AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಗುಡಿಸಿಲಿನ ಮೇಲೆ ದಾಳಿ ಮಾಡಿದಾಗ ಸಿಕ್ಕಿದ ಮದ್ದುಗುಂಡುಗಳೆಷ್ಟು, ಸತ್ತವರೆಷ್ಟು ಗೊತ್ತಾ?

ದಿಂಪುರ್: ನಾಗಾಲ್ಯಾಂಡ್​ನ ದಿಂಪುರ ಸಮೀಪ ಗಡಿಯಲ್ಲಿ ಅಸ್ಸಾಂ ರೈಫಲ್ಸ್, ಅರುಣಾಚಲ ಪ್ರದೇಶ ಪೊಲೀಸ್ ಮತ್ತು ನಾಗಲ್ಯಾಂಡ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ಜನ ಎನ್ಎಸ್ಸಿಎನ್ –ಐಎಮ್ ಕ್ಯಾಡರ್ ಕಾರ್ಯಕರ್ತರನ್ನ ಹೊಡೆದುರಿಳಿಸಲಾಗಿದೆ. ಹೌದು, ಸುಂದರ ಪರಿಸರದಲ್ಲಿದ್ದ ಚಿಕ್ಕ ಗುಡಿಸಲೊಂದು ನೋಡಲು ಸಾಮಾನ್ಯರು ವಾಸವಿದ್ದಂತೆ ಕಾಣುತ್ತಿತ್ತು. ಆದ್ರೆ ಸಿಕ್ಕ ಚಿಕ್ಕ ಸುಳಿವಿನ ಮೇಲೆ ಅಸ್ಸಾಂ ರೈಫಲ್ಸ್ ಯೋಧರು ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿದಾಗ ಅಲ್ಲಿ ಇದ್ದದ್ದು ಸಾಮನ್ಯರಲ್ಲ. ಬದಲು ಎನ್ಎಸ್ಸಿಎನ್-ಐಎಮ್ ಕಾರ್ಯಕರ್ತರು ಎಂದು ತಿಳಿದುಬಂದಿದೆ. ತಕ್ಷಣವೆ ಪ್ರತಿದಾಳಿಯ ಸುಳಿವು […]

ಆ ಗುಡಿಸಿಲಿನ ಮೇಲೆ ದಾಳಿ ಮಾಡಿದಾಗ ಸಿಕ್ಕಿದ ಮದ್ದುಗುಂಡುಗಳೆಷ್ಟು, ಸತ್ತವರೆಷ್ಟು ಗೊತ್ತಾ?
Guru
| Edited By: |

Updated on:Jul 11, 2020 | 2:41 PM

Share

ದಿಂಪುರ್: ನಾಗಾಲ್ಯಾಂಡ್​ನ ದಿಂಪುರ ಸಮೀಪ ಗಡಿಯಲ್ಲಿ ಅಸ್ಸಾಂ ರೈಫಲ್ಸ್, ಅರುಣಾಚಲ ಪ್ರದೇಶ ಪೊಲೀಸ್ ಮತ್ತು ನಾಗಲ್ಯಾಂಡ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ಜನ ಎನ್ಎಸ್ಸಿಎನ್ –ಐಎಮ್ ಕ್ಯಾಡರ್ ಕಾರ್ಯಕರ್ತರನ್ನ ಹೊಡೆದುರಿಳಿಸಲಾಗಿದೆ.

ಹೌದು, ಸುಂದರ ಪರಿಸರದಲ್ಲಿದ್ದ ಚಿಕ್ಕ ಗುಡಿಸಲೊಂದು ನೋಡಲು ಸಾಮಾನ್ಯರು ವಾಸವಿದ್ದಂತೆ ಕಾಣುತ್ತಿತ್ತು. ಆದ್ರೆ ಸಿಕ್ಕ ಚಿಕ್ಕ ಸುಳಿವಿನ ಮೇಲೆ ಅಸ್ಸಾಂ ರೈಫಲ್ಸ್ ಯೋಧರು ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿದಾಗ ಅಲ್ಲಿ ಇದ್ದದ್ದು ಸಾಮನ್ಯರಲ್ಲ. ಬದಲು ಎನ್ಎಸ್ಸಿಎನ್-ಐಎಮ್ ಕಾರ್ಯಕರ್ತರು ಎಂದು ತಿಳಿದುಬಂದಿದೆ. ತಕ್ಷಣವೆ ಪ್ರತಿದಾಳಿಯ ಸುಳಿವು ಸಿಗುತ್ತಿದ್ದಂತೆ ಆಕ್ರಮಣಕಾರಿ ದಾಳಿ ನಡೆಸಿದ ಯೋಧರು ಆರು ಜನರನ್ನ ಹೊಡೆದುರುಳಿಸಿದ್ದಾರೆ. ಒಬ್ಬನನ್ನ ಬಂಧಿಸಿದ್ದಾರೆ.

ಇದಕ್ಕೂ ಆತಂಕಕಾರಿಯಂದ್ರೆ ಈ ಚಿಕ್ಕ ಗುಡಿಸಿಲಿನಲ್ಲಿ ಆಘಾತಕಾರಿ ಮದ್ದು ಗುಂಡುಗಳು ಸಿಕ್ಕಿವೆ. ನಾಲ್ಕು ಏಕೆ-47, ಎರಡು ಚೀನಾ ನಿರ್ಮಿತ ಎಮ್ಕ್ಯೂ ಪಿಸ್ತೂಲ್​ಗಳು, ಒಂದು .22 ಎಂ ಎಂ ಪಿಸ್ತೂಲ್ ಮತ್ತು ಐದು ಸುತ್ತಿನ ಗುಂಡುಗಳನ್ನ ವಶಪಡಿಸಿಕೊಳ್ಳಲಾಗಿದೆ. ಅಂದ ಹಾಗೆ ಈ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಒಬ್ಬ ಯೋಧ ಗಾಯಗೊಂಡಿದ್ದಾನೆ.

Published On - 12:50 pm, Sat, 11 July 20

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ