AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Best Tourist Places: ನಿಮ್ಮ ಜೀವನದಲ್ಲಿ ಅದ್ಭುತಗಳನ್ನು ಕಣ್ತುಂಬಿಕೊಳ್ಳಲು ಈ ಸ್ಥಳಗಳಿಗೆ ಭೇಟಿ ಕೊಡಿ

ಭಾರತವು ಹೇರಳವಾದ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದು, ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ದೇಶಗಳಿಂದಲೂ ಬರುತ್ತಾರೆ.

TV9 Web
| Edited By: |

Updated on: Sep 10, 2022 | 8:00 AM

Share
ಪರ್ವತಗಳು, ನದಿಗಳು, ಸಮುದ್ರಗಳು, ಮರುಭೂಮಿ ಸೇರಿದಂತೆ ಅನೇಕ ರೀತಿಯ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿಕೊಡುತ್ತಾರೆ. ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಭೇಟಿಕೊಡಬೇಕಾದ ಕೆಲವು ಅದ್ಭುತ ಸ್ಥಳಗಳಿವೆ. ಅವುಗಳು ಈ ಕೆಳಗಿನಂತಿವೆ.

Best Tourist Places Best places in India that you must visit in your lifetime

1 / 8
ಪಶ್ಚಿಮ ಘಟ್ಟ ಪರ್ವತಗಳು: ಪಶ್ಚಿಮ ಘಟ್ಟ ಪರ್ವತಗಳನ್ನು ಸಹ್ಯಾದ್ರಿ ಪರ್ವತಗಳು ಎಂದೂ ಕರೆಯುತ್ತಾರೆ. ಈ ಪರ್ವತ ಶ್ರೇಣಿಯು ಗುಜರಾತ್ ಗಡಿಯಿಂದ ಕನ್ಯಾಕುಮಾರಿಯವರೆಗೆ ವ್ಯಾಪಿಸಿದೆ. ಈ ಪರ್ವತಗಳ ಜೀವವೈವಿಧ್ಯವು ಪ್ರಪಂಚದ ಇತರ ಪ್ರವಾಸಿ ತಾಣಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಪರ್ವತ ಶ್ರೇಣಿಯ ಒಡಲಲ್ಲಿ ಬೆಳೆದು ನಿಂತಿರುವ ಎಷ್ಟೋ ಅಜ್ಞಾತ ಸಸ್ಯಗಳು ಮತ್ತು ಮರಗಳ ಒಳಗೆ ವಾಸಿಸುವ ಪ್ರಾಣಿಗಳನ್ನು ನೋಡುವಾಗ ಬೆರಗು ಮೂಡಿಸದೆ ಇರಲಾರದರು.

Best Tourist Places Best places in India that you must visit in your lifetime

2 / 8
Best Tourist Places Best places in India that you must visit in your lifetime

ಲಡಾಖ್‌ನ ಸರೋವರಗಳು: ಲಡಾಖ್‌ಗೆ ಒಮ್ಮೆ ಹೆಜ್ಜೆ ಇಟ್ಟ ಪ್ರವಾಸಿಗರು ಸರೋವರಗಳಿಗೆ ಭೇಟಿಕೊಡದೆ ಹಿಂದಿರುಗಲಾರರು. ಸುಂದರವಾದ ನೀಲಿ ನೀರಿನಿಂದ ಕೂಡಿದ ಸರೋವರ ಮನಸ್ಸಿಗೆ ಮುದ ನೀಡುವಂತಿದೆ. ಮಲೆನಾಡಿನ ಸರೋವರಗಳ ಪೈಕಿ ಪಾಂಗಾಂಗ್ ಮತ್ತು ಮೊರಿರಿ ಸರೋವರಗಳು ಸೌಂದರ್ಯದ ದೃಷ್ಟಿಯಿಂದ ನಿಜವಾಗಿಯೂ ವಿಭಿನ್ನವಾಗಿವೆ.

3 / 8
Best Tourist Places Best places in India that you must visit in your lifetime

ಹಿಮಾಲಯದ ಘನೀಕೃತ ಸರೋವರಗಳು: ಹಿಮಾಲಯವು ಹಲವಾರು ಸಣ್ಣ ಮತ್ತು ದೊಡ್ಡ ಸರೋವರಗಳನ್ನು ಹೊಂದಿದೆ. ಆ ಸರೋವರಗಳು ಊಹಿಸಿದ್ದಕ್ಕಿಂತ ಹೆಚ್ಚು ಸುಂದರವಾಗಿವೆ. ವಿಶೇಷವಾಗಿ ಸಿಕ್ಕಿಂ ರಾಜ್ಯದಲ್ಲಿ ಹಲವಾರು ಹೆಪ್ಪುಗಟ್ಟಿದ ಸರೋವರಗಳಿವೆ.

4 / 8
Best Tourist Places Best places in India that you must visit in your lifetime

ಸುಂದರಬನ್ಸ್ ಮ್ಯಾಂಗ್ರೋವ್ ಅರಣ್ಯಗಳು: ಪಶ್ಚಿಮ ಬಂಗಾಳದ ಸುಂದರಬನ್ಸ್‌ನ ಸುರುಳಿಯಾಕಾರದ ತೊರೆಗಳು ಮತ್ತು ಅದರ ಸುತ್ತಲಿನ ದಟ್ಟವಾದ ಬಹುತೇಕ ಪ್ರವೇಶಿಸಲಾಗದ ಮ್ಯಾಂಗ್ರೋವ್ ಕಾಡುಗಳು ವಿಶ್ವದ ಅತ್ಯಂತ ರೋಮಾಂಚಕಾರಿ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಯುನೆಸ್ಕೋ ಈ ಮ್ಯಾಂಗ್ರೋವ್ ಅರಣ್ಯವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ. ರಾಯಲ್ ಬೆಂಗಾಲ್ ಟೈಗರ್ ಇದೇ ಕಾಡಿನಲ್ಲಿ ಕಂಡುಬರುತ್ತದೆ.

5 / 8
Best Tourist Places Best places in India that you must visit in your lifetime

ಬ್ರಹ್ಮಪುತ್ರ ನದಿ: ವಿಶ್ವದ ಅತ್ಯುತ್ತಮ ಅನುಭವವೆಂದರೆ ಬ್ರಹ್ಮಪುತ್ರ ನದಿಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದು. ನೀವು ಕೂಡ ಈ ಭವ್ಯ ದೃಶ್ಯಾವಳಿಯನ್ನು ನೋಡಬೇಕೆಂದರೆ ಇಲ್ಲಿಗೆ ಭೇಟಿ ಕೊಡಬಹುದು.

6 / 8
Best Tourist Places Best places in India that you must visit in your lifetime

ಲಕ್ಷದ್ವೀಪ: ಭಾರತೀಯ ಮೂಲದ ಬೀಚ್​ಗಳಲ್ಲಿ ಲಕ್ಷದ್ವೀಪ ಕೂಡ ಒಂದು. ಆಕಾಶ ನೀಲಿ ಸಮುದ್ರ, ಬಿಳಿ ಮರಳಿನ ಕಡಲತೀರವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ನೀಲಿ ಸಮುದ್ರದ ಆಳವನ್ನು ನೋಡಲು ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್ ಕೂಡ ಇಲ್ಲಿ ಲಭ್ಯವಿದೆ.

7 / 8
Best Tourist Places Best places in India that you must visit in your lifetime

ಥಾರ್ ಮರುಭೂಮಿ: ನೀವು ರಾಜಸ್ಥಾನಕ್ಕೆ ಭೇಟಿ ಕೊಟ್ಟರೆ ಥಾರ್ ಮರುಭೂಮಿಯಲ್ಲಿ ಕ್ಯಾಂಪ್ ಮಾಡಬೇಕು. ತಂಪಾದ ರಾತ್ರಿಯಲ್ಲಿ ವಿಶಾಲವಾದ ಚಿನ್ನದ ಮರಳಿನ ಮೇಲೆ ಕಪ್ಪು ಆಕಾಶವನ್ನು ನೋಡುವುದು ಸ್ವರ್ಗೀಯ ದೃಶ್ಯವಾಗಿದೆ. ವರ್ಷಗಳಿಂದ ಉರಿಯುತ್ತಿರುವ ನಕ್ಷತ್ರಗಳು, ನಕ್ಷತ್ರಪುಂಜವು ರಾಜನ ರತ್ನಖಚಿತ ಅರಮನೆಯ ಛಾವಣಿ ನೋಡಿದಂತೆ ಅನುಭವ ನೀಡಲಿದೆ.

8 / 8
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು