AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

+ve ನ್ಯೂಸ್: ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಮೆಕಾನಿಕ್ ಮಗ!

ಅಲಿಗಢ:ಉತ್ತರ ಪ್ರದೇಶದ ಅಲಿಗಢ ನಗರದ ಸಾಮಾನ್ಯ ಮೆಕಾನಿಕ್ ಒಬ್ಬರ ಮಗ ಈಗ ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾನೆ. ಹೌದು ಅಲಿಗಢದ ಗ್ಯಾರೆಜ್ ಒಂದರಲ್ಲಿ 25 ವರ್ಷಗಳಿಂದ ಮೋಟಾರ್ ಮೆಕಾನಿಕ್ ಆಗಿರುವ ವ್ಯಕ್ತಿಯೊಬ್ಬರ ಮಗನಾಗಿರುವ ಮೊಹ್ಮದ್ ಶದಾಬ್ ತನ್ನ ಪ್ರತಿಭೆಯಿಂದ ದೇಶಕ್ಕ ಕೀರ್ತಿ ತಂದಿದ್ದಾನೆ. ಕಳೆದ ವರ್ಷ ಭಾರತ-ಅಮೆರಿಕ ಯೂಥ್ ಎಕ್ಸ್‌ಚೆಂಜ್‌ ಪ್ರೋಗ್ರಾಮ್‌ನಡಿ ಕೆನ್ನಡಿ-ಲೂಗರ್ ಯುಥ್ ಎಕ್ಸ್‌ಚೆಂಜ್‌ ಸ್ಕಾಲರ್ ಶಿಪ್‌ಗೆ ಆಯ್ಕೆಯಾಗಿದ್ದ ಶದಾಬ್, ಒಂದು ವರ್ಷ ಅಮೆರಿಕಾದಲ್ಲಿ ಸ್ಟಡಿ ಮಾಡಿದ್ದಾನೆ. ಅಷ್ಟೇ ಅಲ್ಲ ಅಲ್ಲಿನ ಸುಮಾರು 800 ವಿದ್ಯಾರ್ಥಿಗಳಲ್ಲಿ […]

+ve ನ್ಯೂಸ್: ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಮೆಕಾನಿಕ್ ಮಗ!
Guru
Guru| Edited By: ಸಾಧು ಶ್ರೀನಾಥ್​|

Updated on:Jul 21, 2020 | 1:42 PM

Share

ಅಲಿಗಢ:ಉತ್ತರ ಪ್ರದೇಶದ ಅಲಿಗಢ ನಗರದ ಸಾಮಾನ್ಯ ಮೆಕಾನಿಕ್ ಒಬ್ಬರ ಮಗ ಈಗ ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾನೆ. ಹೌದು ಅಲಿಗಢದ ಗ್ಯಾರೆಜ್ ಒಂದರಲ್ಲಿ 25 ವರ್ಷಗಳಿಂದ ಮೋಟಾರ್ ಮೆಕಾನಿಕ್ ಆಗಿರುವ ವ್ಯಕ್ತಿಯೊಬ್ಬರ ಮಗನಾಗಿರುವ ಮೊಹ್ಮದ್ ಶದಾಬ್ ತನ್ನ ಪ್ರತಿಭೆಯಿಂದ ದೇಶಕ್ಕ ಕೀರ್ತಿ ತಂದಿದ್ದಾನೆ.

ಕಳೆದ ವರ್ಷ ಭಾರತ-ಅಮೆರಿಕ ಯೂಥ್ ಎಕ್ಸ್‌ಚೆಂಜ್‌ ಪ್ರೋಗ್ರಾಮ್‌ನಡಿ ಕೆನ್ನಡಿ-ಲೂಗರ್ ಯುಥ್ ಎಕ್ಸ್‌ಚೆಂಜ್‌ ಸ್ಕಾಲರ್ ಶಿಪ್‌ಗೆ ಆಯ್ಕೆಯಾಗಿದ್ದ ಶದಾಬ್, ಒಂದು ವರ್ಷ ಅಮೆರಿಕಾದಲ್ಲಿ ಸ್ಟಡಿ ಮಾಡಿದ್ದಾನೆ. ಅಷ್ಟೇ ಅಲ್ಲ ಅಲ್ಲಿನ ಸುಮಾರು 800 ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನಗಳಿಸಿ ಅತ್ಯುತ್ತಮ ವಿದ್ಯಾರ್ಥಿ ಎಂದು ಪುರಸ್ಕಾರವನ್ನು ಕೂಡಾ ಗಳಿಸಿದ್ದಾನೆ.

ಮಗನ ಈ ಸಾಧನೆಗೆ ಭಾರೀ ಖುಷಿಯಲ್ಲಿರುವ ತಂದೆ ಆರ್ಶದ್ ನೂರ್, ತನ್ನ ಮಗ ಹೀಗೆ ಚೆನ್ನಾಗಿ ಓದಿ ಐಎಎಸ್ ಆಫೀಸರ್ ಆಗಿ ದೇಶದ ಸೇವೆ ಮಾಡಲಿ ಎನ್ನುವ ಆಶಯ ಹೊಂದಿದ್ದಾರೆ. ಆದ್ರೆ ಮಗ ಮಾತ್ರ ತಾನು ಇನ್ನು ಚೆನ್ನಾಗಿ ಓದಿ ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳ ಅಧಿಕಾರಿಯಾಗುವ ಗುರಿ ಹೊಂದಿದ್ದಾನೆ.

Published On - 1:36 pm, Tue, 21 July 20

Follow Us
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!
ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ