AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2022: ಸ್ವದೇಶಿಯರು ಒಬ್ಬರೂ ಇಲ್ಲ; ಏಷ್ಯಾಕಪ್​ ಆಡುತ್ತಿರುವ ಹಾಂಕಾಂಗ್ ತಂಡದ ಬಗ್ಗೆ ನಿಮಗೆಷ್ಟು ಗೊತ್ತು?

Asia Cup 2022: ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಹಾಂಕಾಂಗ್ ತಂಡದಲ್ಲಿ 12 ಆಟಗಾರರು ಪಾಕಿಸ್ತಾನಿ ಮೂಲದವರು. ಅದೇ ಸಮಯದಲ್ಲಿ 4 ಆಟಗಾರರು ಭಾರತೀಯ ಮೂಲದವರಾಗಿದ್ದರೆ, ಒಬ್ಬ ಆಟಗಾರ ಇಂಗ್ಲೆಂಡ್ ಮೂಲದವರು.

TV9 Web
| Edited By: |

Updated on: Aug 25, 2022 | 7:35 PM

Share
ಹಾಂಕಾಂಗ್ ಕ್ರಿಕೆಟ್ ತಂಡ ಏಷ್ಯಾಕಪ್‌ಗೆ ಅರ್ಹತೆ ಪಡೆದಿದೆ. ಅವರು ಭಾರತ ಮತ್ತು ಪಾಕಿಸ್ತಾನದೊಂದಿಗೆ ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಏಷ್ಯಾಕಪ್‌ಗೆ ಅರ್ಹತೆ ಪಡೆದಿರುವ ಈ ತಂಡದಿಂದ ತಮ್ಮದೇ ದೇಶದ ಆಟಗಾರರು ನಾಪತ್ತೆಯಾಗಿದ್ದಾರೆ. ಅಂದರೆ ತಂಡವು ಹಾಂಗ್ ಕಾಂಗ್‌ನಿಂದ ಬಂದಿದೆಯಾದರೂ ಆ ದೇಶದ ಒಬ್ಬರು ಆಟಗಾರರಿಲ್ಲ. ಆದರೆ ಭಾರತ-ಪಾಕಿಸ್ತಾನದ ಆಟಗಾರರು ಈ ತಂಡದಿಂದ ಆಡಲಿದ್ದಾರೆ.

ಹಾಂಕಾಂಗ್ ಕ್ರಿಕೆಟ್ ತಂಡ ಏಷ್ಯಾಕಪ್‌ಗೆ ಅರ್ಹತೆ ಪಡೆದಿದೆ. ಅವರು ಭಾರತ ಮತ್ತು ಪಾಕಿಸ್ತಾನದೊಂದಿಗೆ ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಏಷ್ಯಾಕಪ್‌ಗೆ ಅರ್ಹತೆ ಪಡೆದಿರುವ ಈ ತಂಡದಿಂದ ತಮ್ಮದೇ ದೇಶದ ಆಟಗಾರರು ನಾಪತ್ತೆಯಾಗಿದ್ದಾರೆ. ಅಂದರೆ ತಂಡವು ಹಾಂಗ್ ಕಾಂಗ್‌ನಿಂದ ಬಂದಿದೆಯಾದರೂ ಆ ದೇಶದ ಒಬ್ಬರು ಆಟಗಾರರಿಲ್ಲ. ಆದರೆ ಭಾರತ-ಪಾಕಿಸ್ತಾನದ ಆಟಗಾರರು ಈ ತಂಡದಿಂದ ಆಡಲಿದ್ದಾರೆ.

1 / 4
ವಾಸ್ತವವಾಗಿ, ಹಾಂಕಾಂಗ್ ಏಷ್ಯಾ ಕಪ್‌ಗೆ ಆಯ್ಕೆ ಮಾಡಿರುವ 17 ಸದಸ್ಯರ ತಂಡದಲ್ಲಿ, ಒಬ್ಬ ಆಟಗಾರನೂ ಹಾಂಕಾಂಗ್‌ನವರಲ್ಲ. ಈ ತಂಡದಲ್ಲಿ ಭಾರತ, ಪಾಕಿಸ್ತಾನ, ಬ್ರಿಟಿಷ್ ಮೂಲದ ಕ್ರಿಕೆಟಿಗರಿದ್ದಾರೆ.

ವಾಸ್ತವವಾಗಿ, ಹಾಂಕಾಂಗ್ ಏಷ್ಯಾ ಕಪ್‌ಗೆ ಆಯ್ಕೆ ಮಾಡಿರುವ 17 ಸದಸ್ಯರ ತಂಡದಲ್ಲಿ, ಒಬ್ಬ ಆಟಗಾರನೂ ಹಾಂಕಾಂಗ್‌ನವರಲ್ಲ. ಈ ತಂಡದಲ್ಲಿ ಭಾರತ, ಪಾಕಿಸ್ತಾನ, ಬ್ರಿಟಿಷ್ ಮೂಲದ ಕ್ರಿಕೆಟಿಗರಿದ್ದಾರೆ.

2 / 4
ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಹಾಂಕಾಂಗ್ ತಂಡದಲ್ಲಿ 12 ಆಟಗಾರರು ಪಾಕಿಸ್ತಾನಿ ಮೂಲದವರು. ಅದೇ ಸಮಯದಲ್ಲಿ 4 ಆಟಗಾರರು ಭಾರತೀಯ ಮೂಲದವರಾಗಿದ್ದರೆ, ಒಬ್ಬ ಆಟಗಾರ ಇಂಗ್ಲೆಂಡ್ ಮೂಲದವರು.

ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಹಾಂಕಾಂಗ್ ತಂಡದಲ್ಲಿ 12 ಆಟಗಾರರು ಪಾಕಿಸ್ತಾನಿ ಮೂಲದವರು. ಅದೇ ಸಮಯದಲ್ಲಿ 4 ಆಟಗಾರರು ಭಾರತೀಯ ಮೂಲದವರಾಗಿದ್ದರೆ, ಒಬ್ಬ ಆಟಗಾರ ಇಂಗ್ಲೆಂಡ್ ಮೂಲದವರು.

3 / 4
ಕ್ವಾಲಿಫೈಯರ್‌ನಲ್ಲಿ ಅಜೇಯರಾಗಿ ಉಳಿದಿರುವ ಹಾಂಗ್ ಕಾಂಗ್ ತಂಡ ಏಷ್ಯಾಕಪ್ ಟಿಕೆಟ್ ಗೆದ್ದಿದೆ. ಅರ್ಹತಾ ಸುತ್ತಿನಲ್ಲಿ ಅವರು ಕುವೈತ್, ಒಮಾನ್ ಮತ್ತು ಯುಎಇ ತಂಡವನ್ನು ಸೋಲಿಸಿದ್ದರು.

ಕ್ವಾಲಿಫೈಯರ್‌ನಲ್ಲಿ ಅಜೇಯರಾಗಿ ಉಳಿದಿರುವ ಹಾಂಗ್ ಕಾಂಗ್ ತಂಡ ಏಷ್ಯಾಕಪ್ ಟಿಕೆಟ್ ಗೆದ್ದಿದೆ. ಅರ್ಹತಾ ಸುತ್ತಿನಲ್ಲಿ ಅವರು ಕುವೈತ್, ಒಮಾನ್ ಮತ್ತು ಯುಎಇ ತಂಡವನ್ನು ಸೋಲಿಸಿದ್ದರು.

4 / 4
Follow Us
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ