AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022 Mega Auction: ಐಪಿಎಲ್ ಮೆಗಾ ಹರಾಜಿನ ಬಗ್ಗೆ ಹೊರಬಿತ್ತು ಶಾಕಿಂಗ್ ಸುದ್ದಿ: ಫ್ರಾಂಚೈಸಿಗಳಿಗೆ ಭಾರೀ ನಿರಾಸೆ

IPL 2022: ಐಪಿಎಲ್ 2022ರ ಮೆಗಾ ಆಕ್ಷನ್ ಕುರಿತು ಮಂಡಳಿ ಸಭೆ ನಡೆಸಿದ್ದು ಕೆಲವು ಮಹತ್ವದ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

TV9 Web
| Updated By: Vinay Bhat|

Updated on: Aug 10, 2021 | 12:12 PM

Share
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (IPL) ಎರಡನೇ ಚರಣ ಮುಂದಿನ ತಿಂಗಳು ಸೆಪ್ಟೆಂಬರ್ 19 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಲ್ಲಿ ಆರಂಭವಾಗಲಿದ್ದು, ಎಲ್ಲ ಫ್ರಾಂಚೈಸಿ ಸಿದ್ಧತೆಯಲ್ಲಿ ತೊಡಗಿಕೊಂಡಿವೆ.

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (IPL) ಎರಡನೇ ಚರಣ ಮುಂದಿನ ತಿಂಗಳು ಸೆಪ್ಟೆಂಬರ್ 19 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಲ್ಲಿ ಆರಂಭವಾಗಲಿದ್ದು, ಎಲ್ಲ ಫ್ರಾಂಚೈಸಿ ಸಿದ್ಧತೆಯಲ್ಲಿ ತೊಡಗಿಕೊಂಡಿವೆ.

1 / 9
ಈಗಾಗಲೇ ಬಿಸಿಸಿಐ ವೇಳಾಪಟ್ಟಿ ಕೂಡ ಪ್ರಕಟ ಮಾಡಿದ್ದು, ಐಪಿಎಲ್ ಇತಿಹಾಸದ ಎರಡು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಎರಡನೇ ಚರಣದಲ್ಲಿ ಮೊದಲ ಕಾದಾಟ ನಡೆಯಲಿದೆ.

ಈಗಾಗಲೇ ಬಿಸಿಸಿಐ ವೇಳಾಪಟ್ಟಿ ಕೂಡ ಪ್ರಕಟ ಮಾಡಿದ್ದು, ಐಪಿಎಲ್ ಇತಿಹಾಸದ ಎರಡು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಎರಡನೇ ಚರಣದಲ್ಲಿ ಮೊದಲ ಕಾದಾಟ ನಡೆಯಲಿದೆ.

2 / 9
ಐಪಿಎಲ್ 2021 ಮುಗಿದ ಬೆನ್ನಲ್ಲೇ 15ನೇ ಆವೃತ್ತಿಯ ಐಪಿಎಲ್​ಗೆ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಬಿಸಿಸಿಐ ಈಗಾಗಲೇ ಇದರ ಕೆಲಸ ಶುರುಮಾಡಿದ್ದು, ಒಟ್ಟು 10 ತಂಡಗಳಿರುವುದು ಬಹುತೇಕ ಖಚಿತವಾಗಿದೆ.

ಐಪಿಎಲ್ 2021 ಮುಗಿದ ಬೆನ್ನಲ್ಲೇ 15ನೇ ಆವೃತ್ತಿಯ ಐಪಿಎಲ್​ಗೆ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಬಿಸಿಸಿಐ ಈಗಾಗಲೇ ಇದರ ಕೆಲಸ ಶುರುಮಾಡಿದ್ದು, ಒಟ್ಟು 10 ತಂಡಗಳಿರುವುದು ಬಹುತೇಕ ಖಚಿತವಾಗಿದೆ.

3 / 9
ಇದರ ಬೆನ್ನಲ್ಲೆ ಮತ್ತೊಂದು ಮಾಹಿತಿ ಹೊರಬಿದ್ದಿದೆ. ಐಪಿಎಲ್ 2022ರ ಮೆಗಾ ಆಕ್ಷನ್ ಕುರಿತು ಮಂಡಳಿ ಸಭೆ ನಡೆಸಿದ್ದು ಕೆಲವು ಮಹತ್ವದ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಇದರ ಪ್ರಕಾರ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಹೊಸ ನಿಯಮ ತಂದಿದೆ.

ಇದರ ಬೆನ್ನಲ್ಲೆ ಮತ್ತೊಂದು ಮಾಹಿತಿ ಹೊರಬಿದ್ದಿದೆ. ಐಪಿಎಲ್ 2022ರ ಮೆಗಾ ಆಕ್ಷನ್ ಕುರಿತು ಮಂಡಳಿ ಸಭೆ ನಡೆಸಿದ್ದು ಕೆಲವು ಮಹತ್ವದ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಇದರ ಪ್ರಕಾರ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಹೊಸ ನಿಯಮ ತಂದಿದೆ.

4 / 9
ಬಿಸಿಸಿಐ ತಂದಿರುವ ಈ ಹೊಸ ನಿಯಮದ ಪ್ರಕಾರ, ಐಪಿಎಲ್ ಮೆಗಾ ಆಕ್ಷನ್​ನಲ್ಲಿ ಪ್ರತಿಯೊಂದು ಫ್ರಾಂಚೈಸಿ ಕೇವಲ ಮೂರು ಆಟಗಾರರನ್ನು ಮಾತ್ರ ತನ್ನಲೇ ಉಳಿಸಿಕೊಳ್ಳುವ ಅಧಿಕಾರ ಹೊಂದಿದೆಯಂತೆ.

ಬಿಸಿಸಿಐ ತಂದಿರುವ ಈ ಹೊಸ ನಿಯಮದ ಪ್ರಕಾರ, ಐಪಿಎಲ್ ಮೆಗಾ ಆಕ್ಷನ್​ನಲ್ಲಿ ಪ್ರತಿಯೊಂದು ಫ್ರಾಂಚೈಸಿ ಕೇವಲ ಮೂರು ಆಟಗಾರರನ್ನು ಮಾತ್ರ ತನ್ನಲೇ ಉಳಿಸಿಕೊಳ್ಳುವ ಅಧಿಕಾರ ಹೊಂದಿದೆಯಂತೆ.

5 / 9
ಈ ಹಿಂದೆ ಒಂದು ಫ್ರಾಂಚೈಸಿ ತಲಾ ನಾಲ್ಕು ಆಟಗಾರರನ್ನು ತನ್ನ ಉಳಿಸಿಕೊಳ್ಳುವ ಅಧಿಕಾರ ಹೊಂದಿದೆ ಎನ್ನಲಾಗಿತ್ತು. ಆದರೆ, ಸದ್ಯ ಹೊಸ ನಿಯಮದ ಪ್ರಕಾರ ಕೇವಲ ಮೂರು ಆಟಗಾರರನ್ನು ಮಾತ್ರ ಮಹಾ ಹರಾಜಿಗೂ ಮುನ್ನ ಉಳಿಸಿಕೊಳ್ಳಬೇಕಾಗಿದೆ. ಉಳಿದ ಎಲ್ಲಾ ಆಟಗಾರರನ್ನು ರಿಲೀಸ್ ಮಾಡಬೇಕಿದೆ.

ಈ ಹಿಂದೆ ಒಂದು ಫ್ರಾಂಚೈಸಿ ತಲಾ ನಾಲ್ಕು ಆಟಗಾರರನ್ನು ತನ್ನ ಉಳಿಸಿಕೊಳ್ಳುವ ಅಧಿಕಾರ ಹೊಂದಿದೆ ಎನ್ನಲಾಗಿತ್ತು. ಆದರೆ, ಸದ್ಯ ಹೊಸ ನಿಯಮದ ಪ್ರಕಾರ ಕೇವಲ ಮೂರು ಆಟಗಾರರನ್ನು ಮಾತ್ರ ಮಹಾ ಹರಾಜಿಗೂ ಮುನ್ನ ಉಳಿಸಿಕೊಳ್ಳಬೇಕಾಗಿದೆ. ಉಳಿದ ಎಲ್ಲಾ ಆಟಗಾರರನ್ನು ರಿಲೀಸ್ ಮಾಡಬೇಕಿದೆ.

6 / 9
ಆದರೆ, ಇದರಲ್ಲಿ ಮೂವರೂ ಭಾರತೀಯ ಆಟಗಾರರೇ ಆಗಬೇಕಾ? ಅಥವಾ ಓರ್ವ ವಿದೇಶಿ ಆಟಗಾರನನ್ನು ಸೇರಿಸಿಕೊಳ್ಳಬಹುದಾ ಎಂಬ ಬಗ್ಗೆ ಯಾವ ಮಾಹಿತಿ ತಿಳಿದುಬಂದಿಲ್ಲ.

ಆದರೆ, ಇದರಲ್ಲಿ ಮೂವರೂ ಭಾರತೀಯ ಆಟಗಾರರೇ ಆಗಬೇಕಾ? ಅಥವಾ ಓರ್ವ ವಿದೇಶಿ ಆಟಗಾರನನ್ನು ಸೇರಿಸಿಕೊಳ್ಳಬಹುದಾ ಎಂಬ ಬಗ್ಗೆ ಯಾವ ಮಾಹಿತಿ ತಿಳಿದುಬಂದಿಲ್ಲ.

7 / 9
ಈ ಹಿಂದೆ 2018ರ ಮೆಗಾ ಹರಾಜಿನಲ್ಲಿ 3+2 ಸೂತ್ರ ಪರಿಚಯಿಸಲಾಗಿತ್ತು. ಅದರಂತೆ ಮೂವರನ್ನು ಉಳಿಸಿಕೊಂಡು ಇಬ್ಬರ ಮೇಲೆ ಆರ್​ಟಿಎಂ ಕಾರ್ಡ್ ಬಳಸಿಕೊಳ್ಳಬಹುದಿತ್ತು. ಅಂದರೆ ಆರ್​ಟಿಎಂ ಮೂಲಕ ಉಳಿಸಿಕೊಂಡ ಆಟಗಾರರನ್ನು ಹರಾಜಿಗಿಟ್ಟು, ಅವರನ್ನು ಬೇರೊಂದು ತಂಡ ಹೆಚ್ಚಿನ ಮೊತ್ತಕ್ಕೆ ಖರೀದಿಸಿದರೆ ಆ ಮೊತ್ತವನ್ನು ನೀಡಿ ತಮ್ಮಲ್ಲೇ ಉಳಿಸಿಕೊಳ್ಳಬಹುದಾಗಿತ್ತು.

ಈ ಹಿಂದೆ 2018ರ ಮೆಗಾ ಹರಾಜಿನಲ್ಲಿ 3+2 ಸೂತ್ರ ಪರಿಚಯಿಸಲಾಗಿತ್ತು. ಅದರಂತೆ ಮೂವರನ್ನು ಉಳಿಸಿಕೊಂಡು ಇಬ್ಬರ ಮೇಲೆ ಆರ್​ಟಿಎಂ ಕಾರ್ಡ್ ಬಳಸಿಕೊಳ್ಳಬಹುದಿತ್ತು. ಅಂದರೆ ಆರ್​ಟಿಎಂ ಮೂಲಕ ಉಳಿಸಿಕೊಂಡ ಆಟಗಾರರನ್ನು ಹರಾಜಿಗಿಟ್ಟು, ಅವರನ್ನು ಬೇರೊಂದು ತಂಡ ಹೆಚ್ಚಿನ ಮೊತ್ತಕ್ಕೆ ಖರೀದಿಸಿದರೆ ಆ ಮೊತ್ತವನ್ನು ನೀಡಿ ತಮ್ಮಲ್ಲೇ ಉಳಿಸಿಕೊಳ್ಳಬಹುದಾಗಿತ್ತು.

8 / 9
ಆದರೆ ಈ ಬಾರಿ ಕೇವಲ 3 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಿರುವುದರಿಂದ ಹಾಗೂ ಹೊಸ ತಂಡಗಳ ಸೆರ್ಪಡೆಯಿಂದಾಗಿ ಆರ್​ಟಿಎಂ ಕಾರ್ಡ್ ಆಯ್ಕೆ ಇರುತ್ತದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಗೊಂದಲಗಳಿವೆ.

ಆದರೆ ಈ ಬಾರಿ ಕೇವಲ 3 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಿರುವುದರಿಂದ ಹಾಗೂ ಹೊಸ ತಂಡಗಳ ಸೆರ್ಪಡೆಯಿಂದಾಗಿ ಆರ್​ಟಿಎಂ ಕಾರ್ಡ್ ಆಯ್ಕೆ ಇರುತ್ತದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಗೊಂದಲಗಳಿವೆ.

9 / 9
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ