AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀಟಿಂಗ್ ರಿಟ್ರೀಟ್ ಸಮಾರಂಭ; ಆಕಾಶದಲ್ಲಿ ಬೆರಗುಗೊಳಿಸಿದ ಸಾವಿರಾರು ಡ್ರೋನ್​ಗಳ ಕಲರ್​ಪುಲ್ ಚಿತ್ತಾರ

ಜನವರಿ 29, 2022, ಶನಿವಾರ, ನವದೆಹಲಿಯ ವಿಜಯ್ ಚೌಕ್‌ನಲ್ಲಿ ಬೀಟಿಂಗ್ ದಿ ರಿಟ್ರೀಟ್ ಸಮಾರಂಭದ ಸಂದರ್ಭದಲ್ಲಿ, ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥವಾಗಿ 1000 ಡ್ರೋನ್‌ಗಳನ್ನು ಬಳಸಿ ಲೈಟ್ ಶೋ ಮಾಡಲಾಗಿತ್ತು.

TV9 Web
| Edited By: |

Updated on: Jan 30, 2022 | 4:10 PM

Share
ವಾರ್ಷಿಕ ಬೀಟಿಂಗ್ ದಿ ರಿಟ್ರೀಟ್ ಸಮಾರಂಭವು ಶನಿವಾರ ಮುಗಿದ ನಂತರ ರಾಷ್ಟ್ರ ರಾಜ್ಯಧಾನಿಯ ವಿಜಯ್ ಚೌಕನಲ್ಲಿ ಆಕಾಶದಲ್ಲಿ ಸಾವಿರಾರು ಡ್ರೋನ್​ಗಳು ನಕ್ಷತ್ರಿಕ ಪ್ರದರ್ಶನವನ್ನು ಪ್ರದರ್ಶಿಸಲಾಯಿತು.

ವಾರ್ಷಿಕ ಬೀಟಿಂಗ್ ದಿ ರಿಟ್ರೀಟ್ ಸಮಾರಂಭವು ಶನಿವಾರ ಮುಗಿದ ನಂತರ ರಾಷ್ಟ್ರ ರಾಜ್ಯಧಾನಿಯ ವಿಜಯ್ ಚೌಕನಲ್ಲಿ ಆಕಾಶದಲ್ಲಿ ಸಾವಿರಾರು ಡ್ರೋನ್​ಗಳು ನಕ್ಷತ್ರಿಕ ಪ್ರದರ್ಶನವನ್ನು ಪ್ರದರ್ಶಿಸಲಾಯಿತು.

1 / 7
ನೂರಾರು ಡ್ರೋನ್​ಗಳು ಒಟ್ಟಿಗೆ ಹಾರಿ ಆಕಾಶದಲ್ಲಿ ರಾಷ್ಟ್ರಧ್ವಜದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣವನ್ನು ಮಿನುಗುವ ಮೂಲಕ ರಾಷ್ಟ್ರ ರಾಜಧಾನಿಯ ಮೇಲೆ ಚಿತ್ತಾರ ಮೂಡಿಸಿದವು.

ನೂರಾರು ಡ್ರೋನ್​ಗಳು ಒಟ್ಟಿಗೆ ಹಾರಿ ಆಕಾಶದಲ್ಲಿ ರಾಷ್ಟ್ರಧ್ವಜದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣವನ್ನು ಮಿನುಗುವ ಮೂಲಕ ರಾಷ್ಟ್ರ ರಾಜಧಾನಿಯ ಮೇಲೆ ಚಿತ್ತಾರ ಮೂಡಿಸಿದವು.

2 / 7
ಮಹಾತ್ಮಾ ಗಾಂಧೀಜಿಯವರು ಕೋಲು ಹಿಡಿಕೊಂಡು ಭೂಮಾತೆಗೆ ಕಾಲಿಡುವುದರಿಂದ ಹಿಡಿದು ಭಾರತದ ಭೂಪಟದವರೆಗೆ ಸಿಂಹದವರೆಗೆ ಡ್ರೋನ್​ಗಳು ವಿವಿಧ ರಚನೆಗಳನ್ನು ಪ್ರಸ್ತುಪಡಿಸಿದವು.

ಮಹಾತ್ಮಾ ಗಾಂಧೀಜಿಯವರು ಕೋಲು ಹಿಡಿಕೊಂಡು ಭೂಮಾತೆಗೆ ಕಾಲಿಡುವುದರಿಂದ ಹಿಡಿದು ಭಾರತದ ಭೂಪಟದವರೆಗೆ ಸಿಂಹದವರೆಗೆ ಡ್ರೋನ್​ಗಳು ವಿವಿಧ ರಚನೆಗಳನ್ನು ಪ್ರಸ್ತುಪಡಿಸಿದವು.

3 / 7
ಸ್ವದೇಶಿ ತಂತ್ರಜ್ಞನದ ಮೂಲಕ ನಿರ್ಮಿಸಲಾದ ಡ್ರೋನ್​ಗಳ ಪದ್ರರ್ಶನವು ಸಮಾರಂಭದಲ್ಲಿ ಇದೇ ಮೊದಲನೆಯದು.

ಸ್ವದೇಶಿ ತಂತ್ರಜ್ಞನದ ಮೂಲಕ ನಿರ್ಮಿಸಲಾದ ಡ್ರೋನ್​ಗಳ ಪದ್ರರ್ಶನವು ಸಮಾರಂಭದಲ್ಲಿ ಇದೇ ಮೊದಲನೆಯದು.

4 / 7
ಸಮಾರಂಭಕ್ಕೆ ನೆರೆದಿದ್ದ ಜನರು ಆಕಾಶದ ಮೇಲೆ ಹಾಗೂ ಉತ್ತರ ಮತ್ತು ದಕ್ಷಿಣದ ಗೋಡೆಗಳ ಮೇಲೆ ತಮ್ಮ ಕಣ್ಣುಗಳನ್ನು ನೆಟ್ಟಿದ್ದರು. ಪ್ರೊಜೆಕ್ಷನ್ ಮ್ಯಾಪಿಂಗ್ ಅಥವಾ ಲೇಸರ್ ಶೋ ದೇಶದ 75ನೇ ವರ್ಷಗಳ ಸ್ವಾತಂತ್ರ್ಯದ ಸ್ಮರಣಾರ್ಥವಾಗಿ ಚಿತ್ರಿಸಲಾಗಿತ್ತು.

ಸಮಾರಂಭಕ್ಕೆ ನೆರೆದಿದ್ದ ಜನರು ಆಕಾಶದ ಮೇಲೆ ಹಾಗೂ ಉತ್ತರ ಮತ್ತು ದಕ್ಷಿಣದ ಗೋಡೆಗಳ ಮೇಲೆ ತಮ್ಮ ಕಣ್ಣುಗಳನ್ನು ನೆಟ್ಟಿದ್ದರು. ಪ್ರೊಜೆಕ್ಷನ್ ಮ್ಯಾಪಿಂಗ್ ಅಥವಾ ಲೇಸರ್ ಶೋ ದೇಶದ 75ನೇ ವರ್ಷಗಳ ಸ್ವಾತಂತ್ರ್ಯದ ಸ್ಮರಣಾರ್ಥವಾಗಿ ಚಿತ್ರಿಸಲಾಗಿತ್ತು.

5 / 7
ಸಿಂಕ್ರೊನೈಸ್ ಮಾಡಿದ ಹಿನ್ನೆಲೆ ಸಂಗೀತದೊಂದಿಗೆ ವರ್ಣರಂಜಿತ ಪ್ರದರ್ಶನವು ಸುಮಾರು 30ನಿಮಿಷಗಳ ಕಾಲ ನಡೆದಿದ್ದು, ಲೇಸರ್ ಶೋ ನಂತರ ಆಕಾಶವು ಮಿನುಗುವ ಡ್ರೋನ್​ಗಳಿಂದ ಬೆರಗುಗೊಳಿಸಿತು.

ಸಿಂಕ್ರೊನೈಸ್ ಮಾಡಿದ ಹಿನ್ನೆಲೆ ಸಂಗೀತದೊಂದಿಗೆ ವರ್ಣರಂಜಿತ ಪ್ರದರ್ಶನವು ಸುಮಾರು 30ನಿಮಿಷಗಳ ಕಾಲ ನಡೆದಿದ್ದು, ಲೇಸರ್ ಶೋ ನಂತರ ಆಕಾಶವು ಮಿನುಗುವ ಡ್ರೋನ್​ಗಳಿಂದ ಬೆರಗುಗೊಳಿಸಿತು.

6 / 7
ರಾಷ್ಟ್ರಪತಿ ಮತ್ತು ಸಶಸ್ತ್ರ ಪಡೆಗಳ ಸರ್ವೋಚ್ಛ ಕಮಾಂಡರ್ ರಾಮ್​ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ವಿಆರ್ ಚೌಧರಿ ಮತ್ತು  ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರಪತಿ ಮತ್ತು ಸಶಸ್ತ್ರ ಪಡೆಗಳ ಸರ್ವೋಚ್ಛ ಕಮಾಂಡರ್ ರಾಮ್​ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ವಿಆರ್ ಚೌಧರಿ ಮತ್ತು ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

7 / 7
Web contact
Web contact

TV9 Kannada

Read More
Follow Us
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ