ಅಯೋಧ್ಯೆ ಬಾಲರಾಮನ ಮೂರ್ತಿ ರಚನೆಗೆ ಪ್ರೇರಣೆ ಆಯ್ತೇ ಉಡುಪಿಯಲ್ಲಿನ ವಿಷ್ಣು ವಿಗ್ರಹ?
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದ್ದು, ಜನವರಿ 22 ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಿತು. ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಿರುವ ಬಾಲರಾಮ ಮೂರ್ತಿಗೂ ಉಡುಪಿಯಲ್ಲಿನ ಶ್ರೀ ವಿಷ್ಣುಮೂರ್ತಿಗೂ ಹೋಲಿಕೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ.

1 / 8

2 / 8

3 / 8

4 / 8

5 / 8

6 / 8

7 / 8

8 / 8
Published On - 3:07 pm, Sat, 27 January 24
Follow Us




