AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿದೆ ‘ಬ್ರಾಹ್ಮಣ ಪ್ರಸಾದಮ್’ ಹೋಟೆಲ್; ಪುಳಿಯೋಗರೆ, ಬಿಸಿ ಬೇಳೆ ಬಾತ್​ ಸಖತ್ ಟೇಸ್ಟಿ, ವಿಶೇಷತೆ ಏನು ಗೊತ್ತಾ?

ಬೆಂಗಳೂರಿನ ಬನಶಂಕರಿಯಲ್ಲಿರುವ ಬ್ರಾಹ್ಮಣ ಶೈಲಿಯ ಖಾದ್ಯಗಳನ್ನು ನೀಡುವ 'ಬ್ರಾಹ್ಮಣ ಪ್ರಸಾದ' ಹೋಟೆಲ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇಲ್ಲಿನ ಭಕ್ಷ್ಯಗಳು ವಿವಿಧ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ನೀಡುವ ಆಹಾರವನ್ನು ಹೋಲುತ್ತದೆ.

Rakesh Nayak Manchi
|

Updated on:Jun 14, 2023 | 6:03 PM

Share
Brahmana Prasadam hotel in Bengaluru Do you know what's so special

ಬ್ರಾಹ್ಮಣ ಶೈಲಿಯ ಖಾದ್ಯಗಳನ್ನು ನೀಡುವ 'ಬ್ರಾಹ್ಮಣ ಪ್ರಸಾದಮ್' ಹೋಟೆಲ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ದೇವಾಲಯದ ಶೈಲಿಯಲ್ಲಿ ಇರುವ ಈ ಹೊಟೇಲ್ ಇರುವುದು ಬೆಂಗಳೂರು ನಗರದ ಬನಶಂಕರಿಯಲ್ಲಿ. ಇಲ್ಲಿ ಲಭ್ಯವಾಗುವ ಭಕ್ಷ್ಯಗಳು ವಿವಿಧ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ನೀಡುವ ಆಹಾರವನ್ನು ಹೋಲುತ್ತದೆ. ಪುಳಿಯೋಗರೆ, ಬಿಸಿಬೇಳೆಬಾತ್ ಗ್ರಾಹಕರಿಗೆ ಅಚ್ಚುಮೆಚ್ಚು.

1 / 5
Brahmana Prasadam hotel in Bengaluru Do you know what's so special

ಹೋಟೆಲ್‌ಗೆ ಭೇಟಿ ನೀಡುವ ಗ್ರಾಹಕರಿಗೆ ಬಾಳೆ ಎಲೆ ಮತ್ತು ಎಲೆಗಳನ್ನು ಬಳಸಿ ಮಾಡಿದ ತಟ್ಟೆ, ಹಾಳೆಯಲ್ಲಿ ಮಾಡಿದ ತಟ್ಟೆಯಲ್ಲಿ ಆಹಾರವನ್ನು ನೀಡಲಾಗುತ್ತದೆ. ಪುಳಿಯೋಗರೆ, ಬಿಸಿಬೇಳೆಬಾತ್, ಪೊಂಗಲ್, ಮೈಸೂರು ಪಾಕ್, ಹೋಳಿಗೆ ಇತರ ಭಕ್ಷ್ಯಗಳು ಬೆಳಗಿನ ಉಪಾಹಾರ ಮತ್ತು ಊಟದ ಸಮಯದಲ್ಲಿ ಲಭ್ಯವಿದೆ. (Photo: ಟ್ವಿಟರ್/ಸನತ್ ಕುಮಾರ್)

2 / 5
Brahmana Prasadam hotel in Bengaluru Do you know what's so special

ಹೋಟೆಲ್ ಕೂಡ ದೇವಸ್ಥಾನವನ್ನು ಹೋಲುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಗ್ರಾಹಕರು ಕುರ್ಚಿಗಳ ಮೇಲೆ ಕುಳಿತುಕೊಂಡು ಅಥವಾ ನೆಲದ ಮೇಲೆ ಕುಳಿತುಕೊಂಡು ಆಹಾರವನ್ನು ಸವಿಯಬಹುದು. ಆಯ್ಕೆ ಗ್ರಾಹಕರದ್ದು. (Photo: ಟ್ವಿಟರ್/ಸನತ್ ಕುಮಾರ್)

3 / 5
Brahmana Prasadam hotel in Bengaluru Do you know what's so special

ಹೋಟೆಲ್‌ನಲ್ಲಿ ಭಕ್ತಿ ಸಂಗೀತವನ್ನು ಹಾಕಲಾಗುತ್ತದೆ. ಇದು ಹೋಟೆಲ್​ನ ಇನ್ನೊಂದು ವಿಶೇಷತೆಯಾಗಿದೆ. (Photo: ಟ್ವಿಟರ್/ಸನತ್ ಕುಮಾರ್)

4 / 5
Brahmana Prasadam hotel in Bengaluru Do you know what's so special

ದೇವಸ್ಥಾನದ ಪ್ರಸಾದವನ್ನು ಇಷ್ಟಪಡುವ ಜನರು ಖಂಡಿತವಾಗಿಯೂ ಈ ಸ್ಥಳವನ್ನು ಇಷ್ಟಪಡುತ್ತಾರೆ. ಪುಳಿಯೋಗರೆ ಮತ್ತು ಬಿಸಿ ಬೇಳೆಬಾತ್ ಇಲ್ಲಿ ಒಮ್ಮೆ ಸವಿಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. (Photo: ಟ್ವಿಟರ್/ಸನತ್ ಕುಮಾರ್)

5 / 5

Published On - 5:23 pm, Wed, 14 June 23

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್