ಅಲ್ಲು ಅರ್ಜುನ್ ತಾತ ಅಲ್ಲು ರಾಮಲಿಂಗಯ್ಯ ಕಂಚಿನ ಪ್ರತಿಮೆ ಅನಾವರಣ ಮಾಡಿದ ಕುಟುಂಬಸ್ಥರು

Updated on: Oct 05, 2023 | 4:28 PM

Allu Ramalingaiah: ಅಲ್ಲು ಅರ್ಜುನ್ ತಾತ ಪದ್ಮಶ್ರೀ ಅಲ್ಲು ರಾಮಲಿಂಗಯ್ಯ ಅವರ 101ನೇ ಜಯಂತಿ ಅಂಗವಾಗಿ ಅವರ ಅವರ ಕುಟುಂಬಸ್ಥರು ಕಂಚಿನ ಪ್ರತಿಮೆಯನ್ನು ನಿರ್ಮಿಸಿ ಅನಾವರಣ ಮಾಡಿದ್ದಾರೆ.

1 / 7
ಅಲ್ಲು ಅರ್ಜುನ್ ಅಲ್ಲು ಕುಟುಂಬದ ಮೂರನೇ ತಲೆಮಾರಿನ ಸ್ಟಾರ್ ನಟ. ಅವರ ತಾತ ಅಲ್ಲು ರಾಮಲಿಂಗಯ್ಯ ಅವರ ವಂಶದ ಮೊದಲ ಸ್ಟಾರ್.

ಅಲ್ಲು ಅರ್ಜುನ್ ಅಲ್ಲು ಕುಟುಂಬದ ಮೂರನೇ ತಲೆಮಾರಿನ ಸ್ಟಾರ್ ನಟ. ಅವರ ತಾತ ಅಲ್ಲು ರಾಮಲಿಂಗಯ್ಯ ಅವರ ವಂಶದ ಮೊದಲ ಸ್ಟಾರ್.

2 / 7

ತೆಲುಗಿನ ದಂತಕತೆ ಅಲ್ಲು ರಾಮಲಿಂಗಯ್ಯ, ತೆಲುಗಿನ ಬಹುತೇಕ ಮೊಟ್ಟ ಮೊದಲ ಅತ್ಯಂತ ಜನಪ್ರಿಯ ಕಮಿಡಿಯನ್.

3 / 7

ಅಲ್ಲು ಅರ್ಜುನ್ ತಂದೆ, ನಿರ್ಮಾಪಕ ಅಲ್ಲು ಅರವಿಂದ್, ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್, ಅಲ್ಲು ಅರ್ಜುನ್ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

4 / 7

ಕಂಚಿನ ಪ್ರತಿಮೆ ಉದ್ಘಾಟನೆ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಪತ್ನಿ ಸುರೇಖ ಸಹ ಭಾಗಿಯಾಗಿದ್ದರು. ಸುರೇಖ, ಅಲ್ಲು ರಾಮಲಿಂಗಯ್ಯ ಅವರ ಪುತ್ರಿ.

5 / 7

ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಭಾಗಿಯಾಗಿರಲಿಲ್ಲವಾದರೂ ಅವರ ಮಕ್ಕಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

6 / 7

ಅಲ್ಲು ರಾಮಲಿಂಗಯ್ಯ ಅವರ 101ನೇ ಜಯಂತಿ ಅಂಗವಾಗಿ ಇತ್ತೀಚೆಗಷ್ಟೆ ಅವರ ಕುಟುಂಬಸ್ಥರು ರಾಮಲಿಂಗಯ್ಯ ಅವರ ಕಂಚಿನ ಪ್ರತಿಮೆ ಸ್ಥಾಪಿಸಿ ಅನಾವರಣ ಮಾಡಿದ್ದಾರೆ.

7 / 7

ಅಲ್ಲು ರಾಮಲಿಂಗಯ್ಯ ಸುಮಾರು 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಸಿನಿಮಾಗಳ ನಿರ್ಮಾಣವನ್ನೂ ಮಾಡಿದ್ದಾರೆ.

Published On - 4:26 pm, Thu, 5 October 23

Loading...
Unable to load recommendations.
Follow Us