AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಗುಡಿಸಿಲಿನ ಮೇಲೆ ದಾಳಿ ಮಾಡಿದಾಗ ಸಿಕ್ಕಿದ ಮದ್ದುಗುಂಡುಗಳೆಷ್ಟು, ಸತ್ತವರೆಷ್ಟು ಗೊತ್ತಾ?

ದಿಂಪುರ್: ನಾಗಾಲ್ಯಾಂಡ್​ನ ದಿಂಪುರ ಸಮೀಪ ಗಡಿಯಲ್ಲಿ ಅಸ್ಸಾಂ ರೈಫಲ್ಸ್, ಅರುಣಾಚಲ ಪ್ರದೇಶ ಪೊಲೀಸ್ ಮತ್ತು ನಾಗಲ್ಯಾಂಡ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ಜನ ಎನ್ಎಸ್ಸಿಎನ್ –ಐಎಮ್ ಕ್ಯಾಡರ್ ಕಾರ್ಯಕರ್ತರನ್ನ ಹೊಡೆದುರಿಳಿಸಲಾಗಿದೆ. ಹೌದು, ಸುಂದರ ಪರಿಸರದಲ್ಲಿದ್ದ ಚಿಕ್ಕ ಗುಡಿಸಲೊಂದು ನೋಡಲು ಸಾಮಾನ್ಯರು ವಾಸವಿದ್ದಂತೆ ಕಾಣುತ್ತಿತ್ತು. ಆದ್ರೆ ಸಿಕ್ಕ ಚಿಕ್ಕ ಸುಳಿವಿನ ಮೇಲೆ ಅಸ್ಸಾಂ ರೈಫಲ್ಸ್ ಯೋಧರು ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿದಾಗ ಅಲ್ಲಿ ಇದ್ದದ್ದು ಸಾಮನ್ಯರಲ್ಲ. ಬದಲು ಎನ್ಎಸ್ಸಿಎನ್-ಐಎಮ್ ಕಾರ್ಯಕರ್ತರು ಎಂದು ತಿಳಿದುಬಂದಿದೆ. ತಕ್ಷಣವೆ ಪ್ರತಿದಾಳಿಯ ಸುಳಿವು […]

ಆ ಗುಡಿಸಿಲಿನ ಮೇಲೆ ದಾಳಿ ಮಾಡಿದಾಗ ಸಿಕ್ಕಿದ ಮದ್ದುಗುಂಡುಗಳೆಷ್ಟು, ಸತ್ತವರೆಷ್ಟು ಗೊತ್ತಾ?
Guru
| Updated By: |

Updated on:Jul 11, 2020 | 2:41 PM

Share

ದಿಂಪುರ್: ನಾಗಾಲ್ಯಾಂಡ್​ನ ದಿಂಪುರ ಸಮೀಪ ಗಡಿಯಲ್ಲಿ ಅಸ್ಸಾಂ ರೈಫಲ್ಸ್, ಅರುಣಾಚಲ ಪ್ರದೇಶ ಪೊಲೀಸ್ ಮತ್ತು ನಾಗಲ್ಯಾಂಡ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ಜನ ಎನ್ಎಸ್ಸಿಎನ್ –ಐಎಮ್ ಕ್ಯಾಡರ್ ಕಾರ್ಯಕರ್ತರನ್ನ ಹೊಡೆದುರಿಳಿಸಲಾಗಿದೆ.

ಹೌದು, ಸುಂದರ ಪರಿಸರದಲ್ಲಿದ್ದ ಚಿಕ್ಕ ಗುಡಿಸಲೊಂದು ನೋಡಲು ಸಾಮಾನ್ಯರು ವಾಸವಿದ್ದಂತೆ ಕಾಣುತ್ತಿತ್ತು. ಆದ್ರೆ ಸಿಕ್ಕ ಚಿಕ್ಕ ಸುಳಿವಿನ ಮೇಲೆ ಅಸ್ಸಾಂ ರೈಫಲ್ಸ್ ಯೋಧರು ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿದಾಗ ಅಲ್ಲಿ ಇದ್ದದ್ದು ಸಾಮನ್ಯರಲ್ಲ. ಬದಲು ಎನ್ಎಸ್ಸಿಎನ್-ಐಎಮ್ ಕಾರ್ಯಕರ್ತರು ಎಂದು ತಿಳಿದುಬಂದಿದೆ. ತಕ್ಷಣವೆ ಪ್ರತಿದಾಳಿಯ ಸುಳಿವು ಸಿಗುತ್ತಿದ್ದಂತೆ ಆಕ್ರಮಣಕಾರಿ ದಾಳಿ ನಡೆಸಿದ ಯೋಧರು ಆರು ಜನರನ್ನ ಹೊಡೆದುರುಳಿಸಿದ್ದಾರೆ. ಒಬ್ಬನನ್ನ ಬಂಧಿಸಿದ್ದಾರೆ.

ಇದಕ್ಕೂ ಆತಂಕಕಾರಿಯಂದ್ರೆ ಈ ಚಿಕ್ಕ ಗುಡಿಸಿಲಿನಲ್ಲಿ ಆಘಾತಕಾರಿ ಮದ್ದು ಗುಂಡುಗಳು ಸಿಕ್ಕಿವೆ. ನಾಲ್ಕು ಏಕೆ-47, ಎರಡು ಚೀನಾ ನಿರ್ಮಿತ ಎಮ್ಕ್ಯೂ ಪಿಸ್ತೂಲ್​ಗಳು, ಒಂದು .22 ಎಂ ಎಂ ಪಿಸ್ತೂಲ್ ಮತ್ತು ಐದು ಸುತ್ತಿನ ಗುಂಡುಗಳನ್ನ ವಶಪಡಿಸಿಕೊಳ್ಳಲಾಗಿದೆ. ಅಂದ ಹಾಗೆ ಈ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಒಬ್ಬ ಯೋಧ ಗಾಯಗೊಂಡಿದ್ದಾನೆ.

Published On - 12:50 pm, Sat, 11 July 20

ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?