AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯವಾಗಿರಲು ದೇಹಕ್ಕೆ ಈ 7 ರೀತಿಯ ವಿಶ್ರಾಂತಿ ಅಗತ್ಯ

ಮಾನಸಿಕ ಆರೋಗ್ಯ ಎಲ್ಲಕ್ಕಿಂತ ಮುಖ್ಯ. ಕೆಲಸದ ಒತ್ತಡ, ಓಡುವ ಜೀವನಶೈಲಿಯ ನಡುವೆ ವಿಶ್ರಾಂತಿಗೇ ಜಾಗವಿಲ್ಲ. ಇದರಿಂದ ಅಪಯಗಳೇ ಹೆಚ್ಚು. ಹೀಗಾಗಿ ಈ ರೀತಿಯ ವಿಶ್ರಾಂತಿಗಳನ್ನು ನೀವು ಪಡೆದುಕೊಂಡರೆ ಜೀವನೋತ್ಸಾಹಿಗಳಾಗಿರಬಹುದು.

TV9 Web
| Edited By: |

Updated on:Mar 09, 2022 | 12:12 PM

Share
ಮಾನಸಿಕ ಆರೋಗ್ಯ ಪ್ರತೀ ವ್ಯಕ್ತಿಗೆ ಅಗತ್ಯವಾಗಿರುತ್ತದೆ. ದಿನನಿತ್ದದ ಜೀವನದಲ್ಲಿ ಕೆಲಸದ ಒತ್ತಡದಲ್ಲಿ ವಿಶ್ರಾಂತಿ ತೆಗೆದುಕೊಳ್ಳತಿದ್ದರೆ ನಿರಂತರ ಸುಸ್ತು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ರೀತಿಯ ವಿಶ್ರಾಂತಿ ನಿಮ್ಮ ದೇಹಕ್ಕೆ ಅಗತ್ಯವಾಗಿರುತ್ತದೆ. ಇಲ್ಲಿದೆ ಮಾಹಿತಿ.

ಮಾನಸಿಕ ಆರೋಗ್ಯ ಪ್ರತೀ ವ್ಯಕ್ತಿಗೆ ಅಗತ್ಯವಾಗಿರುತ್ತದೆ. ದಿನನಿತ್ದದ ಜೀವನದಲ್ಲಿ ಕೆಲಸದ ಒತ್ತಡದಲ್ಲಿ ವಿಶ್ರಾಂತಿ ತೆಗೆದುಕೊಳ್ಳತಿದ್ದರೆ ನಿರಂತರ ಸುಸ್ತು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ರೀತಿಯ ವಿಶ್ರಾಂತಿ ನಿಮ್ಮ ದೇಹಕ್ಕೆ ಅಗತ್ಯವಾಗಿರುತ್ತದೆ. ಇಲ್ಲಿದೆ ಮಾಹಿತಿ.

1 / 8
ದೈಹಿಕ ವಿಶ್ರಾಂತಿ: ಎಷ್ಟೇ ಕೆಲಸ ಮಾಡಿದರೂ ದೇಹಕ್ಕೆ ವಿಶ್ರಾಂತಿ ಅಗತ್ಯವಿರುತ್ತದೆ. ಆದ್ದರಿಂದ ನಿದ್ದೆ ಮಾಡುವುದು ಉತ್ತಮ ಅಭ್ಯಾಸವಾಗಿದೆ.

ದೈಹಿಕ ವಿಶ್ರಾಂತಿ: ಎಷ್ಟೇ ಕೆಲಸ ಮಾಡಿದರೂ ದೇಹಕ್ಕೆ ವಿಶ್ರಾಂತಿ ಅಗತ್ಯವಿರುತ್ತದೆ. ಆದ್ದರಿಂದ ನಿದ್ದೆ ಮಾಡುವುದು ಉತ್ತಮ ಅಭ್ಯಾಸವಾಗಿದೆ.

2 / 8
ಮಾನಸಿಕ ಆರೋಗ್ಯ: ದೈನಂದಿನ ಚಟುವಟಿಕೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ ಯೋಗ, ಪ್ರಾಣಾಯಾಮ ಉತ್ತಮ ಅಭ್ಯಾಸವಾಗಿದೆ.

ಮಾನಸಿಕ ಆರೋಗ್ಯ: ದೈನಂದಿನ ಚಟುವಟಿಕೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ ಯೋಗ, ಪ್ರಾಣಾಯಾಮ ಉತ್ತಮ ಅಭ್ಯಾಸವಾಗಿದೆ.

3 / 8
ಭಾವನಾತ್ಮಕ ವಿಶ್ರಾಂತಿ: ಪ್ರತೀ ವ್ಯಕ್ತಿ ಭಾವನಾತ್ಮಕವಾಗಿ ವರ್ತಿಸುವುದು ಸಹಜ. ಆದರೆ ಭಾವನೆಗಳನ್ನು ತಡೆಹಿಡಿಯುವುದು ಒತ್ತಡ, ಆತಂಕಕ್ಕೆ ಕಾರಣವಾಗುತ್ತದೆ. ಹೀಗಾಗಿ ಆಗಾಗ ಸ್ನೇಹಿತರನ್ನು, ಕುಟುಂಬವನ್ನು ಭೇಟಿ ಮಾಡಿ ಭಾವನೆಗಳನ್ನು ಹಂಚಿಕೊಳ್ಳಿ.

ಭಾವನಾತ್ಮಕ ವಿಶ್ರಾಂತಿ: ಪ್ರತೀ ವ್ಯಕ್ತಿ ಭಾವನಾತ್ಮಕವಾಗಿ ವರ್ತಿಸುವುದು ಸಹಜ. ಆದರೆ ಭಾವನೆಗಳನ್ನು ತಡೆಹಿಡಿಯುವುದು ಒತ್ತಡ, ಆತಂಕಕ್ಕೆ ಕಾರಣವಾಗುತ್ತದೆ. ಹೀಗಾಗಿ ಆಗಾಗ ಸ್ನೇಹಿತರನ್ನು, ಕುಟುಂಬವನ್ನು ಭೇಟಿ ಮಾಡಿ ಭಾವನೆಗಳನ್ನು ಹಂಚಿಕೊಳ್ಳಿ.

4 / 8
ಸಾಮಾಜಿಕ ವಿಶ್ರಾಂತಿ: ಸಮಾಜದೊಂದಿಗೆ ಬದುಕುವಾಗ ಒಂದಷ್ಟು ಒತ್ತಡಗಳು ಬರುತ್ತದೆ. ಇದರಿಂದ ಹೊರಬರಲು, ನಿಮ್ಮದೇ ದಾರಿಗಳನ್ನು ಕಂಡುಕೊಳ್ಳಿ. ಉದಾಹರಣೆಗೆ, ವಾಕಿಂಗ್​ ಮಾಡುವುದು, ಪುಸ್ತಕ ಓದುವುದು ಇತ್ಯಾದಿ.

ಸಾಮಾಜಿಕ ವಿಶ್ರಾಂತಿ: ಸಮಾಜದೊಂದಿಗೆ ಬದುಕುವಾಗ ಒಂದಷ್ಟು ಒತ್ತಡಗಳು ಬರುತ್ತದೆ. ಇದರಿಂದ ಹೊರಬರಲು, ನಿಮ್ಮದೇ ದಾರಿಗಳನ್ನು ಕಂಡುಕೊಳ್ಳಿ. ಉದಾಹರಣೆಗೆ, ವಾಕಿಂಗ್​ ಮಾಡುವುದು, ಪುಸ್ತಕ ಓದುವುದು ಇತ್ಯಾದಿ.

5 / 8
ಸೃಜನಾತ್ಮಕ ವಿಶ್ರಾಂತಿ: ಪೇಂಟಿಂಗ್​, ಸಂಗೀತ ಕೇಳುವುದು ಅಥವಾ ಹಾಡುವುದು, ಓದುವಿಕೆಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಲಿ. ಇದರಿಂದ ಮಾನಸಿಕ ಆರೋಗ್ಯವೂ ಸಮತೋಲನದಲ್ಲಿರುತ್ತದೆ.

ಸೃಜನಾತ್ಮಕ ವಿಶ್ರಾಂತಿ: ಪೇಂಟಿಂಗ್​, ಸಂಗೀತ ಕೇಳುವುದು ಅಥವಾ ಹಾಡುವುದು, ಓದುವಿಕೆಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಲಿ. ಇದರಿಂದ ಮಾನಸಿಕ ಆರೋಗ್ಯವೂ ಸಮತೋಲನದಲ್ಲಿರುತ್ತದೆ.

6 / 8
ಆಧ್ಯಾತ್ಮಿಕ ವಿಶ್ರಾಂತಿ: ಪರಿಸರದೊಂದಿಗೆ ಬೆರೆತರೆ ಸಾಕು ಎಲ್ಲಾ ಒತ್ತಡ, ಆತಂಕಗಗಳು ದೂರವಾಗುತ್ತದೆ. ಆದ್ದರಿಂದ ಮನಸಿನ ನೆಮ್ಮದಿಗೆ ಆಧ್ಯಾತ್ಮಿಕವಾಗಿ ದಾರಿ ಕಂಡುಕೊಳ್ಳಿ. ದೇವರ ಧ್ಯಾನ ಇರಬಹುದು ಅಥವಾ ಪರಿಸರದೊಂದಿಗೆ ಬೆರೆಯುವುದಿರಬಹುದು.

ಆಧ್ಯಾತ್ಮಿಕ ವಿಶ್ರಾಂತಿ: ಪರಿಸರದೊಂದಿಗೆ ಬೆರೆತರೆ ಸಾಕು ಎಲ್ಲಾ ಒತ್ತಡ, ಆತಂಕಗಗಳು ದೂರವಾಗುತ್ತದೆ. ಆದ್ದರಿಂದ ಮನಸಿನ ನೆಮ್ಮದಿಗೆ ಆಧ್ಯಾತ್ಮಿಕವಾಗಿ ದಾರಿ ಕಂಡುಕೊಳ್ಳಿ. ದೇವರ ಧ್ಯಾನ ಇರಬಹುದು ಅಥವಾ ಪರಿಸರದೊಂದಿಗೆ ಬೆರೆಯುವುದಿರಬಹುದು.

7 / 8
ಸಂವೇದನಾ ವಿಶ್ರಾಂತಿ: ಗ್ಯಾಜೆಟ್​ಗಳ ನಿರಂತರ ಬಳಕೆಯಿಂದ ಮಾನಸಿಕ ಮತ್ತು ದೈಹಿಕ ನೆಮ್ಮದಿ ಹದಗೆಡುತ್ತದೆ. ಇದಕ್ಕಾಗಿ ನೀವು ವಿಶ್ರಾಂತಿಯನ್ನು ಪಡೆದುಕೊಳ್ಳಲೇಬೇಕು.

ಸಂವೇದನಾ ವಿಶ್ರಾಂತಿ: ಗ್ಯಾಜೆಟ್​ಗಳ ನಿರಂತರ ಬಳಕೆಯಿಂದ ಮಾನಸಿಕ ಮತ್ತು ದೈಹಿಕ ನೆಮ್ಮದಿ ಹದಗೆಡುತ್ತದೆ. ಇದಕ್ಕಾಗಿ ನೀವು ವಿಶ್ರಾಂತಿಯನ್ನು ಪಡೆದುಕೊಳ್ಳಲೇಬೇಕು.

8 / 8

Published On - 12:11 pm, Wed, 9 March 22

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!