AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಬೆಂಗಳೂರಿನಲ್ಲಿ ಭೇಟಿ ನೀಡಲೇಬೇಕಾ ಟಾಪ್​ 5 ಪ್ರವಾಸಿ ತಾಣಗಳಿವು

ಕರ್ನಾಟಕದ ರಾಜಧಾನಿ ಬೆಂಗಳೂರು ಕೇವಲ ಗಗನಚುಂಬಿ ಕಟ್ಟಡ ಹಾಗೂ ಭಿನ್ನ ಜೀವನಶೈಲಿಗೆ ಮಾತ್ರವಲ್ಲದೇ, ಹಲವು ಪ್ರವಾಸಿ ತಾಣಗಳಿಗೂ ಹೆಸರುವಾಸಿ. ಬೆಂಗಳೂರಲ್ಲಿ ನೋಡಲೇಬೇಕಾದ ಪ್ರಮುಖ 5 ಪ್ರವಾಸಿ ತಾಣಗಳು ಇಲ್ಲಿವೆ ನೋಡಿ.

ಗಂಗಾಧರ​ ಬ. ಸಾಬೋಜಿ
|

Updated on: Mar 05, 2023 | 8:00 AM

Share
ಕರ್ನಾಟಕದ ರಾಜಧಾನಿ ಬೆಂಗಳೂರು ಕೇವಲ ಗಗನಚುಂಬಿ ಕಟ್ಟಡ ಹಾಗೂ ಭಿನ್ನ ಜೀವನಶೈಲಿಗೆ 
ಮಾತ್ರವಲ್ಲದೇ, ಹಲವು ಪ್ರವಾಸಿ ತಾಣಗಳಿಗೂ ಹೆಸರುವಾಸಿ. ಬೆಂಗಳೂರಲ್ಲಿ ನೋಡಲೇಬೇಕಾದ 
ಪ್ರಮುಖ 5 ಪ್ರವಾಸಿ ತಾಣಗಳು ಇಲ್ಲಿವೆ ನೋಡಿ.

ಕರ್ನಾಟಕದ ರಾಜಧಾನಿ ಬೆಂಗಳೂರು ಕೇವಲ ಗಗನಚುಂಬಿ ಕಟ್ಟಡ ಹಾಗೂ ಭಿನ್ನ ಜೀವನಶೈಲಿಗೆ ಮಾತ್ರವಲ್ಲದೇ, ಹಲವು ಪ್ರವಾಸಿ ತಾಣಗಳಿಗೂ ಹೆಸರುವಾಸಿ. ಬೆಂಗಳೂರಲ್ಲಿ ನೋಡಲೇಬೇಕಾದ ಪ್ರಮುಖ 5 ಪ್ರವಾಸಿ ತಾಣಗಳು ಇಲ್ಲಿವೆ ನೋಡಿ.

1 / 6
ಬೆಂಗಳೂರು ಅರಮನೆ: ನೀವು ಭೇಟಿ ನೀಡಬಹುದಾದ  ಸ್ಥಳವೆಂದರೆ ಬೆಂಗಳೂರು 
ಅರಮನೆ. ಇದು ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್‌ನಿಂದ ಪ್ರೇರಿತವಾಗಿದೆ. 
ಈ ಭವ್ಯ ಅರಮನೆ ಅದರ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇದು ಒಳ ಮತ್ತು 
ಹೊರಭಾಗದಲ್ಲಿ ಸೊಗಸಾದ ಕೆತ್ತನೆಗಳನ್ನು ಹೊಂದಿದೆ. ಇದು ಬೆಂಗಳೂರಿನ ಅತ್ಯುತ್ತಮ
ಪ್ರವಾಸಿ ಸ್ಥಳಗಳಲ್ಲಿ ಒಂದು.

ಬೆಂಗಳೂರು ಅರಮನೆ: ನೀವು ಭೇಟಿ ನೀಡಬಹುದಾದ ಸ್ಥಳವೆಂದರೆ ಬೆಂಗಳೂರು ಅರಮನೆ. ಇದು ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್‌ನಿಂದ ಪ್ರೇರಿತವಾಗಿದೆ. ಈ ಭವ್ಯ ಅರಮನೆ ಅದರ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇದು ಒಳ ಮತ್ತು ಹೊರಭಾಗದಲ್ಲಿ ಸೊಗಸಾದ ಕೆತ್ತನೆಗಳನ್ನು ಹೊಂದಿದೆ. ಇದು ಬೆಂಗಳೂರಿನ ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದು.

2 / 6
ನಂದಿ ಬೆಟ್ಟ: ಇದು ಬೆಂಗಳೂರಿನಿಂದ ಸುಮಾರು 61 ಕಿ,ಮೀ ದೂರದಲ್ಲಿದೆ. ಕೆಲಸದ ಒತ್ತಡ ಮತ್ತು
ಇತರೆ ಜಂಜಾಟದಿಂದ ಒಂದು ದಿನದ ಮಟ್ಟಿಗೆ ಆಹ್ಲಾದಕರವಾದ ಪರಿಸರವನ್ನ ಅನುಭವಿಸಲು  ಈ ತಾಣಕ್ಕೆ ಸಾಕಷ್ಟು ಜನರು
ಭೇಟಿ ನೀಡುತ್ತಾರೆ.

ನಂದಿ ಬೆಟ್ಟ: ಇದು ಬೆಂಗಳೂರಿನಿಂದ ಸುಮಾರು 61 ಕಿ,ಮೀ ದೂರದಲ್ಲಿದೆ. ಕೆಲಸದ ಒತ್ತಡ ಮತ್ತು ಇತರೆ ಜಂಜಾಟದಿಂದ ಒಂದು ದಿನದ ಮಟ್ಟಿಗೆ ಆಹ್ಲಾದಕರವಾದ ಪರಿಸರವನ್ನ ಅನುಭವಿಸಲು ಈ ತಾಣಕ್ಕೆ ಸಾಕಷ್ಟು ಜನರು ಭೇಟಿ ನೀಡುತ್ತಾರೆ.

3 / 6
ಇಸ್ಕಾನ್ ದೇವಾಲಯ: ಈ ಸುಂದರವಾದ ದೇವಾಲಯವು ಶ್ರೀಕೃಷ್ಣನಿಗೆ ಸಮರ್ಪಿತವಾಗಿದೆ. 
ಇದು ನಿಯೋ-ಕ್ಲಾಸಿಕಲ್ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ. ಅಲ್ಟ್ರಾ-ಆಧುನಿಕ ಮತ್ತು 
ಸಾಂಪ್ರದಾಯಿಕ ವಿನ್ಯಾಸದ ಸುಂದರವಾದ ಮಿಶ್ರಣವನ್ನು ಪ್ರದರ್ಶಿಸುತ್ತದೆ.

ಇಸ್ಕಾನ್ ದೇವಾಲಯ: ಈ ಸುಂದರವಾದ ದೇವಾಲಯವು ಶ್ರೀಕೃಷ್ಣನಿಗೆ ಸಮರ್ಪಿತವಾಗಿದೆ. ಇದು ನಿಯೋ-ಕ್ಲಾಸಿಕಲ್ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ. ಅಲ್ಟ್ರಾ-ಆಧುನಿಕ ಮತ್ತು ಸಾಂಪ್ರದಾಯಿಕ ವಿನ್ಯಾಸದ ಸುಂದರವಾದ ಮಿಶ್ರಣವನ್ನು ಪ್ರದರ್ಶಿಸುತ್ತದೆ.

4 / 6
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ: ಬೆಂಗಳೂರಿನಿಂದ 22 ಕಿಮೀ ದೂರದಲ್ಲಿರುವ ಈ 
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಝೂವಲಾಜಿಕಲ್ ರಿಸರ್ವ್‌ಗೆ ಅತ್ಯಂತ ಯೋಗ್ಯವಾದ 
ಅತ್ಯಂತ ಶ್ರೀಮಂತ ನೈಸರ್ಗಿಕ ಪ್ರದೇಶಗಳಲ್ಲೊಂದಾದ ಗುಡ್ಡಗಾಡು ಪ್ರದೇಶವಾಗಿದೆ. ಇದು 
ಬೆಂಗಳೂರಿನ ಪ್ರವಾಸಿಗರ ಅತ್ಯಂತ ಆಕರ್ಷಣೀಯ ಸ್ಥಳಗಳಲ್ಲಿ ಒಂದು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ: ಬೆಂಗಳೂರಿನಿಂದ 22 ಕಿಮೀ ದೂರದಲ್ಲಿರುವ ಈ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಝೂವಲಾಜಿಕಲ್ ರಿಸರ್ವ್‌ಗೆ ಅತ್ಯಂತ ಯೋಗ್ಯವಾದ ಅತ್ಯಂತ ಶ್ರೀಮಂತ ನೈಸರ್ಗಿಕ ಪ್ರದೇಶಗಳಲ್ಲೊಂದಾದ ಗುಡ್ಡಗಾಡು ಪ್ರದೇಶವಾಗಿದೆ. ಇದು ಬೆಂಗಳೂರಿನ ಪ್ರವಾಸಿಗರ ಅತ್ಯಂತ ಆಕರ್ಷಣೀಯ ಸ್ಥಳಗಳಲ್ಲಿ ಒಂದು.

5 / 6
ದೊಡ್ಡ ಬಸವನ ಗುಡಿ: ಬೆಂಗಳೂರಿನ ಅತ್ಯಂತ ಪ್ರಸಿದ್ಧ ಮತ್ತು ಐತಿಹಾಸಿಕ ದೇವಾಲಯಗಳಲ್ಲಿ
ಒಂದಾಗಿದೆ. ಈ ದೊಡ್ಡ ಬಸವ 4.5 ಮೀಟರ್ ಎತ್ತರ ಮತ್ತು ಸುಮಾರು 6 ಮೀಟರ್ ಅಗಲವನ್ನು
ಹೊಂದಿದೆ. ಪ್ರತಿಮೆಯನ್ನು ಕೆತ್ತಲು ಒಂದೇ ಗ್ರಾನೈಟ್ ಬಂಡೆಯನ್ನು ಬಳಸಲಾಗಿದೆ.

ದೊಡ್ಡ ಬಸವನ ಗುಡಿ: ಬೆಂಗಳೂರಿನ ಅತ್ಯಂತ ಪ್ರಸಿದ್ಧ ಮತ್ತು ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೊಡ್ಡ ಬಸವ 4.5 ಮೀಟರ್ ಎತ್ತರ ಮತ್ತು ಸುಮಾರು 6 ಮೀಟರ್ ಅಗಲವನ್ನು ಹೊಂದಿದೆ. ಪ್ರತಿಮೆಯನ್ನು ಕೆತ್ತಲು ಒಂದೇ ಗ್ರಾನೈಟ್ ಬಂಡೆಯನ್ನು ಬಳಸಲಾಗಿದೆ.

6 / 6
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ