AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

+ve ನ್ಯೂಸ್: ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಮೆಕಾನಿಕ್ ಮಗ!

ಅಲಿಗಢ:ಉತ್ತರ ಪ್ರದೇಶದ ಅಲಿಗಢ ನಗರದ ಸಾಮಾನ್ಯ ಮೆಕಾನಿಕ್ ಒಬ್ಬರ ಮಗ ಈಗ ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾನೆ. ಹೌದು ಅಲಿಗಢದ ಗ್ಯಾರೆಜ್ ಒಂದರಲ್ಲಿ 25 ವರ್ಷಗಳಿಂದ ಮೋಟಾರ್ ಮೆಕಾನಿಕ್ ಆಗಿರುವ ವ್ಯಕ್ತಿಯೊಬ್ಬರ ಮಗನಾಗಿರುವ ಮೊಹ್ಮದ್ ಶದಾಬ್ ತನ್ನ ಪ್ರತಿಭೆಯಿಂದ ದೇಶಕ್ಕ ಕೀರ್ತಿ ತಂದಿದ್ದಾನೆ. ಕಳೆದ ವರ್ಷ ಭಾರತ-ಅಮೆರಿಕ ಯೂಥ್ ಎಕ್ಸ್‌ಚೆಂಜ್‌ ಪ್ರೋಗ್ರಾಮ್‌ನಡಿ ಕೆನ್ನಡಿ-ಲೂಗರ್ ಯುಥ್ ಎಕ್ಸ್‌ಚೆಂಜ್‌ ಸ್ಕಾಲರ್ ಶಿಪ್‌ಗೆ ಆಯ್ಕೆಯಾಗಿದ್ದ ಶದಾಬ್, ಒಂದು ವರ್ಷ ಅಮೆರಿಕಾದಲ್ಲಿ ಸ್ಟಡಿ ಮಾಡಿದ್ದಾನೆ. ಅಷ್ಟೇ ಅಲ್ಲ ಅಲ್ಲಿನ ಸುಮಾರು 800 ವಿದ್ಯಾರ್ಥಿಗಳಲ್ಲಿ […]

+ve ನ್ಯೂಸ್: ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಮೆಕಾನಿಕ್ ಮಗ!
Guru
Guru| Edited By: ಸಾಧು ಶ್ರೀನಾಥ್​|

Updated on:Jul 21, 2020 | 1:42 PM

Share

ಅಲಿಗಢ:ಉತ್ತರ ಪ್ರದೇಶದ ಅಲಿಗಢ ನಗರದ ಸಾಮಾನ್ಯ ಮೆಕಾನಿಕ್ ಒಬ್ಬರ ಮಗ ಈಗ ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾನೆ. ಹೌದು ಅಲಿಗಢದ ಗ್ಯಾರೆಜ್ ಒಂದರಲ್ಲಿ 25 ವರ್ಷಗಳಿಂದ ಮೋಟಾರ್ ಮೆಕಾನಿಕ್ ಆಗಿರುವ ವ್ಯಕ್ತಿಯೊಬ್ಬರ ಮಗನಾಗಿರುವ ಮೊಹ್ಮದ್ ಶದಾಬ್ ತನ್ನ ಪ್ರತಿಭೆಯಿಂದ ದೇಶಕ್ಕ ಕೀರ್ತಿ ತಂದಿದ್ದಾನೆ.

ಕಳೆದ ವರ್ಷ ಭಾರತ-ಅಮೆರಿಕ ಯೂಥ್ ಎಕ್ಸ್‌ಚೆಂಜ್‌ ಪ್ರೋಗ್ರಾಮ್‌ನಡಿ ಕೆನ್ನಡಿ-ಲೂಗರ್ ಯುಥ್ ಎಕ್ಸ್‌ಚೆಂಜ್‌ ಸ್ಕಾಲರ್ ಶಿಪ್‌ಗೆ ಆಯ್ಕೆಯಾಗಿದ್ದ ಶದಾಬ್, ಒಂದು ವರ್ಷ ಅಮೆರಿಕಾದಲ್ಲಿ ಸ್ಟಡಿ ಮಾಡಿದ್ದಾನೆ. ಅಷ್ಟೇ ಅಲ್ಲ ಅಲ್ಲಿನ ಸುಮಾರು 800 ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನಗಳಿಸಿ ಅತ್ಯುತ್ತಮ ವಿದ್ಯಾರ್ಥಿ ಎಂದು ಪುರಸ್ಕಾರವನ್ನು ಕೂಡಾ ಗಳಿಸಿದ್ದಾನೆ.

ಮಗನ ಈ ಸಾಧನೆಗೆ ಭಾರೀ ಖುಷಿಯಲ್ಲಿರುವ ತಂದೆ ಆರ್ಶದ್ ನೂರ್, ತನ್ನ ಮಗ ಹೀಗೆ ಚೆನ್ನಾಗಿ ಓದಿ ಐಎಎಸ್ ಆಫೀಸರ್ ಆಗಿ ದೇಶದ ಸೇವೆ ಮಾಡಲಿ ಎನ್ನುವ ಆಶಯ ಹೊಂದಿದ್ದಾರೆ. ಆದ್ರೆ ಮಗ ಮಾತ್ರ ತಾನು ಇನ್ನು ಚೆನ್ನಾಗಿ ಓದಿ ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳ ಅಧಿಕಾರಿಯಾಗುವ ಗುರಿ ಹೊಂದಿದ್ದಾನೆ.

Published On - 1:36 pm, Tue, 21 July 20

Follow Us
Guru
Guru
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ