AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2022: ಸ್ವದೇಶಿಯರು ಒಬ್ಬರೂ ಇಲ್ಲ; ಏಷ್ಯಾಕಪ್​ ಆಡುತ್ತಿರುವ ಹಾಂಕಾಂಗ್ ತಂಡದ ಬಗ್ಗೆ ನಿಮಗೆಷ್ಟು ಗೊತ್ತು?

Asia Cup 2022: ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಹಾಂಕಾಂಗ್ ತಂಡದಲ್ಲಿ 12 ಆಟಗಾರರು ಪಾಕಿಸ್ತಾನಿ ಮೂಲದವರು. ಅದೇ ಸಮಯದಲ್ಲಿ 4 ಆಟಗಾರರು ಭಾರತೀಯ ಮೂಲದವರಾಗಿದ್ದರೆ, ಒಬ್ಬ ಆಟಗಾರ ಇಂಗ್ಲೆಂಡ್ ಮೂಲದವರು.

TV9 Web
| Edited By: |

Updated on: Aug 25, 2022 | 7:35 PM

Share
ಹಾಂಕಾಂಗ್ ಕ್ರಿಕೆಟ್ ತಂಡ ಏಷ್ಯಾಕಪ್‌ಗೆ ಅರ್ಹತೆ ಪಡೆದಿದೆ. ಅವರು ಭಾರತ ಮತ್ತು ಪಾಕಿಸ್ತಾನದೊಂದಿಗೆ ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಏಷ್ಯಾಕಪ್‌ಗೆ ಅರ್ಹತೆ ಪಡೆದಿರುವ ಈ ತಂಡದಿಂದ ತಮ್ಮದೇ ದೇಶದ ಆಟಗಾರರು ನಾಪತ್ತೆಯಾಗಿದ್ದಾರೆ. ಅಂದರೆ ತಂಡವು ಹಾಂಗ್ ಕಾಂಗ್‌ನಿಂದ ಬಂದಿದೆಯಾದರೂ ಆ ದೇಶದ ಒಬ್ಬರು ಆಟಗಾರರಿಲ್ಲ. ಆದರೆ ಭಾರತ-ಪಾಕಿಸ್ತಾನದ ಆಟಗಾರರು ಈ ತಂಡದಿಂದ ಆಡಲಿದ್ದಾರೆ.

ಹಾಂಕಾಂಗ್ ಕ್ರಿಕೆಟ್ ತಂಡ ಏಷ್ಯಾಕಪ್‌ಗೆ ಅರ್ಹತೆ ಪಡೆದಿದೆ. ಅವರು ಭಾರತ ಮತ್ತು ಪಾಕಿಸ್ತಾನದೊಂದಿಗೆ ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಏಷ್ಯಾಕಪ್‌ಗೆ ಅರ್ಹತೆ ಪಡೆದಿರುವ ಈ ತಂಡದಿಂದ ತಮ್ಮದೇ ದೇಶದ ಆಟಗಾರರು ನಾಪತ್ತೆಯಾಗಿದ್ದಾರೆ. ಅಂದರೆ ತಂಡವು ಹಾಂಗ್ ಕಾಂಗ್‌ನಿಂದ ಬಂದಿದೆಯಾದರೂ ಆ ದೇಶದ ಒಬ್ಬರು ಆಟಗಾರರಿಲ್ಲ. ಆದರೆ ಭಾರತ-ಪಾಕಿಸ್ತಾನದ ಆಟಗಾರರು ಈ ತಂಡದಿಂದ ಆಡಲಿದ್ದಾರೆ.

1 / 4
ವಾಸ್ತವವಾಗಿ, ಹಾಂಕಾಂಗ್ ಏಷ್ಯಾ ಕಪ್‌ಗೆ ಆಯ್ಕೆ ಮಾಡಿರುವ 17 ಸದಸ್ಯರ ತಂಡದಲ್ಲಿ, ಒಬ್ಬ ಆಟಗಾರನೂ ಹಾಂಕಾಂಗ್‌ನವರಲ್ಲ. ಈ ತಂಡದಲ್ಲಿ ಭಾರತ, ಪಾಕಿಸ್ತಾನ, ಬ್ರಿಟಿಷ್ ಮೂಲದ ಕ್ರಿಕೆಟಿಗರಿದ್ದಾರೆ.

ವಾಸ್ತವವಾಗಿ, ಹಾಂಕಾಂಗ್ ಏಷ್ಯಾ ಕಪ್‌ಗೆ ಆಯ್ಕೆ ಮಾಡಿರುವ 17 ಸದಸ್ಯರ ತಂಡದಲ್ಲಿ, ಒಬ್ಬ ಆಟಗಾರನೂ ಹಾಂಕಾಂಗ್‌ನವರಲ್ಲ. ಈ ತಂಡದಲ್ಲಿ ಭಾರತ, ಪಾಕಿಸ್ತಾನ, ಬ್ರಿಟಿಷ್ ಮೂಲದ ಕ್ರಿಕೆಟಿಗರಿದ್ದಾರೆ.

2 / 4
ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಹಾಂಕಾಂಗ್ ತಂಡದಲ್ಲಿ 12 ಆಟಗಾರರು ಪಾಕಿಸ್ತಾನಿ ಮೂಲದವರು. ಅದೇ ಸಮಯದಲ್ಲಿ 4 ಆಟಗಾರರು ಭಾರತೀಯ ಮೂಲದವರಾಗಿದ್ದರೆ, ಒಬ್ಬ ಆಟಗಾರ ಇಂಗ್ಲೆಂಡ್ ಮೂಲದವರು.

ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಹಾಂಕಾಂಗ್ ತಂಡದಲ್ಲಿ 12 ಆಟಗಾರರು ಪಾಕಿಸ್ತಾನಿ ಮೂಲದವರು. ಅದೇ ಸಮಯದಲ್ಲಿ 4 ಆಟಗಾರರು ಭಾರತೀಯ ಮೂಲದವರಾಗಿದ್ದರೆ, ಒಬ್ಬ ಆಟಗಾರ ಇಂಗ್ಲೆಂಡ್ ಮೂಲದವರು.

3 / 4
ಕ್ವಾಲಿಫೈಯರ್‌ನಲ್ಲಿ ಅಜೇಯರಾಗಿ ಉಳಿದಿರುವ ಹಾಂಗ್ ಕಾಂಗ್ ತಂಡ ಏಷ್ಯಾಕಪ್ ಟಿಕೆಟ್ ಗೆದ್ದಿದೆ. ಅರ್ಹತಾ ಸುತ್ತಿನಲ್ಲಿ ಅವರು ಕುವೈತ್, ಒಮಾನ್ ಮತ್ತು ಯುಎಇ ತಂಡವನ್ನು ಸೋಲಿಸಿದ್ದರು.

ಕ್ವಾಲಿಫೈಯರ್‌ನಲ್ಲಿ ಅಜೇಯರಾಗಿ ಉಳಿದಿರುವ ಹಾಂಗ್ ಕಾಂಗ್ ತಂಡ ಏಷ್ಯಾಕಪ್ ಟಿಕೆಟ್ ಗೆದ್ದಿದೆ. ಅರ್ಹತಾ ಸುತ್ತಿನಲ್ಲಿ ಅವರು ಕುವೈತ್, ಒಮಾನ್ ಮತ್ತು ಯುಎಇ ತಂಡವನ್ನು ಸೋಲಿಸಿದ್ದರು.

4 / 4
Web contact
Web contact

TV9 Kannada

Read More
Follow Us
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?