AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯವಾಗಿರಲು ದೇಹಕ್ಕೆ ಈ 7 ರೀತಿಯ ವಿಶ್ರಾಂತಿ ಅಗತ್ಯ

ಮಾನಸಿಕ ಆರೋಗ್ಯ ಎಲ್ಲಕ್ಕಿಂತ ಮುಖ್ಯ. ಕೆಲಸದ ಒತ್ತಡ, ಓಡುವ ಜೀವನಶೈಲಿಯ ನಡುವೆ ವಿಶ್ರಾಂತಿಗೇ ಜಾಗವಿಲ್ಲ. ಇದರಿಂದ ಅಪಯಗಳೇ ಹೆಚ್ಚು. ಹೀಗಾಗಿ ಈ ರೀತಿಯ ವಿಶ್ರಾಂತಿಗಳನ್ನು ನೀವು ಪಡೆದುಕೊಂಡರೆ ಜೀವನೋತ್ಸಾಹಿಗಳಾಗಿರಬಹುದು.

TV9 Web
| Edited By: |

Updated on:Mar 09, 2022 | 12:12 PM

Share
ಮಾನಸಿಕ ಆರೋಗ್ಯ ಪ್ರತೀ ವ್ಯಕ್ತಿಗೆ ಅಗತ್ಯವಾಗಿರುತ್ತದೆ. ದಿನನಿತ್ದದ ಜೀವನದಲ್ಲಿ ಕೆಲಸದ ಒತ್ತಡದಲ್ಲಿ ವಿಶ್ರಾಂತಿ ತೆಗೆದುಕೊಳ್ಳತಿದ್ದರೆ ನಿರಂತರ ಸುಸ್ತು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ರೀತಿಯ ವಿಶ್ರಾಂತಿ ನಿಮ್ಮ ದೇಹಕ್ಕೆ ಅಗತ್ಯವಾಗಿರುತ್ತದೆ. ಇಲ್ಲಿದೆ ಮಾಹಿತಿ.

ಮಾನಸಿಕ ಆರೋಗ್ಯ ಪ್ರತೀ ವ್ಯಕ್ತಿಗೆ ಅಗತ್ಯವಾಗಿರುತ್ತದೆ. ದಿನನಿತ್ದದ ಜೀವನದಲ್ಲಿ ಕೆಲಸದ ಒತ್ತಡದಲ್ಲಿ ವಿಶ್ರಾಂತಿ ತೆಗೆದುಕೊಳ್ಳತಿದ್ದರೆ ನಿರಂತರ ಸುಸ್ತು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ರೀತಿಯ ವಿಶ್ರಾಂತಿ ನಿಮ್ಮ ದೇಹಕ್ಕೆ ಅಗತ್ಯವಾಗಿರುತ್ತದೆ. ಇಲ್ಲಿದೆ ಮಾಹಿತಿ.

1 / 8
ದೈಹಿಕ ವಿಶ್ರಾಂತಿ: ಎಷ್ಟೇ ಕೆಲಸ ಮಾಡಿದರೂ ದೇಹಕ್ಕೆ ವಿಶ್ರಾಂತಿ ಅಗತ್ಯವಿರುತ್ತದೆ. ಆದ್ದರಿಂದ ನಿದ್ದೆ ಮಾಡುವುದು ಉತ್ತಮ ಅಭ್ಯಾಸವಾಗಿದೆ.

ದೈಹಿಕ ವಿಶ್ರಾಂತಿ: ಎಷ್ಟೇ ಕೆಲಸ ಮಾಡಿದರೂ ದೇಹಕ್ಕೆ ವಿಶ್ರಾಂತಿ ಅಗತ್ಯವಿರುತ್ತದೆ. ಆದ್ದರಿಂದ ನಿದ್ದೆ ಮಾಡುವುದು ಉತ್ತಮ ಅಭ್ಯಾಸವಾಗಿದೆ.

2 / 8
ಮಾನಸಿಕ ಆರೋಗ್ಯ: ದೈನಂದಿನ ಚಟುವಟಿಕೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ ಯೋಗ, ಪ್ರಾಣಾಯಾಮ ಉತ್ತಮ ಅಭ್ಯಾಸವಾಗಿದೆ.

ಮಾನಸಿಕ ಆರೋಗ್ಯ: ದೈನಂದಿನ ಚಟುವಟಿಕೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ ಯೋಗ, ಪ್ರಾಣಾಯಾಮ ಉತ್ತಮ ಅಭ್ಯಾಸವಾಗಿದೆ.

3 / 8
ಭಾವನಾತ್ಮಕ ವಿಶ್ರಾಂತಿ: ಪ್ರತೀ ವ್ಯಕ್ತಿ ಭಾವನಾತ್ಮಕವಾಗಿ ವರ್ತಿಸುವುದು ಸಹಜ. ಆದರೆ ಭಾವನೆಗಳನ್ನು ತಡೆಹಿಡಿಯುವುದು ಒತ್ತಡ, ಆತಂಕಕ್ಕೆ ಕಾರಣವಾಗುತ್ತದೆ. ಹೀಗಾಗಿ ಆಗಾಗ ಸ್ನೇಹಿತರನ್ನು, ಕುಟುಂಬವನ್ನು ಭೇಟಿ ಮಾಡಿ ಭಾವನೆಗಳನ್ನು ಹಂಚಿಕೊಳ್ಳಿ.

ಭಾವನಾತ್ಮಕ ವಿಶ್ರಾಂತಿ: ಪ್ರತೀ ವ್ಯಕ್ತಿ ಭಾವನಾತ್ಮಕವಾಗಿ ವರ್ತಿಸುವುದು ಸಹಜ. ಆದರೆ ಭಾವನೆಗಳನ್ನು ತಡೆಹಿಡಿಯುವುದು ಒತ್ತಡ, ಆತಂಕಕ್ಕೆ ಕಾರಣವಾಗುತ್ತದೆ. ಹೀಗಾಗಿ ಆಗಾಗ ಸ್ನೇಹಿತರನ್ನು, ಕುಟುಂಬವನ್ನು ಭೇಟಿ ಮಾಡಿ ಭಾವನೆಗಳನ್ನು ಹಂಚಿಕೊಳ್ಳಿ.

4 / 8
ಸಾಮಾಜಿಕ ವಿಶ್ರಾಂತಿ: ಸಮಾಜದೊಂದಿಗೆ ಬದುಕುವಾಗ ಒಂದಷ್ಟು ಒತ್ತಡಗಳು ಬರುತ್ತದೆ. ಇದರಿಂದ ಹೊರಬರಲು, ನಿಮ್ಮದೇ ದಾರಿಗಳನ್ನು ಕಂಡುಕೊಳ್ಳಿ. ಉದಾಹರಣೆಗೆ, ವಾಕಿಂಗ್​ ಮಾಡುವುದು, ಪುಸ್ತಕ ಓದುವುದು ಇತ್ಯಾದಿ.

ಸಾಮಾಜಿಕ ವಿಶ್ರಾಂತಿ: ಸಮಾಜದೊಂದಿಗೆ ಬದುಕುವಾಗ ಒಂದಷ್ಟು ಒತ್ತಡಗಳು ಬರುತ್ತದೆ. ಇದರಿಂದ ಹೊರಬರಲು, ನಿಮ್ಮದೇ ದಾರಿಗಳನ್ನು ಕಂಡುಕೊಳ್ಳಿ. ಉದಾಹರಣೆಗೆ, ವಾಕಿಂಗ್​ ಮಾಡುವುದು, ಪುಸ್ತಕ ಓದುವುದು ಇತ್ಯಾದಿ.

5 / 8
ಸೃಜನಾತ್ಮಕ ವಿಶ್ರಾಂತಿ: ಪೇಂಟಿಂಗ್​, ಸಂಗೀತ ಕೇಳುವುದು ಅಥವಾ ಹಾಡುವುದು, ಓದುವಿಕೆಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಲಿ. ಇದರಿಂದ ಮಾನಸಿಕ ಆರೋಗ್ಯವೂ ಸಮತೋಲನದಲ್ಲಿರುತ್ತದೆ.

ಸೃಜನಾತ್ಮಕ ವಿಶ್ರಾಂತಿ: ಪೇಂಟಿಂಗ್​, ಸಂಗೀತ ಕೇಳುವುದು ಅಥವಾ ಹಾಡುವುದು, ಓದುವಿಕೆಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಲಿ. ಇದರಿಂದ ಮಾನಸಿಕ ಆರೋಗ್ಯವೂ ಸಮತೋಲನದಲ್ಲಿರುತ್ತದೆ.

6 / 8
ಆಧ್ಯಾತ್ಮಿಕ ವಿಶ್ರಾಂತಿ: ಪರಿಸರದೊಂದಿಗೆ ಬೆರೆತರೆ ಸಾಕು ಎಲ್ಲಾ ಒತ್ತಡ, ಆತಂಕಗಗಳು ದೂರವಾಗುತ್ತದೆ. ಆದ್ದರಿಂದ ಮನಸಿನ ನೆಮ್ಮದಿಗೆ ಆಧ್ಯಾತ್ಮಿಕವಾಗಿ ದಾರಿ ಕಂಡುಕೊಳ್ಳಿ. ದೇವರ ಧ್ಯಾನ ಇರಬಹುದು ಅಥವಾ ಪರಿಸರದೊಂದಿಗೆ ಬೆರೆಯುವುದಿರಬಹುದು.

ಆಧ್ಯಾತ್ಮಿಕ ವಿಶ್ರಾಂತಿ: ಪರಿಸರದೊಂದಿಗೆ ಬೆರೆತರೆ ಸಾಕು ಎಲ್ಲಾ ಒತ್ತಡ, ಆತಂಕಗಗಳು ದೂರವಾಗುತ್ತದೆ. ಆದ್ದರಿಂದ ಮನಸಿನ ನೆಮ್ಮದಿಗೆ ಆಧ್ಯಾತ್ಮಿಕವಾಗಿ ದಾರಿ ಕಂಡುಕೊಳ್ಳಿ. ದೇವರ ಧ್ಯಾನ ಇರಬಹುದು ಅಥವಾ ಪರಿಸರದೊಂದಿಗೆ ಬೆರೆಯುವುದಿರಬಹುದು.

7 / 8
ಸಂವೇದನಾ ವಿಶ್ರಾಂತಿ: ಗ್ಯಾಜೆಟ್​ಗಳ ನಿರಂತರ ಬಳಕೆಯಿಂದ ಮಾನಸಿಕ ಮತ್ತು ದೈಹಿಕ ನೆಮ್ಮದಿ ಹದಗೆಡುತ್ತದೆ. ಇದಕ್ಕಾಗಿ ನೀವು ವಿಶ್ರಾಂತಿಯನ್ನು ಪಡೆದುಕೊಳ್ಳಲೇಬೇಕು.

ಸಂವೇದನಾ ವಿಶ್ರಾಂತಿ: ಗ್ಯಾಜೆಟ್​ಗಳ ನಿರಂತರ ಬಳಕೆಯಿಂದ ಮಾನಸಿಕ ಮತ್ತು ದೈಹಿಕ ನೆಮ್ಮದಿ ಹದಗೆಡುತ್ತದೆ. ಇದಕ್ಕಾಗಿ ನೀವು ವಿಶ್ರಾಂತಿಯನ್ನು ಪಡೆದುಕೊಳ್ಳಲೇಬೇಕು.

8 / 8

Published On - 12:11 pm, Wed, 9 March 22

Follow Us
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ