AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆ ಬಂದರೂ ನೋ ಟೆನ್ಶನ್… ಆಸ್ಟ್ರೇಲಿಯಾದಲ್ಲಿ ಹೊಸ ಕ್ರಿಕೆಟ್ ಸ್ಟೇಡಿಯಂ

Australia: ಆಸ್ಟ್ರೇಲಿಯಾದಲ್ಲಿ ಹೊಸ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಿದೆ. ಈ ಬಾರಿ ನಿರ್ಮಿಸಲಿರುವ ಸ್ಟೇಡಿಯಂಗೆ ಮೇಲ್ಛಾವಣಿ ಇರಲಿರುವುದು ವಿಶೇಷ. ಅಂದರೆ ಈ ಹಿಂದಿನ ಮೆಲ್ಬೋರ್ನ್​ ಡಾಕ್‌ಲ್ಯಾಂಡ್ಸ್ ಸ್ಟೇಡಿಯಂ ಗಿಂತ ವಿಭಿನ್ನವಾಗಿ ಆಲ್​ ವೆದರ್ ಸ್ಟೇಡಿಯಂ ನಿರ್ಮಿಸಲು ಸರ್ಕಾರ ಮುಂದಾಗಿರುವುದು ವಿಶೇಷ.

ಝಾಹಿರ್ ಯೂಸುಫ್
|

Updated on:Jul 09, 2024 | 1:55 PM

Share
ವಿಶ್ವದ ಮೊದಲ ಆಲ್-ವೆದರ್ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಆಸ್ಟ್ರೇಲಿಯಾ ಸರ್ಕಾರ ಮುಂದಾಗಿದೆ. ಈ ಸ್ಟೇಡಿಯಂನ ಬಹುಮುಖ್ಯ ವಿಶೇಷತೆ ಎಂದರೆ ಮೇಲ್ಛಾವಣಿ. ಅಂದರೆ ಮಳೆ ಬಂದರೂ ಪಂದ್ಯಗಳನ್ನು ಆಯೋಜಿಸಲು ಅನುಕೂಲವಾಗುವಂತಹ ಒಳಾಂಗಣ ಕ್ರಿಕೆಟ್ ಕ್ರೀಡಾಂಗಣದ ನಿರ್ಮಾಣಕ್ಕೆ ಆಸ್ಟ್ರೇಲಿಯಾ ಕೈ ಹಾಕಿದೆ.

ವಿಶ್ವದ ಮೊದಲ ಆಲ್-ವೆದರ್ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಆಸ್ಟ್ರೇಲಿಯಾ ಸರ್ಕಾರ ಮುಂದಾಗಿದೆ. ಈ ಸ್ಟೇಡಿಯಂನ ಬಹುಮುಖ್ಯ ವಿಶೇಷತೆ ಎಂದರೆ ಮೇಲ್ಛಾವಣಿ. ಅಂದರೆ ಮಳೆ ಬಂದರೂ ಪಂದ್ಯಗಳನ್ನು ಆಯೋಜಿಸಲು ಅನುಕೂಲವಾಗುವಂತಹ ಒಳಾಂಗಣ ಕ್ರಿಕೆಟ್ ಕ್ರೀಡಾಂಗಣದ ನಿರ್ಮಾಣಕ್ಕೆ ಆಸ್ಟ್ರೇಲಿಯಾ ಕೈ ಹಾಕಿದೆ.

1 / 5
ಈ ಹಿಂದೆ ಆಸ್ಟ್ರೇಲಿಯಾ ಸರ್ಕಾರ ಮೆಲ್ಬೋರ್ನ್​ನಲ್ಲಿ ಮಾರ್ವೆಲ್ ಸ್ಟೇಡಿಯಂ ನಿರ್ಮಿಸಿತ್ತು. ಈ ಸ್ಟೇಡಿಯಂಗೂ ಮೇಲ್ಛಾವಣಿ ಇದೆ. ಆದರೆ ಈ ರೂಫಿಂಗ್​ ಸ್ಟೇಡಿಯಂ ಅನ್ನು ಪಂದ್ಯಗಳಿಗಾಗಿ ನಿರ್ಮಿಸಲಾಗಿಲ್ಲ. ಅಲ್ಲದೆ ಇಲ್ಲಿ ಕ್ರಿಕೆಟ್ ಪಂದ್ಯ ನಡೆದಾಗ ಅನೇಕ ಬಾರಿ ಚೆಂಡು ಮೇಲ್ಛಾವಣಿಗೆ ಬಡಿದಿದೆ. ಇದೀಗ ಈ ಮೈದಾನವನ್ನು ಇತರೆ ಕ್ರೀಡೆಗಳಿಗಾಗಿ ಬಳಸಲಾಗುತ್ತಿದೆ.

ಈ ಹಿಂದೆ ಆಸ್ಟ್ರೇಲಿಯಾ ಸರ್ಕಾರ ಮೆಲ್ಬೋರ್ನ್​ನಲ್ಲಿ ಮಾರ್ವೆಲ್ ಸ್ಟೇಡಿಯಂ ನಿರ್ಮಿಸಿತ್ತು. ಈ ಸ್ಟೇಡಿಯಂಗೂ ಮೇಲ್ಛಾವಣಿ ಇದೆ. ಆದರೆ ಈ ರೂಫಿಂಗ್​ ಸ್ಟೇಡಿಯಂ ಅನ್ನು ಪಂದ್ಯಗಳಿಗಾಗಿ ನಿರ್ಮಿಸಲಾಗಿಲ್ಲ. ಅಲ್ಲದೆ ಇಲ್ಲಿ ಕ್ರಿಕೆಟ್ ಪಂದ್ಯ ನಡೆದಾಗ ಅನೇಕ ಬಾರಿ ಚೆಂಡು ಮೇಲ್ಛಾವಣಿಗೆ ಬಡಿದಿದೆ. ಇದೀಗ ಈ ಮೈದಾನವನ್ನು ಇತರೆ ಕ್ರೀಡೆಗಳಿಗಾಗಿ ಬಳಸಲಾಗುತ್ತಿದೆ.

2 / 5
ಆದರೀಗ ಕ್ರಿಕೆಟ್​ ಪಂದ್ಯಗಳಿಗೆ ಅನುಕೂಲವಾಗುವಂತಹ ಆಲ್-ವೆದರ್ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಆಸ್ಟ್ರೇಲಿಯಾ ಸರ್ಕಾರ ಮುಂದಾಗಿರುವುದು ವಿಶೇಷ. ಈ ಸ್ಟೇಡಿಯಂನ ವಿನ್ಯಾಸಗಳು ಇದೀಗ ಹೊರಬಿದ್ದಿದ್ದು, ಇಲ್ಲಿ ಮೇಲ್ಛಾವಣಿಗೆ ಗೋಲಾಕಾರದಲ್ಲಿ ಗ್ಲಾಸ್​ಗಳನ್ನು ನೀಡಲಾಗುತ್ತದೆ. ಇದರಿಂದ ಬೆಳಿಗ್ಗೆ ಕೂಡ ಪಂದ್ಯವನ್ನು ಆಯೋಜಿಸಬಹುದು. ಹಾಗೆಯೇ ಮಳೆಯ ನಡುವೆಯು ಪಂದ್ಯವು ಸರಾಗವಾಗಿ ನಡೆಯಲಿದೆ.

ಆದರೀಗ ಕ್ರಿಕೆಟ್​ ಪಂದ್ಯಗಳಿಗೆ ಅನುಕೂಲವಾಗುವಂತಹ ಆಲ್-ವೆದರ್ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಆಸ್ಟ್ರೇಲಿಯಾ ಸರ್ಕಾರ ಮುಂದಾಗಿರುವುದು ವಿಶೇಷ. ಈ ಸ್ಟೇಡಿಯಂನ ವಿನ್ಯಾಸಗಳು ಇದೀಗ ಹೊರಬಿದ್ದಿದ್ದು, ಇಲ್ಲಿ ಮೇಲ್ಛಾವಣಿಗೆ ಗೋಲಾಕಾರದಲ್ಲಿ ಗ್ಲಾಸ್​ಗಳನ್ನು ನೀಡಲಾಗುತ್ತದೆ. ಇದರಿಂದ ಬೆಳಿಗ್ಗೆ ಕೂಡ ಪಂದ್ಯವನ್ನು ಆಯೋಜಿಸಬಹುದು. ಹಾಗೆಯೇ ಮಳೆಯ ನಡುವೆಯು ಪಂದ್ಯವು ಸರಾಗವಾಗಿ ನಡೆಯಲಿದೆ.

3 / 5
ಇನ್ನು ಈ ಸ್ಟೇಡಿಯಂನಲ್ಲಿ 23,000-ಆಸನಗಳು ಇರಲಿದ್ದು, ಕ್ರಿಕೆಟ್ ಪಂದ್ಯಗಳು ಇಲ್ಲದ ಸಮಯದಲ್ಲಿ ಇತರೆ ಕ್ರೀಡೆಗಳಿಗೂ ಬಳಸುವಂತಹ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತದೆ. ಈ ಮೂಲಕ ಆಲ್-ವೆದರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸದಾ ಕ್ರೀಡಾ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳಲು ಆಸ್ಟ್ರೇಲಿಯಾ ಸರ್ಕಾರ ಯೋಜನೆ ರೂಪಿಸಿದೆ.

ಇನ್ನು ಈ ಸ್ಟೇಡಿಯಂನಲ್ಲಿ 23,000-ಆಸನಗಳು ಇರಲಿದ್ದು, ಕ್ರಿಕೆಟ್ ಪಂದ್ಯಗಳು ಇಲ್ಲದ ಸಮಯದಲ್ಲಿ ಇತರೆ ಕ್ರೀಡೆಗಳಿಗೂ ಬಳಸುವಂತಹ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತದೆ. ಈ ಮೂಲಕ ಆಲ್-ವೆದರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸದಾ ಕ್ರೀಡಾ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳಲು ಆಸ್ಟ್ರೇಲಿಯಾ ಸರ್ಕಾರ ಯೋಜನೆ ರೂಪಿಸಿದೆ.

4 / 5
ಈ ಬಗ್ಗೆ ಮಾತನಾಡಿರುವ ಕಾಕ್ಸ್ ಆರ್ಕಿಟೆಕ್ಚರ್ ಸಿಇಒ ಅಲಿಸ್ಟೈರ್ ರಿಚರ್ಡ್‌ಸನ್ ಅವರು, ಈ  ಕ್ರೀಡಾಂಗಣದ ವಿನ್ಯಾಸವು ಎಲ್ಲಾ ಸಮಯದಲ್ಲೂ ಕ್ರಿಕೆಟ್ ಆಡಲು ಅನುಕೂಲವಾಗುವಂತೆ ಮಾಡಲಾಗಿದೆ. ವಿಶೇಷವಾಗಿ ಇದರ ಮೇಲ್ಛಾವಣಿಯು ಅತೀ ಎತ್ತರದಲ್ಲಿರಲಿದೆ. ಈ ನೂತನ ಸ್ಟೇಡಿಯಂನ ನಿರ್ಮಾಣ ಕಾರ್ಯವು ಶೀಘ್ರದಲ್ಲೇ ಆರಂಭವಾಗಲಿದ್ದು, 2028ರ ವೇಳೆಗೆ ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದ್ದಾರೆ. (ALL PC: Dailymail)

ಈ ಬಗ್ಗೆ ಮಾತನಾಡಿರುವ ಕಾಕ್ಸ್ ಆರ್ಕಿಟೆಕ್ಚರ್ ಸಿಇಒ ಅಲಿಸ್ಟೈರ್ ರಿಚರ್ಡ್‌ಸನ್ ಅವರು, ಈ ಕ್ರೀಡಾಂಗಣದ ವಿನ್ಯಾಸವು ಎಲ್ಲಾ ಸಮಯದಲ್ಲೂ ಕ್ರಿಕೆಟ್ ಆಡಲು ಅನುಕೂಲವಾಗುವಂತೆ ಮಾಡಲಾಗಿದೆ. ವಿಶೇಷವಾಗಿ ಇದರ ಮೇಲ್ಛಾವಣಿಯು ಅತೀ ಎತ್ತರದಲ್ಲಿರಲಿದೆ. ಈ ನೂತನ ಸ್ಟೇಡಿಯಂನ ನಿರ್ಮಾಣ ಕಾರ್ಯವು ಶೀಘ್ರದಲ್ಲೇ ಆರಂಭವಾಗಲಿದ್ದು, 2028ರ ವೇಳೆಗೆ ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದ್ದಾರೆ. (ALL PC: Dailymail)

5 / 5

Published On - 1:55 pm, Tue, 9 July 24

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!