Sign In

By signing in or creating an account, you agree with Associated Broadcasting Company's Terms & Conditions and Privacy Policy.

Photos: ಮನುಷ್ಯನಿಗೂ ಇಲ್ಲದ ಬೆಲೆ ಈ ಎಮ್ಮೆಗಿದೆ ನೋಡಿ, ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತಂತೆ!

ಮನುಷ್ಯನಿಗೂ ಇಲ್ಲದ ಬೆಲೆ ಈ ಎಮ್ಮೆಗಿದೆ ನೋಡಿ, ದಷ್ಟಪುಷ್ಟವಾಗಿದ್ದು ಬರೋಬ್ಬರಿ 16 ಕ್ವಿಂಟಾಲ್ ತೂಗುವ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತಂತೆ!

ನಯನಾ ರಾಜೀವ್
|

Updated on: Apr 07, 2023 | 3:22 PM

ಮನುಷ್ಯನಿಗೂ ಇಲ್ಲದ ಬೆಲೆ ಈ ಎಮ್ಮೆಗಿದೆ ನೋಡಿ, ದಷ್ಟಪುಷ್ಟವಾಗಿದ್ದು ಬರೋಬ್ಬರಿ 16 ಕ್ವಿಂಟಾಲ್ ತೂಗುವ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತಂತೆ!

ಮನುಷ್ಯನಿಗೂ ಇಲ್ಲದ ಬೆಲೆ ಈ ಎಮ್ಮೆಗಿದೆ ನೋಡಿ, ದಷ್ಟಪುಷ್ಟವಾಗಿದ್ದು ಬರೋಬ್ಬರಿ 16 ಕ್ವಿಂಟಾಲ್ ತೂಗುವ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತಂತೆ!

1 / 9
ಉತ್ತರ ಪ್ರದೇಶದ ಮುಜಾಫರನಗರದಲ್ಲಿ ರಾಷ್ಟ್ರೀಯ ಪ್ರಾಣಿ ಪ್ರದರ್ಶನದಲ್ಲಿ ಹಲವು ಪ್ರಾಣಿಗಳು ಗಮನಸೆಳೆದವು ಅದರಲ್ಲಿ ಈ ಎಮ್ಮೆ ಕೂಡ.

ಉತ್ತರ ಪ್ರದೇಶದ ಮುಜಾಫರನಗರದಲ್ಲಿ ರಾಷ್ಟ್ರೀಯ ಪ್ರಾಣಿ ಪ್ರದರ್ಶನದಲ್ಲಿ ಹಲವು ಪ್ರಾಣಿಗಳು ಗಮನಸೆಳೆದವು ಅದರಲ್ಲಿ ಈ ಎಮ್ಮೆ ಕೂಡ.

2 / 9
ಹೌದು, ಸಾಮಾನ್ಯವಾಗಿ ಎಮ್ಮೆ 25-30 ಸಾವಿರ ರೂ. ಬೆಲೆ ಬಾಳುತ್ತದೆ, ಇನ್ನೂ ಅಧಿಕವೆಂದರೆ 1-2 ಲಕ್ಷ ರೂ. ಇರಬಹುದು. ಆದರೆ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ ಬೆಲೆ ಬಾಳುತ್ತೆ.

ಹೌದು, ಸಾಮಾನ್ಯವಾಗಿ ಎಮ್ಮೆ 25-30 ಸಾವಿರ ರೂ. ಬೆಲೆ ಬಾಳುತ್ತದೆ, ಇನ್ನೂ ಅಧಿಕವೆಂದರೆ 1-2 ಲಕ್ಷ ರೂ. ಇರಬಹುದು. ಆದರೆ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ ಬೆಲೆ ಬಾಳುತ್ತೆ.

3 / 9
ರಾಷ್ಟ್ರೀಯ ಪ್ರಾಣಿ ಪ್ರದರ್ಶನದಲ್ಲಿ ದಿನಕ್ಕೆ ಮೂರು ಬಾರಿಯಂತೆ 65 ಲೀಟರ್​ ಹಾಲು ಕೊಡುವ ಹಸುಗಳ ಪ್ರದರ್ಶನವೂ ನಡೆಯಿತು.

ರಾಷ್ಟ್ರೀಯ ಪ್ರಾಣಿ ಪ್ರದರ್ಶನದಲ್ಲಿ ದಿನಕ್ಕೆ ಮೂರು ಬಾರಿಯಂತೆ 65 ಲೀಟರ್​ ಹಾಲು ಕೊಡುವ ಹಸುಗಳ ಪ್ರದರ್ಶನವೂ ನಡೆಯಿತು.

4 / 9
ಪಾಣಿಪತ್​ನ ದಿಡ್ವಾಡಿ ಗ್ರಾಮದ ನರೇಂದ್ರ ಸಿಂಗ್ ಅವರು ಸಾಕಿರುವ ಎಮ್ಮೆ ಘೋಲುವನ್ನು ನೋಡಲು ಪ್ರಾಣಿಪ್ರಿಯರ ದಂಡೇ ನೆರೆದಿತ್ತು.

ಪಾಣಿಪತ್​ನ ದಿಡ್ವಾಡಿ ಗ್ರಾಮದ ನರೇಂದ್ರ ಸಿಂಗ್ ಅವರು ಸಾಕಿರುವ ಎಮ್ಮೆ ಘೋಲುವನ್ನು ನೋಡಲು ಪ್ರಾಣಿಪ್ರಿಯರ ದಂಡೇ ನೆರೆದಿತ್ತು.

5 / 9
ಹರ್ಯಾಣ, ಪಂಜಾಬ್, ರಾಜಸ್ಥಾನ, ಉತ್ತರಾಖಂಡದಿಂದ ಈ ಪ್ರಾಣಿ ಪ್ರದರ್ಶನಕ್ಕೆ ಜನರು ಆಗಮಿಸಿದ್ದರು.

ಹರ್ಯಾಣ, ಪಂಜಾಬ್, ರಾಜಸ್ಥಾನ, ಉತ್ತರಾಖಂಡದಿಂದ ಈ ಪ್ರಾಣಿ ಪ್ರದರ್ಶನಕ್ಕೆ ಜನರು ಆಗಮಿಸಿದ್ದರು.

6 / 9
ಏಪ್ರಿಲ್ 6 ಹಾಗೂ 7 ರಂದು ಎರಡು ದಿನಗಳ ಕಾಲ ಪ್ರಾಣಿಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ನಡೆಯಿತು.

ಏಪ್ರಿಲ್ 6 ಹಾಗೂ 7 ರಂದು ಎರಡು ದಿನಗಳ ಕಾಲ ಪ್ರಾಣಿಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ನಡೆಯಿತು.

7 / 9
ದೇಶಾದ್ಯಂತ ಸುಮಾರು 1200 ಜಾನುವಾರುಗಳು ಮತ್ತು 50 ಸಾವಿರ ರೈತರು ಆಗಮಿಸಿದ್ದರು. 150 ಮಳಿಗೆಗಳಲ್ಲಿ ರೈತರಿಗೆ ಪಶುಸಂಗೋಪನೆ ಹಾಗೂ ಕೃಷಿಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ನೀಡಲಾಯಿತು. ಈ ಪೈಕಿ 75 ಮಳಿಗೆಗಳಲ್ಲಿ ಕೃಷಿ ಯಂತ್ರೋಪಕರಣಗಳು, ಡ್ರೋನ್, ಸಸ್ಯಗಳ ಕುರಿತು ಮಾಹಿತಿ ನೀಡಲಾಯಿತು.

ದೇಶಾದ್ಯಂತ ಸುಮಾರು 1200 ಜಾನುವಾರುಗಳು ಮತ್ತು 50 ಸಾವಿರ ರೈತರು ಆಗಮಿಸಿದ್ದರು. 150 ಮಳಿಗೆಗಳಲ್ಲಿ ರೈತರಿಗೆ ಪಶುಸಂಗೋಪನೆ ಹಾಗೂ ಕೃಷಿಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ನೀಡಲಾಯಿತು. ಈ ಪೈಕಿ 75 ಮಳಿಗೆಗಳಲ್ಲಿ ಕೃಷಿ ಯಂತ್ರೋಪಕರಣಗಳು, ಡ್ರೋನ್, ಸಸ್ಯಗಳ ಕುರಿತು ಮಾಹಿತಿ ನೀಡಲಾಯಿತು.

8 / 9
ಈ ಕಾರ್ಯಕ್ರಮದಲ್ಲಿ ಜಾನುವಾರುಗಳಿಗೆ 18 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ವಿಜೇತ ಕುರಿಗಾಹಿಗಳಿಗೆ 5 ಲಕ್ಷ ರೂ. ಹಾಗೂ 2 ಲಕ್ಷ ರೂ. ಬಹುಮಾನ ನೀಡಿ ಗೌರವಿಸಲಾಗುವುದು.

ಈ ಕಾರ್ಯಕ್ರಮದಲ್ಲಿ ಜಾನುವಾರುಗಳಿಗೆ 18 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ವಿಜೇತ ಕುರಿಗಾಹಿಗಳಿಗೆ 5 ಲಕ್ಷ ರೂ. ಹಾಗೂ 2 ಲಕ್ಷ ರೂ. ಬಹುಮಾನ ನೀಡಿ ಗೌರವಿಸಲಾಗುವುದು.

9 / 9
Follow us
ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ
ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ