AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photos: ಮನುಷ್ಯನಿಗೂ ಇಲ್ಲದ ಬೆಲೆ ಈ ಎಮ್ಮೆಗಿದೆ ನೋಡಿ, ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತಂತೆ!

ಮನುಷ್ಯನಿಗೂ ಇಲ್ಲದ ಬೆಲೆ ಈ ಎಮ್ಮೆಗಿದೆ ನೋಡಿ, ದಷ್ಟಪುಷ್ಟವಾಗಿದ್ದು ಬರೋಬ್ಬರಿ 16 ಕ್ವಿಂಟಾಲ್ ತೂಗುವ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತಂತೆ!

ನಯನಾ ರಾಜೀವ್
|

Updated on: Apr 07, 2023 | 3:22 PM

Share
ಮನುಷ್ಯನಿಗೂ ಇಲ್ಲದ ಬೆಲೆ ಈ ಎಮ್ಮೆಗಿದೆ ನೋಡಿ, ದಷ್ಟಪುಷ್ಟವಾಗಿದ್ದು ಬರೋಬ್ಬರಿ 16 ಕ್ವಿಂಟಾಲ್ ತೂಗುವ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತಂತೆ!

ಮನುಷ್ಯನಿಗೂ ಇಲ್ಲದ ಬೆಲೆ ಈ ಎಮ್ಮೆಗಿದೆ ನೋಡಿ, ದಷ್ಟಪುಷ್ಟವಾಗಿದ್ದು ಬರೋಬ್ಬರಿ 16 ಕ್ವಿಂಟಾಲ್ ತೂಗುವ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತಂತೆ!

1 / 9
ಉತ್ತರ ಪ್ರದೇಶದ ಮುಜಾಫರನಗರದಲ್ಲಿ ರಾಷ್ಟ್ರೀಯ ಪ್ರಾಣಿ ಪ್ರದರ್ಶನದಲ್ಲಿ ಹಲವು ಪ್ರಾಣಿಗಳು ಗಮನಸೆಳೆದವು ಅದರಲ್ಲಿ ಈ ಎಮ್ಮೆ ಕೂಡ.

ಉತ್ತರ ಪ್ರದೇಶದ ಮುಜಾಫರನಗರದಲ್ಲಿ ರಾಷ್ಟ್ರೀಯ ಪ್ರಾಣಿ ಪ್ರದರ್ಶನದಲ್ಲಿ ಹಲವು ಪ್ರಾಣಿಗಳು ಗಮನಸೆಳೆದವು ಅದರಲ್ಲಿ ಈ ಎಮ್ಮೆ ಕೂಡ.

2 / 9
ಹೌದು, ಸಾಮಾನ್ಯವಾಗಿ ಎಮ್ಮೆ 25-30 ಸಾವಿರ ರೂ. ಬೆಲೆ ಬಾಳುತ್ತದೆ, ಇನ್ನೂ ಅಧಿಕವೆಂದರೆ 1-2 ಲಕ್ಷ ರೂ. ಇರಬಹುದು. ಆದರೆ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ ಬೆಲೆ ಬಾಳುತ್ತೆ.

ಹೌದು, ಸಾಮಾನ್ಯವಾಗಿ ಎಮ್ಮೆ 25-30 ಸಾವಿರ ರೂ. ಬೆಲೆ ಬಾಳುತ್ತದೆ, ಇನ್ನೂ ಅಧಿಕವೆಂದರೆ 1-2 ಲಕ್ಷ ರೂ. ಇರಬಹುದು. ಆದರೆ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ ಬೆಲೆ ಬಾಳುತ್ತೆ.

3 / 9
ರಾಷ್ಟ್ರೀಯ ಪ್ರಾಣಿ ಪ್ರದರ್ಶನದಲ್ಲಿ ದಿನಕ್ಕೆ ಮೂರು ಬಾರಿಯಂತೆ 65 ಲೀಟರ್​ ಹಾಲು ಕೊಡುವ ಹಸುಗಳ ಪ್ರದರ್ಶನವೂ ನಡೆಯಿತು.

ರಾಷ್ಟ್ರೀಯ ಪ್ರಾಣಿ ಪ್ರದರ್ಶನದಲ್ಲಿ ದಿನಕ್ಕೆ ಮೂರು ಬಾರಿಯಂತೆ 65 ಲೀಟರ್​ ಹಾಲು ಕೊಡುವ ಹಸುಗಳ ಪ್ರದರ್ಶನವೂ ನಡೆಯಿತು.

4 / 9
ಪಾಣಿಪತ್​ನ ದಿಡ್ವಾಡಿ ಗ್ರಾಮದ ನರೇಂದ್ರ ಸಿಂಗ್ ಅವರು ಸಾಕಿರುವ ಎಮ್ಮೆ ಘೋಲುವನ್ನು ನೋಡಲು ಪ್ರಾಣಿಪ್ರಿಯರ ದಂಡೇ ನೆರೆದಿತ್ತು.

ಪಾಣಿಪತ್​ನ ದಿಡ್ವಾಡಿ ಗ್ರಾಮದ ನರೇಂದ್ರ ಸಿಂಗ್ ಅವರು ಸಾಕಿರುವ ಎಮ್ಮೆ ಘೋಲುವನ್ನು ನೋಡಲು ಪ್ರಾಣಿಪ್ರಿಯರ ದಂಡೇ ನೆರೆದಿತ್ತು.

5 / 9
ಹರ್ಯಾಣ, ಪಂಜಾಬ್, ರಾಜಸ್ಥಾನ, ಉತ್ತರಾಖಂಡದಿಂದ ಈ ಪ್ರಾಣಿ ಪ್ರದರ್ಶನಕ್ಕೆ ಜನರು ಆಗಮಿಸಿದ್ದರು.

ಹರ್ಯಾಣ, ಪಂಜಾಬ್, ರಾಜಸ್ಥಾನ, ಉತ್ತರಾಖಂಡದಿಂದ ಈ ಪ್ರಾಣಿ ಪ್ರದರ್ಶನಕ್ಕೆ ಜನರು ಆಗಮಿಸಿದ್ದರು.

6 / 9
ಏಪ್ರಿಲ್ 6 ಹಾಗೂ 7 ರಂದು ಎರಡು ದಿನಗಳ ಕಾಲ ಪ್ರಾಣಿಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ನಡೆಯಿತು.

ಏಪ್ರಿಲ್ 6 ಹಾಗೂ 7 ರಂದು ಎರಡು ದಿನಗಳ ಕಾಲ ಪ್ರಾಣಿಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ನಡೆಯಿತು.

7 / 9
ದೇಶಾದ್ಯಂತ ಸುಮಾರು 1200 ಜಾನುವಾರುಗಳು ಮತ್ತು 50 ಸಾವಿರ ರೈತರು ಆಗಮಿಸಿದ್ದರು. 150 ಮಳಿಗೆಗಳಲ್ಲಿ ರೈತರಿಗೆ ಪಶುಸಂಗೋಪನೆ ಹಾಗೂ ಕೃಷಿಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ನೀಡಲಾಯಿತು. ಈ ಪೈಕಿ 75 ಮಳಿಗೆಗಳಲ್ಲಿ ಕೃಷಿ ಯಂತ್ರೋಪಕರಣಗಳು, ಡ್ರೋನ್, ಸಸ್ಯಗಳ ಕುರಿತು ಮಾಹಿತಿ ನೀಡಲಾಯಿತು.

ದೇಶಾದ್ಯಂತ ಸುಮಾರು 1200 ಜಾನುವಾರುಗಳು ಮತ್ತು 50 ಸಾವಿರ ರೈತರು ಆಗಮಿಸಿದ್ದರು. 150 ಮಳಿಗೆಗಳಲ್ಲಿ ರೈತರಿಗೆ ಪಶುಸಂಗೋಪನೆ ಹಾಗೂ ಕೃಷಿಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ನೀಡಲಾಯಿತು. ಈ ಪೈಕಿ 75 ಮಳಿಗೆಗಳಲ್ಲಿ ಕೃಷಿ ಯಂತ್ರೋಪಕರಣಗಳು, ಡ್ರೋನ್, ಸಸ್ಯಗಳ ಕುರಿತು ಮಾಹಿತಿ ನೀಡಲಾಯಿತು.

8 / 9
ಈ ಕಾರ್ಯಕ್ರಮದಲ್ಲಿ ಜಾನುವಾರುಗಳಿಗೆ 18 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ವಿಜೇತ ಕುರಿಗಾಹಿಗಳಿಗೆ 5 ಲಕ್ಷ ರೂ. ಹಾಗೂ 2 ಲಕ್ಷ ರೂ. ಬಹುಮಾನ ನೀಡಿ ಗೌರವಿಸಲಾಗುವುದು.

ಈ ಕಾರ್ಯಕ್ರಮದಲ್ಲಿ ಜಾನುವಾರುಗಳಿಗೆ 18 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ವಿಜೇತ ಕುರಿಗಾಹಿಗಳಿಗೆ 5 ಲಕ್ಷ ರೂ. ಹಾಗೂ 2 ಲಕ್ಷ ರೂ. ಬಹುಮಾನ ನೀಡಿ ಗೌರವಿಸಲಾಗುವುದು.

9 / 9
6 ತಿಂಗಳಿಂದ ಪಾವತಿಯಾಗಿಲ್ಲ ಸಂಬಳ! ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ
6 ತಿಂಗಳಿಂದ ಪಾವತಿಯಾಗಿಲ್ಲ ಸಂಬಳ! ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ
ನ್ಯೂಝಿಲೆಂಡ್​ ತಂಡಕ್ಕೆ ಬರೋಬ್ಬರಿ 323 ರನ್​ಗಳ ಜಯ
ನ್ಯೂಝಿಲೆಂಡ್​ ತಂಡಕ್ಕೆ ಬರೋಬ್ಬರಿ 323 ರನ್​ಗಳ ಜಯ
ಬಿಗ್ ಬಾಸ್ ಮನೆಗೆ ಹೋಗಿದ್ದು ಅಶ್ವಿನಿ, ಗಿಲ್ಲಿಗೆ ಠಕ್ಕರ್ ಕೊಡೋಕಾ?
ಬಿಗ್ ಬಾಸ್ ಮನೆಗೆ ಹೋಗಿದ್ದು ಅಶ್ವಿನಿ, ಗಿಲ್ಲಿಗೆ ಠಕ್ಕರ್ ಕೊಡೋಕಾ?
ಪ್ರೊಪೋಸ್ ಮಾಡಲು ಉಂಗುರವಲ್ಲ, ಸಿಂಧೂರದೊಂದಿಗೆ ಬಂದ ಯುವಕ
ಪ್ರೊಪೋಸ್ ಮಾಡಲು ಉಂಗುರವಲ್ಲ, ಸಿಂಧೂರದೊಂದಿಗೆ ಬಂದ ಯುವಕ
ಭೀಕರ ಕೊಲೆ ಪ್ರಕರಣದಿಂದ ಪೊಲೀಸರಿಗೇ ಶಾಕ್! ಎಸ್​ಪಿ ಹೇಳಿದ್ದೇನು ನೋಡಿ
ಭೀಕರ ಕೊಲೆ ಪ್ರಕರಣದಿಂದ ಪೊಲೀಸರಿಗೇ ಶಾಕ್! ಎಸ್​ಪಿ ಹೇಳಿದ್ದೇನು ನೋಡಿ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್