AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asian Kabaddi Championship 2023: ಮೊದಲ ದಿನವೇ 2 ಪಂದ್ಯ ಗೆದ್ದ ಭಾರತ! ಇಂದು ಜಪಾನ್ ಎದುರಾಳಿ

Asian Kabaddi Championship 2023: ಸೌತ್ ಕೊರಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತ ಕಬ್ಬಡಿ ತಂಡ ಮೊದಲ ದಿನವೇ ಎರಡು ಪಂದ್ಯಗಳ ಭರ್ಜರಿ ಜಯದೊಂದಿಗೆ ಚಾಂಪಿಯನ್‌ಶಿಪ್​ನಲ್ಲಿ ಶುಭಾರಂಭ ಮಾಡಿದೆ.

ಪೃಥ್ವಿಶಂಕರ
|

Updated on:Jun 28, 2023 | 10:50 AM

ಸೌತ್ ಕೊರಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತ ಕಬಡ್ಡಿ ತಂಡ ಮೊದಲ ದಿನವೇ ಎರಡು ಪಂದ್ಯಗಳ ಭರ್ಜರಿ ಜಯದೊಂದಿಗೆ ಚಾಂಪಿಯನ್‌ಶಿಪ್​ನಲ್ಲಿ ಶುಭಾರಂಭ ಮಾಡಿದೆ. ಜೂನ್ 27 ರಿಂದ ಆರಂಭವಾಗಿರುವ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್​ ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಗಳಿಸುವ ತಂಡಗಳು ಜೂನ್ 30 ರಂದು ಫೈನಲ್ ಪಂದ್ಯವನ್ನು ಆಡಲಿವೆ.

ಸೌತ್ ಕೊರಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತ ಕಬಡ್ಡಿ ತಂಡ ಮೊದಲ ದಿನವೇ ಎರಡು ಪಂದ್ಯಗಳ ಭರ್ಜರಿ ಜಯದೊಂದಿಗೆ ಚಾಂಪಿಯನ್‌ಶಿಪ್​ನಲ್ಲಿ ಶುಭಾರಂಭ ಮಾಡಿದೆ. ಜೂನ್ 27 ರಿಂದ ಆರಂಭವಾಗಿರುವ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್​ ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಗಳಿಸುವ ತಂಡಗಳು ಜೂನ್ 30 ರಂದು ಫೈನಲ್ ಪಂದ್ಯವನ್ನು ಆಡಲಿವೆ.

1 / 5
ಜೂನ್ 27 ರಂದು ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಕೊರಿಯಾ ತಂಡವನ್ನು ಎದುರಿಸಿದ ಪವನ್ ಸೆಹ್ರಾವತ್ ನೇತೃತ್ವದ ಭಾರತದ ಕಬಡ್ಡಿ ತಂಡ 76-13 ಅಂತರದ ಭರ್ಜರಿ ಗೆಲುವು ದಾಖಲಿಸಿತು. ಭಾರತ ತಂಡ ಕೊರಿಯಾವನ್ನು ಬರೋಬ್ಬರಿ ಏಳು ಬಾರಿ ಆಲ್ ಔಟ್ ಮಾಡುವಲ್ಲಿ ಯಶಸ್ವಿಯಾಯಿತು. ಈ ಬಲಿಷ್ಠ ಭಾರತದ ತಂಡದ ಮುಂದೆ ಕೊರಿಯಾ ತಂಡಕ್ಕೆ ನಿಲ್ಲಲು ಸಾಧ್ಯವಾಗಲಿಲ್ಲ. ಪಂದ್ಯದುದ್ದಕ್ಕೂ ಕೊರಿಯಾ ತಂಡದಿಂದ ಟೀಂ ಇಂಡಿಯಾಗೆ ಯಾವುದೇ ಸವಾಲು ಎದುರಾಗಲಿಲ್ಲ.

ಜೂನ್ 27 ರಂದು ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಕೊರಿಯಾ ತಂಡವನ್ನು ಎದುರಿಸಿದ ಪವನ್ ಸೆಹ್ರಾವತ್ ನೇತೃತ್ವದ ಭಾರತದ ಕಬಡ್ಡಿ ತಂಡ 76-13 ಅಂತರದ ಭರ್ಜರಿ ಗೆಲುವು ದಾಖಲಿಸಿತು. ಭಾರತ ತಂಡ ಕೊರಿಯಾವನ್ನು ಬರೋಬ್ಬರಿ ಏಳು ಬಾರಿ ಆಲ್ ಔಟ್ ಮಾಡುವಲ್ಲಿ ಯಶಸ್ವಿಯಾಯಿತು. ಈ ಬಲಿಷ್ಠ ಭಾರತದ ತಂಡದ ಮುಂದೆ ಕೊರಿಯಾ ತಂಡಕ್ಕೆ ನಿಲ್ಲಲು ಸಾಧ್ಯವಾಗಲಿಲ್ಲ. ಪಂದ್ಯದುದ್ದಕ್ಕೂ ಕೊರಿಯಾ ತಂಡದಿಂದ ಟೀಂ ಇಂಡಿಯಾಗೆ ಯಾವುದೇ ಸವಾಲು ಎದುರಾಗಲಿಲ್ಲ.

2 / 5
ಇನ್ನು ಜೂನ್ 27 ರಂದೇ ತನ್ನ ಎರಡನೇ ಪಂದ್ಯವನ್ನಾಡಿದ ಭಾರತ, ತನ್ನ 2ನೇ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು 53-20 ಅಂತರದಿಂದ ಸೋಲಿಸಿತು. ಮೊದಲ 10 ನಿಮಿಷಗಳ ಆಟದಲ್ಲಿ ಚೈನೀಸ್ ತೈಪೆ ತಂಡ ಅದ್ಭುತ ಹೋರಾಟ ನೀಡಿತು. ಹೀಗಾಗಿ ಪವನ್ ಸೆಹ್ರಾವತ್ ಮತ್ತು ನವೀನ್ ಕುಮಾರ್ ಅವರಂತಹ ರೈಡರ್‌ಗಳು ಆರಂಭದಲ್ಲಿ ಅಂಕಗಳನ್ನು ಗಳಿಸಲು ಹೆಚ್ಚಿನ ಅವಕಾಶಗಳನ್ನು ಪಡೆಯಲಿಲ್ಲ. ಆದರೆ ಆ ಬಳಿಕ ಭಾರತದ ಆಕ್ರಮಣಕಾರಿ ಆಡದ ಮುಂದೆ ಚೈನೀಸ್ ತೈಪೆ ಮಂಡಿಯೂರಬೇಕಾಯಿತು.

ಇನ್ನು ಜೂನ್ 27 ರಂದೇ ತನ್ನ ಎರಡನೇ ಪಂದ್ಯವನ್ನಾಡಿದ ಭಾರತ, ತನ್ನ 2ನೇ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು 53-20 ಅಂತರದಿಂದ ಸೋಲಿಸಿತು. ಮೊದಲ 10 ನಿಮಿಷಗಳ ಆಟದಲ್ಲಿ ಚೈನೀಸ್ ತೈಪೆ ತಂಡ ಅದ್ಭುತ ಹೋರಾಟ ನೀಡಿತು. ಹೀಗಾಗಿ ಪವನ್ ಸೆಹ್ರಾವತ್ ಮತ್ತು ನವೀನ್ ಕುಮಾರ್ ಅವರಂತಹ ರೈಡರ್‌ಗಳು ಆರಂಭದಲ್ಲಿ ಅಂಕಗಳನ್ನು ಗಳಿಸಲು ಹೆಚ್ಚಿನ ಅವಕಾಶಗಳನ್ನು ಪಡೆಯಲಿಲ್ಲ. ಆದರೆ ಆ ಬಳಿಕ ಭಾರತದ ಆಕ್ರಮಣಕಾರಿ ಆಡದ ಮುಂದೆ ಚೈನೀಸ್ ತೈಪೆ ಮಂಡಿಯೂರಬೇಕಾಯಿತು.

3 / 5
ಈ ಮೂಲಕ ಆಡಿದ ಮೊದಲ ಎರಡು ಪಂದ್ಯಗಳಲ್ಲೇ ಎದುರಾಳಿ ತಂಡವನ್ನು ಹೀನಾಯವಾಗಿ ಸೋಲಿಸುವ ಮೂಲಕ ಚಾಂಪಿಯನ್‌ಶಿಪ್​ನಲ್ಲಿ ಭರ್ಜರಿ ಆರಂಭ ಪಡೆದುಕೊಂಡಿದೆ. ಇದೀಗ ಭಾರತ ತನ್ನ ಮೂರನೇ ಪಂದ್ಯದಲ್ಲಿ ಜಪಾನ್ ತಂಡವನ್ನು ಜೂನ್ 28 ರಂದು ಅಂದರೆ ಇಂದು ಎದುರಿಸಲಿದೆ. ಈ ಉಭಯ ತಂಡಗಳ ನಡುವಿನ ಪಂದ್ಯ ಬೆಳಿಗ್ಗೆ 11:30 ಕ್ಕೆ ಆರಂಭವಾಗಲಿದೆ.

ಈ ಮೂಲಕ ಆಡಿದ ಮೊದಲ ಎರಡು ಪಂದ್ಯಗಳಲ್ಲೇ ಎದುರಾಳಿ ತಂಡವನ್ನು ಹೀನಾಯವಾಗಿ ಸೋಲಿಸುವ ಮೂಲಕ ಚಾಂಪಿಯನ್‌ಶಿಪ್​ನಲ್ಲಿ ಭರ್ಜರಿ ಆರಂಭ ಪಡೆದುಕೊಂಡಿದೆ. ಇದೀಗ ಭಾರತ ತನ್ನ ಮೂರನೇ ಪಂದ್ಯದಲ್ಲಿ ಜಪಾನ್ ತಂಡವನ್ನು ಜೂನ್ 28 ರಂದು ಅಂದರೆ ಇಂದು ಎದುರಿಸಲಿದೆ. ಈ ಉಭಯ ತಂಡಗಳ ನಡುವಿನ ಪಂದ್ಯ ಬೆಳಿಗ್ಗೆ 11:30 ಕ್ಕೆ ಆರಂಭವಾಗಲಿದೆ.

4 / 5
ಭಾರತ ಕಬಡ್ಡಿ ತಂಡ: ಅರ್ಜುನ್ ದೇಶ್ವಾಲ್, ನವೀನ್ ಕುಮಾರ್, ಸಚಿನ್, ಅಸ್ಲಾಂ ಇನ್ಮಾದಾರ್, ಮೋಹಿತ್ ಗೋಯತ್, ಸುನಿಲ್ ಕುಮಾರ್, ಪರ್ವೇಶ್ ಭೈನ್ಸ್ವಾಲ್, ನಿತಿನ್ ರಾವಲ್, ನಿತೇಶ್ ಕುಮಾರ್, ಸುರ್ಜೀತ್ ಸಿಂಗ್, ವಿಶಾಲ್ ಭಾರದ್ವಾಜ್, ಪವನ್ ಸೆಹ್ರಾವತ್  ಸ್ಟ್ಯಾಂಡ್ ಬೈ ಆಟಗಾರರು: ವಿಜಯ್ ಮಲಿಕ್, ಶುಭಂ ಶಿಂಧೆ

ಭಾರತ ಕಬಡ್ಡಿ ತಂಡ: ಅರ್ಜುನ್ ದೇಶ್ವಾಲ್, ನವೀನ್ ಕುಮಾರ್, ಸಚಿನ್, ಅಸ್ಲಾಂ ಇನ್ಮಾದಾರ್, ಮೋಹಿತ್ ಗೋಯತ್, ಸುನಿಲ್ ಕುಮಾರ್, ಪರ್ವೇಶ್ ಭೈನ್ಸ್ವಾಲ್, ನಿತಿನ್ ರಾವಲ್, ನಿತೇಶ್ ಕುಮಾರ್, ಸುರ್ಜೀತ್ ಸಿಂಗ್, ವಿಶಾಲ್ ಭಾರದ್ವಾಜ್, ಪವನ್ ಸೆಹ್ರಾವತ್ ಸ್ಟ್ಯಾಂಡ್ ಬೈ ಆಟಗಾರರು: ವಿಜಯ್ ಮಲಿಕ್, ಶುಭಂ ಶಿಂಧೆ

5 / 5

Published On - 10:44 am, Wed, 28 June 23

Follow us
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!