AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು‌ ಸಂಜೆಯಿಂದಲೇ‌ ಭಕ್ತರಿಗೆ ತಿಮ್ಮಪ್ಪನ ದರ್ಶನ ಇಲ್ಲ, ಎಷ್ಟು ದಿನಗಳ ಕಾಲ?

ಆಂಧ್ರಪ್ರದೇಶ: ಚಿತ್ತೂರು ಜಿಲ್ಲೆಯ ತಿರುಮಲದ ಬಾಲಾಜಿ ದೇವಾಲಯದಲ್ಲಿ 18 ಅರ್ಚಕರು ಸೇರಿ ಟಿಟಿಡಿಯ 158‌ ಸಿಬ್ಬಂದಿಗೆ ಕೊರೊನಾ‌ ಧೃಡಪಟ್ಟಿರುವ ಹಿನ್ನೆಲೆ ತಿರುಮಲದ‌ ವೆಂಕಟೇಶ್ವರ‌ನ ದರ್ಶನ ನಿಲ್ಲಿಸಲು TTD ನಿರ್ಧಾರ ಮಾಡಿದೆ ಎನ್ನಲಾಗಿದೆ. ದೇವಾಸ್ಥಾನದ ಮಾಜಿ‌ ಪ್ರಧಾನ‌ ಅರ್ಚಕರಾದ ರಮಣ ದೀಕ್ಷಿತರು ದರ್ಶನ‌ ನಿಲ್ಲಿಸಲು ಟ್ವೀಟ್ ಮಾಡಿರುವ ಹಿನ್ನೆಲೆ 20 ದಿನಗಳ ಕಾಲ ಭಕ್ತರ ದರ್ಶನ ತಡೆದು ನಂತರ ಮುಂದಿನ‌ ಪರಿಸ್ಥಿತಿ ನೋಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗೆ‌ ಪತ್ರ‌ ಬರೆದಿರುವ ಟಿಟಿಡಿ, ಈಗಾಗಲೆ ಟಿಕೆಟ್ ಬುಕ್ ಮಾಡಿದವರ ಹಣ […]

ಇಂದು‌ ಸಂಜೆಯಿಂದಲೇ‌ ಭಕ್ತರಿಗೆ ತಿಮ್ಮಪ್ಪನ ದರ್ಶನ ಇಲ್ಲ, ಎಷ್ಟು ದಿನಗಳ ಕಾಲ?
ಸಾಧು ಶ್ರೀನಾಥ್​
|

Updated on: Jul 18, 2020 | 3:56 PM

Share

ಆಂಧ್ರಪ್ರದೇಶ: ಚಿತ್ತೂರು ಜಿಲ್ಲೆಯ ತಿರುಮಲದ ಬಾಲಾಜಿ ದೇವಾಲಯದಲ್ಲಿ 18 ಅರ್ಚಕರು ಸೇರಿ ಟಿಟಿಡಿಯ 158‌ ಸಿಬ್ಬಂದಿಗೆ ಕೊರೊನಾ‌ ಧೃಡಪಟ್ಟಿರುವ ಹಿನ್ನೆಲೆ ತಿರುಮಲದ‌ ವೆಂಕಟೇಶ್ವರ‌ನ ದರ್ಶನ ನಿಲ್ಲಿಸಲು TTD ನಿರ್ಧಾರ ಮಾಡಿದೆ ಎನ್ನಲಾಗಿದೆ.

ದೇವಾಸ್ಥಾನದ ಮಾಜಿ‌ ಪ್ರಧಾನ‌ ಅರ್ಚಕರಾದ ರಮಣ ದೀಕ್ಷಿತರು ದರ್ಶನ‌ ನಿಲ್ಲಿಸಲು ಟ್ವೀಟ್ ಮಾಡಿರುವ ಹಿನ್ನೆಲೆ 20 ದಿನಗಳ ಕಾಲ ಭಕ್ತರ ದರ್ಶನ ತಡೆದು ನಂತರ ಮುಂದಿನ‌ ಪರಿಸ್ಥಿತಿ ನೋಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗೆ‌ ಪತ್ರ‌ ಬರೆದಿರುವ ಟಿಟಿಡಿ, ಈಗಾಗಲೆ ಟಿಕೆಟ್ ಬುಕ್ ಮಾಡಿದವರ ಹಣ ಹಿಂತಿರುಗಿಸಲು‌ ಸಹ‌ ನಿರ್ಧಾರ ಮಾಡಿದೆ. ಇಂದು‌ ಸಂಜೆಯಿಂದ‌ ಭಕ್ತರಿಗೆ ತಿರುಮಲದ‌ ವೆಂಕಟೇಶ್ವರ‌ನ ದರ್ಶನ ನಿಲ್ಲಿಸಲು ನಿರ್ಧಾರ ಮಾಡಲಾಗಿದ್ದು, ಇಂದು ಸಂಜೆ‌ ವೇಳೆಗೆ ಈ ಬಗ್ಗೆ ನಿರ್ಧಾರ ಪ್ರಕಟಿಸಲು ಟಿಟಿಡಿ ತೀರ್ಮಾನಿಸಿದೆ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!