AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sasikala ‘ಜಯಲಲಿತಾ ಸಮಾಧಿ ಯಾಕೆ ಮುಚ್ಚಿದ್ದಾರೆಂದು ಜನರಿಗೆ ಗೊತ್ತು; ನಾನು ಖಂಡಿತವಾಗಿಯೂ ರಾಜಕೀಯಕ್ಕೆ ಬಂದೇ ಬರ್ತೇನೆ’

ನಾನು ಖಂಡಿತವಾಗಿಯೂ ರಾಜಕೀಯಕ್ಕೆ ಬಂದೇ ಬರ್ತೇನೆ ಎಂದು ಮಾಧ್ಯಮಗಳಿಗೆ ವಿ.ಕೆ.ಶಶಿಕಲಾ ನಟರಾಜನ್​ ಪ್ರತಿಕ್ರಿಯಿಸಿದರು. ಜಯಾ ಸಮಾಧಿ ಏಕೆ ಮುಚ್ಚಿದ್ದಾರೆಂದು ಜನರಿಗೆ ಗೊತ್ತು. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನು ತಲೆಬಾಗುತ್ತೇನೆ. ಎಲ್ಲರನ್ನೂ ಭೇಟಿಯಾಗಿ ಚರ್ಚಿಸಿ ರಾಜಕೀಯಕ್ಕೆ ಬರುತ್ತೇನೆ ಎಂದು 4 ವರ್ಷಗಳ ನಂತರ ಮಾಧ್ಯಮಗಳಿಗೆ ಶಶಿಕಲಾ ಪ್ರತಿಕ್ರಿಯೆ ನೀಡಿದರು.

Sasikala ‘ಜಯಲಲಿತಾ ಸಮಾಧಿ ಯಾಕೆ ಮುಚ್ಚಿದ್ದಾರೆಂದು ಜನರಿಗೆ ಗೊತ್ತು; ನಾನು ಖಂಡಿತವಾಗಿಯೂ ರಾಜಕೀಯಕ್ಕೆ ಬಂದೇ ಬರ್ತೇನೆ’
ವಿ.ಕೆ.ಶಶಿಕಲಾ ನಟರಾಜನ್​
KUSHAL V
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Feb 10, 2021 | 3:11 PM

Share

ಚೆನ್ನೈ: ನಾನು ಖಂಡಿತವಾಗಿಯೂ ರಾಜಕೀಯಕ್ಕೆ ಬಂದೇ ಬರ್ತೇನೆ ಎಂದು ಮಾಧ್ಯಮಗಳಿಗೆ ವಿ.ಕೆ.ಶಶಿಕಲಾ ನಟರಾಜನ್​ ಪ್ರತಿಕ್ರಿಯಿಸಿದರು. ಜಯಾ ಸಮಾಧಿ ಏಕೆ ಮುಚ್ಚಿದ್ದಾರೆಂದು ಜನರಿಗೆ ಗೊತ್ತು. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನು ತಲೆಬಾಗುತ್ತೇನೆ. ಎಲ್ಲರನ್ನೂ ಭೇಟಿಯಾಗಿ ಚರ್ಚಿಸಿ ರಾಜಕೀಯಕ್ಕೆ ಬರುತ್ತೇನೆ ಎಂದು 4 ವರ್ಷಗಳ ನಂತರ ಮಾಧ್ಯಮಗಳಿಗೆ ಶಶಿಕಲಾ ಪ್ರತಿಕ್ರಿಯೆ ನೀಡಿದರು.

ಇನ್ನು, ಚೆನ್ನೈನತ್ತ ಪಯಣ ಬೆಳೆಸಿರುವ ಶಶಿಕಲಾ ನಟರಾಜನ್ ವೆಲೂರಿನ ಕೂತಂಭಾಕಂ ತಲುಪಿದ್ದಾರೆ. ವಿ.ಕೆ.ಶಶಿಕಲಾಗೆ ಅಲ್ಲಿ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಈ ವೇಳೆ, ಅವರನ್ನು ನೋಡಲು ಸಾವಿರಾರು ಜನ ಜಮಾಯಿಸಿದರು.

ಅಂದ ಹಾಗೆ, ವೆಲೂರಿನ ಕೂತಂಭಾಕಂನಿಂದ ಚೆನ್ನೈ ಕೇವಲ 155 ಕಿ.ಮೀ. ಹಾಗಾಗಿ, ಚೆನ್ನೈ ಎಂಟ್ರಿ ಆಗುತ್ತಿದ್ದಂತೆ ನಗರದ ರಾಮಪುರಂನಲ್ಲಿರುವ ದಿ. ಮಾಜಿ ಸಿಎಂ M.G ರಾಮಚಂದ್ರನ್​​ ಮನೆಗೆ ಶಶಿಕಲಾ ಭೇಟಿ ನೀಡಲಿದ್ದಾರೆ. ಜಯಲಲಿತಾ ಓಡಾಡುತ್ತಿದ್ದ TN09.BX3377 ಟೊಯೋಟ ಲ್ಯಾಂಡ್ ಕ್ರೂಸರ್​ನಲ್ಲಿ ಶಶಿಕಲಾ ಪ್ರಯಾಣಿಸುತ್ತಿದ್ದಾರೆ.

MGR ಪ್ರತಿಮೆಗೆ ಮಾರ್ಲಾಪಣೆ ಮಾಡಿದ ನಂತರ ಶಶಿಕಲಾ T.ನಗರದಲ್ಲಿರುವ ತಮ್ಮ ಅಕ್ಕನ ಮಗಳ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

‘ತಮಿಳುನಾಡು ಸಿಎಂ ಬಂದರೂ ನೀವು ಹೀಗೆ ಮಾಡ್ತೀರಾ?’ ಈ ನಡುವೆ, ಬೆಂಗಳೂರಿನಿಂದ ತಮಿಳುನಾಡಿಗೆ ತೆರಳುತ್ತಿರುವ ಶಶಿಕಲಾ ಬೆಂಬಲಿಗರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ಪಲ್ಲಿಗೊಂಡ ಟೋಲ್​​ ಬಳಿ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್​ಗಳನ್ನ ತೆಗೆಯುವಂತೆ ಬೆಂಬಲಿಗರು ಪೊಲೀಸರ ಜೊತೆ ವಾಗ್ವಾದ ನಡೆಸಿದರು.

ಪೊಲೀಸರ ಜೊತೆ ಶಶಿಕಲಾ ಅಡ್ವೊಕೇಟ್ ಟೀಂ ವಾಗ್ವಾದ ನಡೆಸಿತು. ಪೊಲೀಸರ ವಿರುದ್ಧ ಅಭಿಮಾನಿಗಳು ಧಿಕ್ಕಾರ ಕೂಗಿದರು. ತಮಿಳುನಾಡು ಸಿಎಂ ಬಂದರೂ ನೀವು ಹೀಗೆ ಮಾಡ್ತೀರಾ? ನಾಳೆ ಬೆಳಗ್ಗೆಯಾದ್ರೆ ಅವರು ವಿರೋಧ ಪಕ್ಷದಲ್ಲಿ ಇರ್ತಾರೆ ಎಂದು ಸಿಎಂ ಯಡಪ್ಪಾಡಿ ಪಳನಿ ಸ್ವಾಮಿ, ಡಿಸಿಎಂ ವಿರುದ್ಧ ಆಕ್ರೋಶ ಹೊರಹಾಕಿದರು.

Anti cow slaughter bill ವಿಧಾನಪರಿಷತ್​ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ

Published On - 7:55 pm, Mon, 8 February 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!