AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಗುಡಿಸಿಲಿನ ಮೇಲೆ ದಾಳಿ ಮಾಡಿದಾಗ ಸಿಕ್ಕಿದ ಮದ್ದುಗುಂಡುಗಳೆಷ್ಟು, ಸತ್ತವರೆಷ್ಟು ಗೊತ್ತಾ?

ದಿಂಪುರ್: ನಾಗಾಲ್ಯಾಂಡ್​ನ ದಿಂಪುರ ಸಮೀಪ ಗಡಿಯಲ್ಲಿ ಅಸ್ಸಾಂ ರೈಫಲ್ಸ್, ಅರುಣಾಚಲ ಪ್ರದೇಶ ಪೊಲೀಸ್ ಮತ್ತು ನಾಗಲ್ಯಾಂಡ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ಜನ ಎನ್ಎಸ್ಸಿಎನ್ –ಐಎಮ್ ಕ್ಯಾಡರ್ ಕಾರ್ಯಕರ್ತರನ್ನ ಹೊಡೆದುರಿಳಿಸಲಾಗಿದೆ. ಹೌದು, ಸುಂದರ ಪರಿಸರದಲ್ಲಿದ್ದ ಚಿಕ್ಕ ಗುಡಿಸಲೊಂದು ನೋಡಲು ಸಾಮಾನ್ಯರು ವಾಸವಿದ್ದಂತೆ ಕಾಣುತ್ತಿತ್ತು. ಆದ್ರೆ ಸಿಕ್ಕ ಚಿಕ್ಕ ಸುಳಿವಿನ ಮೇಲೆ ಅಸ್ಸಾಂ ರೈಫಲ್ಸ್ ಯೋಧರು ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿದಾಗ ಅಲ್ಲಿ ಇದ್ದದ್ದು ಸಾಮನ್ಯರಲ್ಲ. ಬದಲು ಎನ್ಎಸ್ಸಿಎನ್-ಐಎಮ್ ಕಾರ್ಯಕರ್ತರು ಎಂದು ತಿಳಿದುಬಂದಿದೆ. ತಕ್ಷಣವೆ ಪ್ರತಿದಾಳಿಯ ಸುಳಿವು […]

ಆ ಗುಡಿಸಿಲಿನ ಮೇಲೆ ದಾಳಿ ಮಾಡಿದಾಗ ಸಿಕ್ಕಿದ ಮದ್ದುಗುಂಡುಗಳೆಷ್ಟು, ಸತ್ತವರೆಷ್ಟು ಗೊತ್ತಾ?
Guru
| Edited By: |

Updated on:Jul 11, 2020 | 2:41 PM

Share

ದಿಂಪುರ್: ನಾಗಾಲ್ಯಾಂಡ್​ನ ದಿಂಪುರ ಸಮೀಪ ಗಡಿಯಲ್ಲಿ ಅಸ್ಸಾಂ ರೈಫಲ್ಸ್, ಅರುಣಾಚಲ ಪ್ರದೇಶ ಪೊಲೀಸ್ ಮತ್ತು ನಾಗಲ್ಯಾಂಡ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ಜನ ಎನ್ಎಸ್ಸಿಎನ್ –ಐಎಮ್ ಕ್ಯಾಡರ್ ಕಾರ್ಯಕರ್ತರನ್ನ ಹೊಡೆದುರಿಳಿಸಲಾಗಿದೆ.

ಹೌದು, ಸುಂದರ ಪರಿಸರದಲ್ಲಿದ್ದ ಚಿಕ್ಕ ಗುಡಿಸಲೊಂದು ನೋಡಲು ಸಾಮಾನ್ಯರು ವಾಸವಿದ್ದಂತೆ ಕಾಣುತ್ತಿತ್ತು. ಆದ್ರೆ ಸಿಕ್ಕ ಚಿಕ್ಕ ಸುಳಿವಿನ ಮೇಲೆ ಅಸ್ಸಾಂ ರೈಫಲ್ಸ್ ಯೋಧರು ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿದಾಗ ಅಲ್ಲಿ ಇದ್ದದ್ದು ಸಾಮನ್ಯರಲ್ಲ. ಬದಲು ಎನ್ಎಸ್ಸಿಎನ್-ಐಎಮ್ ಕಾರ್ಯಕರ್ತರು ಎಂದು ತಿಳಿದುಬಂದಿದೆ. ತಕ್ಷಣವೆ ಪ್ರತಿದಾಳಿಯ ಸುಳಿವು ಸಿಗುತ್ತಿದ್ದಂತೆ ಆಕ್ರಮಣಕಾರಿ ದಾಳಿ ನಡೆಸಿದ ಯೋಧರು ಆರು ಜನರನ್ನ ಹೊಡೆದುರುಳಿಸಿದ್ದಾರೆ. ಒಬ್ಬನನ್ನ ಬಂಧಿಸಿದ್ದಾರೆ.

ಇದಕ್ಕೂ ಆತಂಕಕಾರಿಯಂದ್ರೆ ಈ ಚಿಕ್ಕ ಗುಡಿಸಿಲಿನಲ್ಲಿ ಆಘಾತಕಾರಿ ಮದ್ದು ಗುಂಡುಗಳು ಸಿಕ್ಕಿವೆ. ನಾಲ್ಕು ಏಕೆ-47, ಎರಡು ಚೀನಾ ನಿರ್ಮಿತ ಎಮ್ಕ್ಯೂ ಪಿಸ್ತೂಲ್​ಗಳು, ಒಂದು .22 ಎಂ ಎಂ ಪಿಸ್ತೂಲ್ ಮತ್ತು ಐದು ಸುತ್ತಿನ ಗುಂಡುಗಳನ್ನ ವಶಪಡಿಸಿಕೊಳ್ಳಲಾಗಿದೆ. ಅಂದ ಹಾಗೆ ಈ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಒಬ್ಬ ಯೋಧ ಗಾಯಗೊಂಡಿದ್ದಾನೆ.

Published On - 12:50 pm, Sat, 11 July 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ