AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2022: ಸ್ವದೇಶಿಯರು ಒಬ್ಬರೂ ಇಲ್ಲ; ಏಷ್ಯಾಕಪ್​ ಆಡುತ್ತಿರುವ ಹಾಂಕಾಂಗ್ ತಂಡದ ಬಗ್ಗೆ ನಿಮಗೆಷ್ಟು ಗೊತ್ತು?

Asia Cup 2022: ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಹಾಂಕಾಂಗ್ ತಂಡದಲ್ಲಿ 12 ಆಟಗಾರರು ಪಾಕಿಸ್ತಾನಿ ಮೂಲದವರು. ಅದೇ ಸಮಯದಲ್ಲಿ 4 ಆಟಗಾರರು ಭಾರತೀಯ ಮೂಲದವರಾಗಿದ್ದರೆ, ಒಬ್ಬ ಆಟಗಾರ ಇಂಗ್ಲೆಂಡ್ ಮೂಲದವರು.

TV9 Web
| Updated By: ಪೃಥ್ವಿಶಂಕರ

Updated on: Aug 25, 2022 | 7:35 PM

ಹಾಂಕಾಂಗ್ ಕ್ರಿಕೆಟ್ ತಂಡ ಏಷ್ಯಾಕಪ್‌ಗೆ ಅರ್ಹತೆ ಪಡೆದಿದೆ. ಅವರು ಭಾರತ ಮತ್ತು ಪಾಕಿಸ್ತಾನದೊಂದಿಗೆ ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಏಷ್ಯಾಕಪ್‌ಗೆ ಅರ್ಹತೆ ಪಡೆದಿರುವ ಈ ತಂಡದಿಂದ ತಮ್ಮದೇ ದೇಶದ ಆಟಗಾರರು ನಾಪತ್ತೆಯಾಗಿದ್ದಾರೆ. ಅಂದರೆ ತಂಡವು ಹಾಂಗ್ ಕಾಂಗ್‌ನಿಂದ ಬಂದಿದೆಯಾದರೂ ಆ ದೇಶದ ಒಬ್ಬರು ಆಟಗಾರರಿಲ್ಲ. ಆದರೆ ಭಾರತ-ಪಾಕಿಸ್ತಾನದ ಆಟಗಾರರು ಈ ತಂಡದಿಂದ ಆಡಲಿದ್ದಾರೆ.

ಹಾಂಕಾಂಗ್ ಕ್ರಿಕೆಟ್ ತಂಡ ಏಷ್ಯಾಕಪ್‌ಗೆ ಅರ್ಹತೆ ಪಡೆದಿದೆ. ಅವರು ಭಾರತ ಮತ್ತು ಪಾಕಿಸ್ತಾನದೊಂದಿಗೆ ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಏಷ್ಯಾಕಪ್‌ಗೆ ಅರ್ಹತೆ ಪಡೆದಿರುವ ಈ ತಂಡದಿಂದ ತಮ್ಮದೇ ದೇಶದ ಆಟಗಾರರು ನಾಪತ್ತೆಯಾಗಿದ್ದಾರೆ. ಅಂದರೆ ತಂಡವು ಹಾಂಗ್ ಕಾಂಗ್‌ನಿಂದ ಬಂದಿದೆಯಾದರೂ ಆ ದೇಶದ ಒಬ್ಬರು ಆಟಗಾರರಿಲ್ಲ. ಆದರೆ ಭಾರತ-ಪಾಕಿಸ್ತಾನದ ಆಟಗಾರರು ಈ ತಂಡದಿಂದ ಆಡಲಿದ್ದಾರೆ.

1 / 4
ವಾಸ್ತವವಾಗಿ, ಹಾಂಕಾಂಗ್ ಏಷ್ಯಾ ಕಪ್‌ಗೆ ಆಯ್ಕೆ ಮಾಡಿರುವ 17 ಸದಸ್ಯರ ತಂಡದಲ್ಲಿ, ಒಬ್ಬ ಆಟಗಾರನೂ ಹಾಂಕಾಂಗ್‌ನವರಲ್ಲ. ಈ ತಂಡದಲ್ಲಿ ಭಾರತ, ಪಾಕಿಸ್ತಾನ, ಬ್ರಿಟಿಷ್ ಮೂಲದ ಕ್ರಿಕೆಟಿಗರಿದ್ದಾರೆ.

ವಾಸ್ತವವಾಗಿ, ಹಾಂಕಾಂಗ್ ಏಷ್ಯಾ ಕಪ್‌ಗೆ ಆಯ್ಕೆ ಮಾಡಿರುವ 17 ಸದಸ್ಯರ ತಂಡದಲ್ಲಿ, ಒಬ್ಬ ಆಟಗಾರನೂ ಹಾಂಕಾಂಗ್‌ನವರಲ್ಲ. ಈ ತಂಡದಲ್ಲಿ ಭಾರತ, ಪಾಕಿಸ್ತಾನ, ಬ್ರಿಟಿಷ್ ಮೂಲದ ಕ್ರಿಕೆಟಿಗರಿದ್ದಾರೆ.

2 / 4
ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಹಾಂಕಾಂಗ್ ತಂಡದಲ್ಲಿ 12 ಆಟಗಾರರು ಪಾಕಿಸ್ತಾನಿ ಮೂಲದವರು. ಅದೇ ಸಮಯದಲ್ಲಿ 4 ಆಟಗಾರರು ಭಾರತೀಯ ಮೂಲದವರಾಗಿದ್ದರೆ, ಒಬ್ಬ ಆಟಗಾರ ಇಂಗ್ಲೆಂಡ್ ಮೂಲದವರು.

ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಹಾಂಕಾಂಗ್ ತಂಡದಲ್ಲಿ 12 ಆಟಗಾರರು ಪಾಕಿಸ್ತಾನಿ ಮೂಲದವರು. ಅದೇ ಸಮಯದಲ್ಲಿ 4 ಆಟಗಾರರು ಭಾರತೀಯ ಮೂಲದವರಾಗಿದ್ದರೆ, ಒಬ್ಬ ಆಟಗಾರ ಇಂಗ್ಲೆಂಡ್ ಮೂಲದವರು.

3 / 4
ಕ್ವಾಲಿಫೈಯರ್‌ನಲ್ಲಿ ಅಜೇಯರಾಗಿ ಉಳಿದಿರುವ ಹಾಂಗ್ ಕಾಂಗ್ ತಂಡ ಏಷ್ಯಾಕಪ್ ಟಿಕೆಟ್ ಗೆದ್ದಿದೆ. ಅರ್ಹತಾ ಸುತ್ತಿನಲ್ಲಿ ಅವರು ಕುವೈತ್, ಒಮಾನ್ ಮತ್ತು ಯುಎಇ ತಂಡವನ್ನು ಸೋಲಿಸಿದ್ದರು.

ಕ್ವಾಲಿಫೈಯರ್‌ನಲ್ಲಿ ಅಜೇಯರಾಗಿ ಉಳಿದಿರುವ ಹಾಂಗ್ ಕಾಂಗ್ ತಂಡ ಏಷ್ಯಾಕಪ್ ಟಿಕೆಟ್ ಗೆದ್ದಿದೆ. ಅರ್ಹತಾ ಸುತ್ತಿನಲ್ಲಿ ಅವರು ಕುವೈತ್, ಒಮಾನ್ ಮತ್ತು ಯುಎಇ ತಂಡವನ್ನು ಸೋಲಿಸಿದ್ದರು.

4 / 4
Follow us
ರಚಿತಾ ರಾಮ್ ವಿರುದ್ಧ ದೂರು, ನಟಿಯ ಕರೆಸಿ ವಿಚಾರಿಸುತ್ತೇವೆ: ಸಾರಾ ಗೋವಿಂದು
ರಚಿತಾ ರಾಮ್ ವಿರುದ್ಧ ದೂರು, ನಟಿಯ ಕರೆಸಿ ವಿಚಾರಿಸುತ್ತೇವೆ: ಸಾರಾ ಗೋವಿಂದು
ಸಂಸದ ರಾಘವೇಂದ್ರ ಬಹಳ ಎಚ್ಚರದಿಂದ ಮಾತಾಡಬೇಕು: ಮಧು ಬಂಗಾರಪ್ಪ
ಸಂಸದ ರಾಘವೇಂದ್ರ ಬಹಳ ಎಚ್ಚರದಿಂದ ಮಾತಾಡಬೇಕು: ಮಧು ಬಂಗಾರಪ್ಪ
ಬಿಜೆಪಿ ನಾಯಕರಿಗೆ ಸರ್ಕಾರದ ಜನಪ್ರಿಯತೆ ಸಹಿಸಲಾಗುತ್ತಿಲ್ಲ: ಈಶ್ವರ್ ಖಂಡ್ರೆ
ಬಿಜೆಪಿ ನಾಯಕರಿಗೆ ಸರ್ಕಾರದ ಜನಪ್ರಿಯತೆ ಸಹಿಸಲಾಗುತ್ತಿಲ್ಲ: ಈಶ್ವರ್ ಖಂಡ್ರೆ
ಪಲ್ಟಿ ಹೊಡೆದು ಶತಕದ ಸಂಭ್ರಮಾಚರಣೆ ಮಾಡಿದ ಪಂತ್
ಪಲ್ಟಿ ಹೊಡೆದು ಶತಕದ ಸಂಭ್ರಮಾಚರಣೆ ಮಾಡಿದ ಪಂತ್
ನೀವು ಉತ್ತಮ ಕೆಲಸಗಾರರೆಂದು ಕೇಳಸಿಕೊಂಡಿದ್ದೇನೆ ಅಂತ ಡಿಸಿಗೆ ಹೇಳಿದ ಸೋಮಣ್ಣ
ನೀವು ಉತ್ತಮ ಕೆಲಸಗಾರರೆಂದು ಕೇಳಸಿಕೊಂಡಿದ್ದೇನೆ ಅಂತ ಡಿಸಿಗೆ ಹೇಳಿದ ಸೋಮಣ್ಣ
73ನೇ ವಯಸ್ಸಿನಲ್ಲೂ 51 ಪುಶ್-ಅಪ್ ಮಾಡಿದ ತಮಿಳುನಾಡು ರಾಜ್ಯಪಾಲ
73ನೇ ವಯಸ್ಸಿನಲ್ಲೂ 51 ಪುಶ್-ಅಪ್ ಮಾಡಿದ ತಮಿಳುನಾಡು ರಾಜ್ಯಪಾಲ
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ