AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

+ve ನ್ಯೂಸ್: ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಮೆಕಾನಿಕ್ ಮಗ!

ಅಲಿಗಢ:ಉತ್ತರ ಪ್ರದೇಶದ ಅಲಿಗಢ ನಗರದ ಸಾಮಾನ್ಯ ಮೆಕಾನಿಕ್ ಒಬ್ಬರ ಮಗ ಈಗ ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾನೆ. ಹೌದು ಅಲಿಗಢದ ಗ್ಯಾರೆಜ್ ಒಂದರಲ್ಲಿ 25 ವರ್ಷಗಳಿಂದ ಮೋಟಾರ್ ಮೆಕಾನಿಕ್ ಆಗಿರುವ ವ್ಯಕ್ತಿಯೊಬ್ಬರ ಮಗನಾಗಿರುವ ಮೊಹ್ಮದ್ ಶದಾಬ್ ತನ್ನ ಪ್ರತಿಭೆಯಿಂದ ದೇಶಕ್ಕ ಕೀರ್ತಿ ತಂದಿದ್ದಾನೆ. ಕಳೆದ ವರ್ಷ ಭಾರತ-ಅಮೆರಿಕ ಯೂಥ್ ಎಕ್ಸ್‌ಚೆಂಜ್‌ ಪ್ರೋಗ್ರಾಮ್‌ನಡಿ ಕೆನ್ನಡಿ-ಲೂಗರ್ ಯುಥ್ ಎಕ್ಸ್‌ಚೆಂಜ್‌ ಸ್ಕಾಲರ್ ಶಿಪ್‌ಗೆ ಆಯ್ಕೆಯಾಗಿದ್ದ ಶದಾಬ್, ಒಂದು ವರ್ಷ ಅಮೆರಿಕಾದಲ್ಲಿ ಸ್ಟಡಿ ಮಾಡಿದ್ದಾನೆ. ಅಷ್ಟೇ ಅಲ್ಲ ಅಲ್ಲಿನ ಸುಮಾರು 800 ವಿದ್ಯಾರ್ಥಿಗಳಲ್ಲಿ […]

+ve ನ್ಯೂಸ್: ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಮೆಕಾನಿಕ್ ಮಗ!
Guru
Guru| Edited By: ಸಾಧು ಶ್ರೀನಾಥ್​|

Updated on:Jul 21, 2020 | 1:42 PM

Share

ಅಲಿಗಢ:ಉತ್ತರ ಪ್ರದೇಶದ ಅಲಿಗಢ ನಗರದ ಸಾಮಾನ್ಯ ಮೆಕಾನಿಕ್ ಒಬ್ಬರ ಮಗ ಈಗ ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾನೆ. ಹೌದು ಅಲಿಗಢದ ಗ್ಯಾರೆಜ್ ಒಂದರಲ್ಲಿ 25 ವರ್ಷಗಳಿಂದ ಮೋಟಾರ್ ಮೆಕಾನಿಕ್ ಆಗಿರುವ ವ್ಯಕ್ತಿಯೊಬ್ಬರ ಮಗನಾಗಿರುವ ಮೊಹ್ಮದ್ ಶದಾಬ್ ತನ್ನ ಪ್ರತಿಭೆಯಿಂದ ದೇಶಕ್ಕ ಕೀರ್ತಿ ತಂದಿದ್ದಾನೆ.

ಕಳೆದ ವರ್ಷ ಭಾರತ-ಅಮೆರಿಕ ಯೂಥ್ ಎಕ್ಸ್‌ಚೆಂಜ್‌ ಪ್ರೋಗ್ರಾಮ್‌ನಡಿ ಕೆನ್ನಡಿ-ಲೂಗರ್ ಯುಥ್ ಎಕ್ಸ್‌ಚೆಂಜ್‌ ಸ್ಕಾಲರ್ ಶಿಪ್‌ಗೆ ಆಯ್ಕೆಯಾಗಿದ್ದ ಶದಾಬ್, ಒಂದು ವರ್ಷ ಅಮೆರಿಕಾದಲ್ಲಿ ಸ್ಟಡಿ ಮಾಡಿದ್ದಾನೆ. ಅಷ್ಟೇ ಅಲ್ಲ ಅಲ್ಲಿನ ಸುಮಾರು 800 ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನಗಳಿಸಿ ಅತ್ಯುತ್ತಮ ವಿದ್ಯಾರ್ಥಿ ಎಂದು ಪುರಸ್ಕಾರವನ್ನು ಕೂಡಾ ಗಳಿಸಿದ್ದಾನೆ.

ಮಗನ ಈ ಸಾಧನೆಗೆ ಭಾರೀ ಖುಷಿಯಲ್ಲಿರುವ ತಂದೆ ಆರ್ಶದ್ ನೂರ್, ತನ್ನ ಮಗ ಹೀಗೆ ಚೆನ್ನಾಗಿ ಓದಿ ಐಎಎಸ್ ಆಫೀಸರ್ ಆಗಿ ದೇಶದ ಸೇವೆ ಮಾಡಲಿ ಎನ್ನುವ ಆಶಯ ಹೊಂದಿದ್ದಾರೆ. ಆದ್ರೆ ಮಗ ಮಾತ್ರ ತಾನು ಇನ್ನು ಚೆನ್ನಾಗಿ ಓದಿ ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳ ಅಧಿಕಾರಿಯಾಗುವ ಗುರಿ ಹೊಂದಿದ್ದಾನೆ.

Published On - 1:36 pm, Tue, 21 July 20

Follow Us
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್
28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್
ಭಾರತಕ್ಕೆ ಜಪಾನ್ ಪ್ರಧಾನಿ ಭೇಟಿ
ಭಾರತಕ್ಕೆ ಜಪಾನ್ ಪ್ರಧಾನಿ ಭೇಟಿ