, ಹಾಡುವ ಬಯಕೆಯನ್ನು ಹೆಚ್ಚಿಸಿದ, ನನಗೆ ಬೆಂಬಲವಾಗಿ ನಿಂತು, ನನ್ನ ಯೋಗಕ್ಷೇಮವನ್ನು ನೋಡುವ ಮತ್ತು ನನ್ನ ಜೀವನದ ಮೇಲಿನ ಪ್ರೀತಿಯನ್ನು ಹೆಚ್ಚಿಸಿದ.. ನನ್ನ ಚಿಕ್ಕಪ್ಪ. ಇಂದು ದೈಹಿಕವಾಗಿ ಇಲ್ಲ ಅಷ್ಟೆ ಎಂದು ಗಾನಗಂಧರ್ವ SPBಯನ್ನು ನೆನೆದು ಗಾಯಕಿ ಸುನಿತಾ ತಮ್ಮ ಗೌರವ-ಭಾವ ಪೂರ್ವಕ ಅನುಭವವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

ಗಾಯಕಿ ಸುನಿತಾ, ಸಂಗೀತಾ ಕಾರ್ಯಕ್ರಮಯೊಂದರಲ್ಲಿ ತೆಲುಗಿನ ಸುವ್ವಿ ಸುವ್ವಿ ಸುವ್ವಾಲಮ್ಮ.. ಹಾಡಿನಲ್ಲಿ SPB ಅವರಿಗೆ ಸಂಗೀತಾ ಸ್ವರಗಳನ್ನು ಹೇಳಿ ಕೊಡುವ ಹಾಡನ್ನು ಹಾಡುವಾ, ತಿದ್ದುವ ಸಂದರ್ಭವಂತೂ ಅಮೋಘವಾಗಿದೆ.

https://www.facebook.com/singer.sunitha/posts/1822086701273663

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!