AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರದ ನಾಡಿನಲ್ಲಿ ವಿದೇಶಿ ಪಕ್ಷಿಗಳ ಕಲರವ! ಗುಂಪು ಗುಂಪಾಗಿ ಕಾಣಸಿಗುವ ಸೈಬೇರಿಯನ್ ಪಕ್ಷಿಗಳು

ಈಗ ರಾಜ್ಯದೆಲ್ಲಡೆ ಬಹುತೇಕ ಬರದಿಂದ ಕೂಡಿದೆ. ಎಲ್ಲಿ ನೋಡಿದರೂ ಮಳೆಯಿಲ್ಲ, ಬೆಳೆಯಿಲ್ಲ. ಕೆಲವಡೆ ಪ್ರಾಣಿ-ಪಕ್ಷಿಗಳಿಗೂ ಕುಡಿಯುವ ನೀರು ಇಲ್ಲ. ಇಂಥದರಲ್ಲಿ ಕೆಲವೆಡೆ ಪಕ್ಷಿಗಳು ನೀರನ್ನು ಹುಡುಕಿಕೊಂಡು ಕೆಲವು ಕೆರೆಗಳತ್ತ ಮುಖ ಮಾಡಿವೆ. ಇದರಿಂದ ಅದೊಂದು ತುಂಬಿದ ಕೆರೆ, ಈಗ ಪಕ್ಷಿಧಾಮದಂತಾಗಿದ್ದು, ನೋಡುಗರ ಮನಸೆಳೆಯುತ್ತಿದೆ. ಅಷ್ಟಕ್ಕೂ ಅದೇಲ್ಲಿ ಅಂತೀರಾ? ಇಲ್ಲಿದೆ ನೋಡಿ.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Feb 17, 2024 | 8:57 PM

Share
ಈಗ ರಾಜ್ಯದೆಲ್ಲಡೆ ಬಹುತೇಕ ಬರ ಬರ. ಎಲ್ಲಿ ನೋಡಿದರೂ ಮಳೆಯಿಲ್ಲ, ಬೆಳೆಯಿಲ್ಲ. ಕೆಲವಡೆ ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರು ಇಲ್ಲ. ಇಂಥದರಲ್ಲಿ ಕೆಲವೆಡೆ ಪಕ್ಷಿಗಳು ನೀರನ್ನು ಹುಡುಕಿಕೊಂಡು ಕೆಲವು ಕೆರೆಗಳತ್ತ ಮುಖ ಮಾಡಿವೆ. ಇದ್ರಿಂದ ಅದೊಂದು ತುಂಬಿದ ಕೆರೆ, ಈಗ ಪಕ್ಷಿಧಾಮದಂತಾಗಿದೆ.

ಈಗ ರಾಜ್ಯದೆಲ್ಲಡೆ ಬಹುತೇಕ ಬರ ಬರ. ಎಲ್ಲಿ ನೋಡಿದರೂ ಮಳೆಯಿಲ್ಲ, ಬೆಳೆಯಿಲ್ಲ. ಕೆಲವಡೆ ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರು ಇಲ್ಲ. ಇಂಥದರಲ್ಲಿ ಕೆಲವೆಡೆ ಪಕ್ಷಿಗಳು ನೀರನ್ನು ಹುಡುಕಿಕೊಂಡು ಕೆಲವು ಕೆರೆಗಳತ್ತ ಮುಖ ಮಾಡಿವೆ. ಇದ್ರಿಂದ ಅದೊಂದು ತುಂಬಿದ ಕೆರೆ, ಈಗ ಪಕ್ಷಿಧಾಮದಂತಾಗಿದೆ.

1 / 6
ಇದು ಬಯಲು ಸೀಮೆಯ ಬರದ ನಾಡು ಚಿಕ್ಕಬಳ್ಳಾಪುರ ಜಿಲ್ಲೆ. ಶಾಶ್ವತ ನದಿ ನಾಲೆಗಳು ಇಲ್ಲದಿದ್ರೂ ಕೆಲವು ವರ್ಷಗಳ ಹಿಂದೆ ಜಿಲ್ಲೆಯ ಕೆರೆಗಳಿಗೆ ಎಚ್.ಎನ್ ವ್ಯಾಲಿ ನೀರು ಹರಿದು ಬಂದಿದ್ದು, ಜಿಲ್ಲೆಯ ಕೆಲವು ಕೆರೆಗಳು ನೀರಿನಿಂದ ತುಂಬಿ ತುಳುಕುತ್ತಿವೆ.

ಇದು ಬಯಲು ಸೀಮೆಯ ಬರದ ನಾಡು ಚಿಕ್ಕಬಳ್ಳಾಪುರ ಜಿಲ್ಲೆ. ಶಾಶ್ವತ ನದಿ ನಾಲೆಗಳು ಇಲ್ಲದಿದ್ರೂ ಕೆಲವು ವರ್ಷಗಳ ಹಿಂದೆ ಜಿಲ್ಲೆಯ ಕೆರೆಗಳಿಗೆ ಎಚ್.ಎನ್ ವ್ಯಾಲಿ ನೀರು ಹರಿದು ಬಂದಿದ್ದು, ಜಿಲ್ಲೆಯ ಕೆಲವು ಕೆರೆಗಳು ನೀರಿನಿಂದ ತುಂಬಿ ತುಳುಕುತ್ತಿವೆ.

2 / 6
ಚಿಕ್ಕಬಳ್ಳಾಪುರ ನಗರದ ಬಳಿ ಇರುವ ಅಮಾನಿ ಗೋಪಾಲಕೃಷ್ಣ ಕೆರೆ ಬಹುತೇಕ ನೀರಿನಿಂದ ತುಂಬಿ ಕಂಗೋಳಿಸುತ್ತಿದೆ. ಒಂದೆಡೆ ಪ್ರಕೃತಿ ಸೌಂದರ್ಯ ಮತ್ತೊಂದೆಡೆ ದೇಶ ವಿದೇಶದ ಪಕ್ಷಿಗಳು ಇದನ್ನೆ ಆವಾಸ ಸ್ಥಾನ ಮಾಡಿಕೊಂಡಿವೆ. ಇದ್ರಿಂದ ದಾರಿಹೋಕರು ಕೆರೆಯಯಲ್ಲಿರುವ ಪಕ್ಷಿಗಳಿಗೆ ಮನಸೋತಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಬಳಿ ಇರುವ ಅಮಾನಿ ಗೋಪಾಲಕೃಷ್ಣ ಕೆರೆ ಬಹುತೇಕ ನೀರಿನಿಂದ ತುಂಬಿ ಕಂಗೋಳಿಸುತ್ತಿದೆ. ಒಂದೆಡೆ ಪ್ರಕೃತಿ ಸೌಂದರ್ಯ ಮತ್ತೊಂದೆಡೆ ದೇಶ ವಿದೇಶದ ಪಕ್ಷಿಗಳು ಇದನ್ನೆ ಆವಾಸ ಸ್ಥಾನ ಮಾಡಿಕೊಂಡಿವೆ. ಇದ್ರಿಂದ ದಾರಿಹೋಕರು ಕೆರೆಯಯಲ್ಲಿರುವ ಪಕ್ಷಿಗಳಿಗೆ ಮನಸೋತಿದ್ದಾರೆ.

3 / 6
ಸ್ಥಳಿಯ ಪಕ್ಷಿಗಳು ನೀರಿಗಾಗಿ ಇಲ್ಲೆ ಬೀಡಾರ ಹೂಡಿದ್ರೆ, ವಿದೇಶಗಳಿಂದ ಬರುವ ಪಕ್ಷಿಗಳು ಇಲ್ಲಿಯ ಗಿಡ ಮರಗಳ ಮೇಲೆ ಮೊಟ್ಟೆಯನ್ನು ಇಟ್ಟು ಮರಿಗಳನ್ನು ಮಾಡಿಕೊಳ್ತಿವೆ.

ಸ್ಥಳಿಯ ಪಕ್ಷಿಗಳು ನೀರಿಗಾಗಿ ಇಲ್ಲೆ ಬೀಡಾರ ಹೂಡಿದ್ರೆ, ವಿದೇಶಗಳಿಂದ ಬರುವ ಪಕ್ಷಿಗಳು ಇಲ್ಲಿಯ ಗಿಡ ಮರಗಳ ಮೇಲೆ ಮೊಟ್ಟೆಯನ್ನು ಇಟ್ಟು ಮರಿಗಳನ್ನು ಮಾಡಿಕೊಳ್ತಿವೆ.

4 / 6
ವಿದೇಶಿ ಪಕ್ಷಿಗಳಲ್ಲಿ- ಪೇಂಟೆಡ್ ಸ್ಟಾಕ್ಸರ್, ಗೆಹರನ್, ವ್ಹೈಟಾವಿಸ್, ಬ್ಲಾಕಾವಿಸ್, ಪಾಂಡ್ ಹೆರಾನ್, ಪೆಲಕಿನ್, ಮತ್ತು ವಿವಿಧ ಜಾತಿಯ ಕೊಕ್ಕರೆಗಳು ಸೇರಿದಂತೆ ಸೈಬೇರಿಯಾ, ನೈಜಿರಿಯಾ, ವಿವಿಧ ತಳಿಯ ಪಕ್ಷಿಗಳು ಇಲ್ಲಿಗೆ ಬಂದು ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡಿಕೊಳ್ತಿವೆ.

ವಿದೇಶಿ ಪಕ್ಷಿಗಳಲ್ಲಿ- ಪೇಂಟೆಡ್ ಸ್ಟಾಕ್ಸರ್, ಗೆಹರನ್, ವ್ಹೈಟಾವಿಸ್, ಬ್ಲಾಕಾವಿಸ್, ಪಾಂಡ್ ಹೆರಾನ್, ಪೆಲಕಿನ್, ಮತ್ತು ವಿವಿಧ ಜಾತಿಯ ಕೊಕ್ಕರೆಗಳು ಸೇರಿದಂತೆ ಸೈಬೇರಿಯಾ, ನೈಜಿರಿಯಾ, ವಿವಿಧ ತಳಿಯ ಪಕ್ಷಿಗಳು ಇಲ್ಲಿಗೆ ಬಂದು ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡಿಕೊಳ್ತಿವೆ.

5 / 6
ವಿದೇಶಿ ಪಕ್ಷಿಗಳ ಅಂದ-ಚೆಂದ, ವೈಯಾರ ಹಾರಾಡೊ ರೀತಿ-ನೀತಿ ನೋಡಲು ಎಷ್ಟೊಂದು ಸುಂದರವಾಗಿರುತ್ತೆ. ಅದೆ ಕಾರಣಕ್ಕೆ ಇಲ್ಲಿರುವ ಪಕ್ಷಿಗಳನ್ನು ನೋಡಲು ದಾರಿ ಹೋಕರು ವಾಹನಗಳನ್ನು ನಿಲ್ಲಿಸಿ ಪಕ್ಷಿಗಳ ವಿಹಂಗಮ ನೋಟ ನೋಡಿ ಸಂತಸ ಪಡ್ತಿದ್ದಾರೆ.

ವಿದೇಶಿ ಪಕ್ಷಿಗಳ ಅಂದ-ಚೆಂದ, ವೈಯಾರ ಹಾರಾಡೊ ರೀತಿ-ನೀತಿ ನೋಡಲು ಎಷ್ಟೊಂದು ಸುಂದರವಾಗಿರುತ್ತೆ. ಅದೆ ಕಾರಣಕ್ಕೆ ಇಲ್ಲಿರುವ ಪಕ್ಷಿಗಳನ್ನು ನೋಡಲು ದಾರಿ ಹೋಕರು ವಾಹನಗಳನ್ನು ನಿಲ್ಲಿಸಿ ಪಕ್ಷಿಗಳ ವಿಹಂಗಮ ನೋಟ ನೋಡಿ ಸಂತಸ ಪಡ್ತಿದ್ದಾರೆ.

6 / 6
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ