ಧರ್ಮ ಕೀರ್ತಿರಾಜ್ ಜೊತೆ ಪ್ರೀತಿನಾ? ಸ್ಪಷ್ಟನೆ ಕೊಟ್ಟ ಐಶ್ವರ್ಯಾ

Updated on: Oct 07, 2024 | 11:56 AM

ಕಿಚ್ಚ ಸುದೀಪ್ ಅವರು ವೀಕೆಂಡ್​ನಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದರು. ‘ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಕಥೆ ಹುಟ್ಟಿಕೊಳ್ಳುತ್ತಿದೆ ನಿಜವೇ’ ಎಂದು ಕೇಳಲಾಯಿತು. ಈ ಪ್ರಶ್ನೆಯನ್ನು ಸುದೀಪ್ ಅವರು ನೇರವಾಗಿ ಐಶ್ವರ್ಯಾ ಬಳಿಯೇ ಕೇಳಿದರು.

1 / 5
‘ಬಿಗ್ ಬಾಸ್’ ಮನೆಯಲ್ಲಿ ಪ್ರೀತಿ ಹುಟ್ಟೋದು ಹೊಸದೇನು ಅಲ್ಲ. ಈ ಬಾರಿಯೂ ಅಂಥದ್ದೇ ಒಂದು ಲವ್ ಟ್ರ್ಯಾಕ್ ಹುಟ್ಟೋ ಸೂಚನೆ ಸಿಕ್ಕಿದೆ. ಆದರೆ, ಇದನ್ನು ಐಶ್ವರ್ಯಾ ಶಿಂಧೋಗಿ ಅವರು ಅಲ್ಲಗಳೆದಿದ್ದಾರೆ. ವೀಕೆಂಡ್ ವಿಚಾರ ಚರ್ಚೆಗೆ ಬಂತು.

‘ಬಿಗ್ ಬಾಸ್’ ಮನೆಯಲ್ಲಿ ಪ್ರೀತಿ ಹುಟ್ಟೋದು ಹೊಸದೇನು ಅಲ್ಲ. ಈ ಬಾರಿಯೂ ಅಂಥದ್ದೇ ಒಂದು ಲವ್ ಟ್ರ್ಯಾಕ್ ಹುಟ್ಟೋ ಸೂಚನೆ ಸಿಕ್ಕಿದೆ. ಆದರೆ, ಇದನ್ನು ಐಶ್ವರ್ಯಾ ಶಿಂಧೋಗಿ ಅವರು ಅಲ್ಲಗಳೆದಿದ್ದಾರೆ. ವೀಕೆಂಡ್ ವಿಚಾರ ಚರ್ಚೆಗೆ ಬಂತು.

2 / 5
ಕಿಚ್ಚ ಸುದೀಪ್ ಅವರು ವೀಕೆಂಡ್​ನಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದರು. ‘ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಕಥೆ ಹುಟ್ಟಿಕೊಳ್ಳುತ್ತಿದೆ ನಿಜವೇ’ ಎಂದು ಕೇಳಲಾಯಿತು. ಈ ಪ್ರಶ್ನೆಯನ್ನು ಸುದೀಪ್ ಅವರು ನೇರವಾಗಿ ಐಶ್ವರ್ಯಾ ಬಳಿಯೇ ಕೇಳಿದರು.

ಕಿಚ್ಚ ಸುದೀಪ್ ಅವರು ವೀಕೆಂಡ್​ನಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದರು. ‘ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಕಥೆ ಹುಟ್ಟಿಕೊಳ್ಳುತ್ತಿದೆ ನಿಜವೇ’ ಎಂದು ಕೇಳಲಾಯಿತು. ಈ ಪ್ರಶ್ನೆಯನ್ನು ಸುದೀಪ್ ಅವರು ನೇರವಾಗಿ ಐಶ್ವರ್ಯಾ ಬಳಿಯೇ ಕೇಳಿದರು.

3 / 5
‘ಆ ರೀತಿ ಇಲ್ಲ’ ಎಂದರು ಐಶ್ವರ್ಯಾ. ಆಗ ಸುದೀಪ್ ಅವರು ‘ಕುಂಬಳಕಾಯಿ ಕಳ್ಳ ಎಂದರೆ ಹೆಗಲ ಮುಟ್ಟೇಕೆ ನೋಡಿಕೊಳ್ಳುತ್ತೀರಿ’ ಎಂದು ಪ್ರಶ್ನೆ ಮಾಡಿದರು. ಇದನ್ನು ಕೇಳಿ ಮನೆ ಮಂದಿಯೆಲ್ಲ ನಕ್ಕರು. ಈ ಮೊದಲು ಧರ್ಮ ಬಗ್ಗೆ ಮೆಚ್ಚುಗೆಯ ಮಾತನ್ನು ಐಶ್ವರ್ಯಾ ಆಡಿದ್ದರು.

‘ಆ ರೀತಿ ಇಲ್ಲ’ ಎಂದರು ಐಶ್ವರ್ಯಾ. ಆಗ ಸುದೀಪ್ ಅವರು ‘ಕುಂಬಳಕಾಯಿ ಕಳ್ಳ ಎಂದರೆ ಹೆಗಲ ಮುಟ್ಟೇಕೆ ನೋಡಿಕೊಳ್ಳುತ್ತೀರಿ’ ಎಂದು ಪ್ರಶ್ನೆ ಮಾಡಿದರು. ಇದನ್ನು ಕೇಳಿ ಮನೆ ಮಂದಿಯೆಲ್ಲ ನಕ್ಕರು. ಈ ಮೊದಲು ಧರ್ಮ ಬಗ್ಗೆ ಮೆಚ್ಚುಗೆಯ ಮಾತನ್ನು ಐಶ್ವರ್ಯಾ ಆಡಿದ್ದರು.

4 / 5
‘ಧರ್ಮ ಅವರನ್ನು ನೋಡಿ ನಾನು ಬಿದ್ದಿದ್ದು ಯಾವಾಗ ಎಂದರೆ..’ ಎಂಬುದಾಗಿ ಈ ಮೊದಲು ಐಶ್ವರ್ಯಾ ಮಾತನಾಡಿದ್ದರು. ಆ ಬಳಿಕ ಮಾತು ಸರಿಪಡಿಸಿಕೊಂಡಿದ್ದ ಅವರು, ‘ಅವರು ಇಷ್ಟ ಆಗಿದ್ದು ಯಾವಾಗ ಎಂದರೆ..’ ಎಂದು ಮಾತು ಬದಲಿಸಿಕೊಂಡಿದ್ದರು.

‘ಧರ್ಮ ಅವರನ್ನು ನೋಡಿ ನಾನು ಬಿದ್ದಿದ್ದು ಯಾವಾಗ ಎಂದರೆ..’ ಎಂಬುದಾಗಿ ಈ ಮೊದಲು ಐಶ್ವರ್ಯಾ ಮಾತನಾಡಿದ್ದರು. ಆ ಬಳಿಕ ಮಾತು ಸರಿಪಡಿಸಿಕೊಂಡಿದ್ದ ಅವರು, ‘ಅವರು ಇಷ್ಟ ಆಗಿದ್ದು ಯಾವಾಗ ಎಂದರೆ..’ ಎಂದು ಮಾತು ಬದಲಿಸಿಕೊಂಡಿದ್ದರು.

5 / 5
ಧರ್ಮ ಕೀರ್ತಿರಾಜ್ ಕೂಡ ಈ ಮಾತನ್ನು ಒಪ್ಪಿಲ್ಲ. ‘ನಮ್ಮ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ’ ಎಂದು ಅವರು ಹೇಳಿದ್ದರು. ಈ ವಿಚಾರದ ಬಗ್ಗೆ ವೀಕೆಂಡ್​ನಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ.

ಧರ್ಮ ಕೀರ್ತಿರಾಜ್ ಕೂಡ ಈ ಮಾತನ್ನು ಒಪ್ಪಿಲ್ಲ. ‘ನಮ್ಮ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ’ ಎಂದು ಅವರು ಹೇಳಿದ್ದರು. ಈ ವಿಚಾರದ ಬಗ್ಗೆ ವೀಕೆಂಡ್​ನಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us