AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Basavanagudi Kadalekai Parishe 2022: ಬಸವನಗುಡಿಯ ಮೆರುಗು ಹೆಚ್ಚಿಸಿದ ಕಡಲೆಕಾಯಿ ಪರಿಷೆ, ಉತ್ಸಾಹದಲ್ಲಿ ಜನಸಾಗರ ಪುಳಕಿತ

ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿಯದ್ದೇ ದರ್ಬಾರ್. ಬಸವನ ಪರಿಷೆಯಲ್ಲಿ ಬಡವರ ಬಾದಾಮಿಯದ್ದೇ ಘಮ.

TV9 Web
| Edited By: |

Updated on:Nov 21, 2022 | 9:16 AM

Share
ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿಯದ್ದೇ ದರ್ಬಾರ್. ಬಸವನ ಪರಿಷೆಯಲ್ಲಿ ಬಡವರ ಬಾದಾಮಿಯದ್ದೇ ಘಮ.

Bengaluru basavanagudi kadalekai parishe 2022 first day photos latest updates

1 / 9
ಜನರ ಕೈಯಲ್ಲಿ, ಬಾಯಲ್ಲಿ, ರಸ್ತೆಯಲ್ಲಿ.. ಹೀಗೆ ಬಸವನಗುಡಿಯಲ್ಲಿ ಎಲ್ ನೋಡಿದ್ರೂ ಕಳ್ಳೇಕಾಯ್​ದೇ ದರ್ಬಾರ್. ರಾಜಧಾನಿಯ ಐತಿಹಾಸಿಕ ಹಬ್ಬ ಬಸವನಗುಡಿಯ ಕಡಲೆಕಾಯಿ ಪರಿಷೆ ಶುರುವಾಗಿದೆ. ಹೀಗಾಗಿ ದೊಡ್ಡಗಣಪತಿ ದೇವಸ್ಥಾನದ ಸುತ್ತಮುತ್ತ ಜಾತ್ರೆಯ ವಾತಾವರಣ ಮನೆ ಮಾಡಿದೆ.

Bengaluru basavanagudi kadalekai parishe 2022 first day photos latest updates

2 / 9
ಪರಿಷೆ ಹಿನ್ನೆಲೆಯಲ್ಲಿ ದೊಡ್ಡ ಗಣೇಶನಿಗೆ ಕಡಲೆಕಾಯಿಯಲ್ಲೇ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಪೂಜೆಯನ್ನ ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದುಬಂದಿತ್ತು. ಜನಸಂಖ್ಯೆ ಹೆಚ್ಚಾಗಿದ್ದರಿಂದ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು.

Bengaluru basavanagudi kadalekai parishe 2022 first day photos latest updates

3 / 9
ದೊಡ್ಡ ಬಸವಣ್ಣನ ದೇವಸ್ಥಾನ ಪಕ್ಕದಲ್ಲಿ ಹಳ್ಳಿಯ ಸೊಗಡಿನಲ್ಲಿ ಪಾರ್ಕ್ ನಿರ್ಮಾಣ ಮಾಡ್ಲಾಗಿದೆ. ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಕ್ಕಾಗಿ ಆಂಧ್ರ, ತಮಿಳುನಾಡು, ರಾಮನಗರ, ಕೋಲಾರ, ಚಿತ್ರದುರ್ಗ ಸೇರಿದಂತೆ ಹಲವೆಡೆಯಿಂದ 3 ಸಾವಿರಕ್ಕೂ ಹೆಚ್ಚು ವ್ಯಾಪಾರಸ್ಥರು ಬಂದಿದ್ದಾರೆ.

ದೊಡ್ಡ ಬಸವಣ್ಣನ ದೇವಸ್ಥಾನ ಪಕ್ಕದಲ್ಲಿ ಹಳ್ಳಿಯ ಸೊಗಡಿನಲ್ಲಿ ಪಾರ್ಕ್ ನಿರ್ಮಾಣ ಮಾಡ್ಲಾಗಿದೆ. ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಕ್ಕಾಗಿ ಆಂಧ್ರ, ತಮಿಳುನಾಡು, ರಾಮನಗರ, ಕೋಲಾರ, ಚಿತ್ರದುರ್ಗ ಸೇರಿದಂತೆ ಹಲವೆಡೆಯಿಂದ 3 ಸಾವಿರಕ್ಕೂ ಹೆಚ್ಚು ವ್ಯಾಪಾರಸ್ಥರು ಬಂದಿದ್ದಾರೆ.

4 / 9
ಇಲ್ಲಿ 500 ಅಂಗಡಿಗಳು ರೈತರದ್ದೇ ಆಗಿವೆ. ಜಾತ್ರೆಯಲ್ಲಿ ಹಸಿ ಕಡಲೆಕಾಯಿ, ಹುರಿದ ಕಡಲೆಕಾಯಿ, ಬೇಸಿದ ಕಡಲೆಕಾಯಿ ಜನರ ಬಾಯಲ್ಲಿ ನೀರೂರಿಸುತ್ತಿದೆ. ಆದ್ರೆ ಈ ವರ್ಷ ಹೆಚ್ಚು ಮಳೆಯಾದಂತಹ ಪರಿಣಾಮ ಕಡಲೆಕಾಯಿ ಬೆಲೆಯೂ ಜಾಸ್ತಿಯಾಗಿದೆ.

ಇಲ್ಲಿ 500 ಅಂಗಡಿಗಳು ರೈತರದ್ದೇ ಆಗಿವೆ. ಜಾತ್ರೆಯಲ್ಲಿ ಹಸಿ ಕಡಲೆಕಾಯಿ, ಹುರಿದ ಕಡಲೆಕಾಯಿ, ಬೇಸಿದ ಕಡಲೆಕಾಯಿ ಜನರ ಬಾಯಲ್ಲಿ ನೀರೂರಿಸುತ್ತಿದೆ. ಆದ್ರೆ ಈ ವರ್ಷ ಹೆಚ್ಚು ಮಳೆಯಾದಂತಹ ಪರಿಣಾಮ ಕಡಲೆಕಾಯಿ ಬೆಲೆಯೂ ಜಾಸ್ತಿಯಾಗಿದೆ.

5 / 9
ಕಡಲೆಕಾಯಿ ಪರಿಷೆಗೆ 15 ಅಡಿ ಎತ್ತರ 20 ಅಡಿ ಉದ್ದದ ದೊಡ್ಡ ಬಸವ ಹೂಗಳಿಂದ ಅಲಂಕೃತನಾಗಿದ್ದ. ಇದನ್ನು ಕಣ್ತುಂಬಿಕೊಳ್ಳಲು ಬುಲ್ ಟೆಂಪಲ್​ಗೆ ಭಕ್ತ ಸಾಗರವೇ ಹರಿದು ಬಂತು,

ಕಡಲೆಕಾಯಿ ಪರಿಷೆಗೆ 15 ಅಡಿ ಎತ್ತರ 20 ಅಡಿ ಉದ್ದದ ದೊಡ್ಡ ಬಸವ ಹೂಗಳಿಂದ ಅಲಂಕೃತನಾಗಿದ್ದ. ಇದನ್ನು ಕಣ್ತುಂಬಿಕೊಳ್ಳಲು ಬುಲ್ ಟೆಂಪಲ್​ಗೆ ಭಕ್ತ ಸಾಗರವೇ ಹರಿದು ಬಂತು,

6 / 9
ಕಡಲೆಕಾಯಿ ಪರಿಷೆ ಹಿನ್ನೆಲೆ ದೊಡ್ಡ ಗಣಪತಿ ದೇವಸ್ಥಾನ, ಬುಲ್ ಟೆಂಪಲ್ ಸೇರಿದಂತೆ ಪ್ರಮುಖ ದೇವಾಲಯ, ಬೀದಿಗಳು ಘಮ ಘಮಿಸುವ ಹೂಗಳಿಂದ ಕಂಗೊಳಿಸುತ್ತಿವೆ.

ಕಡಲೆಕಾಯಿ ಪರಿಷೆ ಹಿನ್ನೆಲೆ ದೊಡ್ಡ ಗಣಪತಿ ದೇವಸ್ಥಾನ, ಬುಲ್ ಟೆಂಪಲ್ ಸೇರಿದಂತೆ ಪ್ರಮುಖ ದೇವಾಲಯ, ಬೀದಿಗಳು ಘಮ ಘಮಿಸುವ ಹೂಗಳಿಂದ ಕಂಗೊಳಿಸುತ್ತಿವೆ.

7 / 9
ಬಸವನಗುಡಿಯ ಐತಿಹಾಸಿಕ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಂಭ್ರಮ ಮನೆ ಮಾಡಿದೆ. ಕಡಲೆಕಾಯಿ ಅಭಿಷೇಕದ ನಂತರ ಹೂಗಳಿಂದ ಅಲಂಕಾರನಾದ ಗಣಪತಿಯ ದರ್ಶನ ಅದ್ದದ್ದು ಹೀಗೆ.

ಬಸವನಗುಡಿಯ ಐತಿಹಾಸಿಕ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಂಭ್ರಮ ಮನೆ ಮಾಡಿದೆ. ಕಡಲೆಕಾಯಿ ಅಭಿಷೇಕದ ನಂತರ ಹೂಗಳಿಂದ ಅಲಂಕಾರನಾದ ಗಣಪತಿಯ ದರ್ಶನ ಅದ್ದದ್ದು ಹೀಗೆ.

8 / 9
ಕಡ್ಲೇಕಾಯ್ ಘಮ ಅಂದ್ರೆನೆ ಹಾಗೇ.. ಒಮ್ಮೆ ತಿನ್ನೋಕ್ ಶುರು ಮಾಡಿದ್ರೆ ತಿಂತಾನೇ ಇರ್ಬೇಕು ಅನ್ಸುತ್ತೆ. ನೀವ್ ಕೂಡ ಬಡವರ ಬಾದಾಮಿ ಪ್ರಿಯರಾಗಿದ್ರೆ ಬಸವನಗುಡಿಗೆ ಹೋಗೋದನ್ನ ಮಿಸ್ ಮಾಡ್ಬೇಡಿ.

ಕಡ್ಲೇಕಾಯ್ ಘಮ ಅಂದ್ರೆನೆ ಹಾಗೇ.. ಒಮ್ಮೆ ತಿನ್ನೋಕ್ ಶುರು ಮಾಡಿದ್ರೆ ತಿಂತಾನೇ ಇರ್ಬೇಕು ಅನ್ಸುತ್ತೆ. ನೀವ್ ಕೂಡ ಬಡವರ ಬಾದಾಮಿ ಪ್ರಿಯರಾಗಿದ್ರೆ ಬಸವನಗುಡಿಗೆ ಹೋಗೋದನ್ನ ಮಿಸ್ ಮಾಡ್ಬೇಡಿ.

9 / 9

Published On - 9:16 am, Mon, 21 November 22

Web contact
Web contact

TV9 Kannada

Read More
Follow Us
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ