Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಹೊಸ ಜೆರ್ಸಿ ಅನಾವರಣಗೊಳಿಸಿದ SRH

SRH New Jersey 2022: ತಂಡದಲ್ಲಿ ನಾಯಕನಾಗಿ ಕೇನ್ ವಿಲಿಯಮ್ಸನ್, ಕಾಶ್ಮೀರದ ಯುವ ಕ್ರಿಕೆಟಿಗರಾದ ಅಬ್ದುಲ್ ಸಮದ್ ಹಾಗೂ ಉಮ್ರಾನ್ ಮಲಿಕ್ ಇದ್ದಾರೆ. ಇನ್ನು ಮುಖ್ಯ ಕೋಚ್ ಆಗಿ ಟಾಮ್ ಮೂಡಿ ಅವರನ್ನು ನೇಮಿಸಲಾಗಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Feb 09, 2022 | 6:50 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿಗೂ ಮುನ್ನ ಸನ್​ರೈಸರ್ಸ್​ ಹೈದಾರಾಬಾದ್ ತಂಡವು ತನ್ನ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಬಾರಿ ಕೂಡ ಈ ಹಿಂದಿನ ಬಣ್ಣಗಳನ್ನೇ ಮುಂದುವರೆಸಿದ್ದು, ಅದರಂತೆ ಕಿತ್ತಳೆ ಮತ್ತು ಕಪ್ಪು ಬಣ್ಣಗಳಲ್ಲಿ ಹೊಸ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿಗೂ ಮುನ್ನ ಸನ್​ರೈಸರ್ಸ್​ ಹೈದಾರಾಬಾದ್ ತಂಡವು ತನ್ನ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಬಾರಿ ಕೂಡ ಈ ಹಿಂದಿನ ಬಣ್ಣಗಳನ್ನೇ ಮುಂದುವರೆಸಿದ್ದು, ಅದರಂತೆ ಕಿತ್ತಳೆ ಮತ್ತು ಕಪ್ಪು ಬಣ್ಣಗಳಲ್ಲಿ ಹೊಸ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ.

1 / 5
ಆದರೆ ಕಳೆದ ಬಾರಿಯ ಜೆರ್ಸಿಗೆ ಹೋಲಿಸಿದರೆ ಈ ಬಾರಿ ಕಪ್ಪು ಬಣ್ಣವನ್ನು ಶೇಡ್​ನಲ್ಲಿ ಬಳಸಲಾಗಿದೆ. ಅದರಂತೆ ತೋಳುಗಳ ಭಾಗದಲ್ಲಿ ಆರೆಂಜ್ ಮಿಶ್ರಿತ ಕಪ್ಪು ಬಣ್ಣಗಳನ್ನು ನೀಡಲಾಗಿದ್ದು, ಉಳಿದ ಭಾಗದಲ್ಲಿ ಆರೆಂಜ್​ ಆರ್ಮಿಯ ಟ್ಯಾಗ್​ ಲೈನ್​ ಅನ್ನು ಉಳಿಸಿಕೊಳ್ಳಲು ಅದೇ ಬಣ್ಣವನ್ನು ಮುಂದುವರೆಸಲಾಗಿದೆ.

ಆದರೆ ಕಳೆದ ಬಾರಿಯ ಜೆರ್ಸಿಗೆ ಹೋಲಿಸಿದರೆ ಈ ಬಾರಿ ಕಪ್ಪು ಬಣ್ಣವನ್ನು ಶೇಡ್​ನಲ್ಲಿ ಬಳಸಲಾಗಿದೆ. ಅದರಂತೆ ತೋಳುಗಳ ಭಾಗದಲ್ಲಿ ಆರೆಂಜ್ ಮಿಶ್ರಿತ ಕಪ್ಪು ಬಣ್ಣಗಳನ್ನು ನೀಡಲಾಗಿದ್ದು, ಉಳಿದ ಭಾಗದಲ್ಲಿ ಆರೆಂಜ್​ ಆರ್ಮಿಯ ಟ್ಯಾಗ್​ ಲೈನ್​ ಅನ್ನು ಉಳಿಸಿಕೊಳ್ಳಲು ಅದೇ ಬಣ್ಣವನ್ನು ಮುಂದುವರೆಸಲಾಗಿದೆ.

2 / 5
ಇನ್ನು ಈ ಬಾರಿ ಎಸ್​ಆರ್​ಹೆಚ್​ ತಂಡದ ಪ್ರಾಯೋಜಕರು ಕೂಡ ಬದಲಾಗಿದ್ದು, ಅದರಂತೆ ಜೆರ್ಸಿಯ ಮುಂಭಾಗದಲ್ಲಿ ಕಾರ್ಸ್ 24 ಜಾಹೀರಾತು ಕಾಣಿಸಿಕೊಳ್ಳಲಿದೆ. ಸದ್ಯ ಮೆಗಾ ಹರಾಜಿನ ಸಿದ್ಧತೆಯಲ್ಲಿರುವ ಎಸ್​ಆರ್​ಹೆಚ್​ ತಂಡವು ಈ ಬಾರಿ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ.

ಇನ್ನು ಈ ಬಾರಿ ಎಸ್​ಆರ್​ಹೆಚ್​ ತಂಡದ ಪ್ರಾಯೋಜಕರು ಕೂಡ ಬದಲಾಗಿದ್ದು, ಅದರಂತೆ ಜೆರ್ಸಿಯ ಮುಂಭಾಗದಲ್ಲಿ ಕಾರ್ಸ್ 24 ಜಾಹೀರಾತು ಕಾಣಿಸಿಕೊಳ್ಳಲಿದೆ. ಸದ್ಯ ಮೆಗಾ ಹರಾಜಿನ ಸಿದ್ಧತೆಯಲ್ಲಿರುವ ಎಸ್​ಆರ್​ಹೆಚ್​ ತಂಡವು ಈ ಬಾರಿ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ.

3 / 5
ಅದರಂತೆ ತಂಡದಲ್ಲಿ ನಾಯಕನಾಗಿ ಕೇನ್ ವಿಲಿಯಮ್ಸನ್, ಕಾಶ್ಮೀರದ ಯುವ ಕ್ರಿಕೆಟಿಗರಾದ ಅಬ್ದುಲ್ ಸಮದ್ ಹಾಗೂ ಉಮ್ರಾನ್ ಮಲಿಕ್ ಇದ್ದಾರೆ. ಇನ್ನು ಮುಖ್ಯ ಕೋಚ್ ಆಗಿ ಟಾಮ್ ಮೂಡಿ ಅವರನ್ನು ನೇಮಿಸಲಾಗಿದೆ. ಹಾಗೆಯೇ ಮುತ್ತಯ್ಯ ಮುರಳೀಧರನ್ ಸ್ಪಿನ್-ಬೌಲಿಂಗ್ ಕೋಚ್ ಆಗಿ ಉಳಿದಿದ್ದಾರೆ. ಬ್ರಿಯಾನ್ ಲಾರಾ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡರೆ, ಡೇಲ್ ಸ್ಟೇನ್ ವೇಗದ ಬೌಲಿಂಗ್ ಕೋಚ್ ಮತ್ತು ಸೈಮನ್ ಕ್ಯಾಟಿಚ್ ಸಹಾಯಕ ಕೋಚ್ ಮತ್ತು ಹೇಮಂಗ್ ಬದಾನಿ ಫೀಲ್ಡಿಂಗ್ ಕೋಚ್ ಎಸ್​ಆರ್​ಹೆಚ್​ ತಂಡದಲ್ಲಿದ್ದಾರೆ.

ಅದರಂತೆ ತಂಡದಲ್ಲಿ ನಾಯಕನಾಗಿ ಕೇನ್ ವಿಲಿಯಮ್ಸನ್, ಕಾಶ್ಮೀರದ ಯುವ ಕ್ರಿಕೆಟಿಗರಾದ ಅಬ್ದುಲ್ ಸಮದ್ ಹಾಗೂ ಉಮ್ರಾನ್ ಮಲಿಕ್ ಇದ್ದಾರೆ. ಇನ್ನು ಮುಖ್ಯ ಕೋಚ್ ಆಗಿ ಟಾಮ್ ಮೂಡಿ ಅವರನ್ನು ನೇಮಿಸಲಾಗಿದೆ. ಹಾಗೆಯೇ ಮುತ್ತಯ್ಯ ಮುರಳೀಧರನ್ ಸ್ಪಿನ್-ಬೌಲಿಂಗ್ ಕೋಚ್ ಆಗಿ ಉಳಿದಿದ್ದಾರೆ. ಬ್ರಿಯಾನ್ ಲಾರಾ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡರೆ, ಡೇಲ್ ಸ್ಟೇನ್ ವೇಗದ ಬೌಲಿಂಗ್ ಕೋಚ್ ಮತ್ತು ಸೈಮನ್ ಕ್ಯಾಟಿಚ್ ಸಹಾಯಕ ಕೋಚ್ ಮತ್ತು ಹೇಮಂಗ್ ಬದಾನಿ ಫೀಲ್ಡಿಂಗ್ ಕೋಚ್ ಎಸ್​ಆರ್​ಹೆಚ್​ ತಂಡದಲ್ಲಿದ್ದಾರೆ.

4 / 5
ಒಟ್ಟು 68 ಕೋಟಿ ರೂ. ನೊಂದಿಗೆ ಎಸ್‌ಆರ್‌ಹೆಚ್ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಈ ಮೂಲಕ ಸ್ಟಾರ್ ಆಟಗಾರರನ್ನು ಖರೀದಿಸಿ ಹೊಸ ತಂಡ ಕಟ್ಟುವ ಇರಾದೆಯಲ್ಲಿದೆ.

ಒಟ್ಟು 68 ಕೋಟಿ ರೂ. ನೊಂದಿಗೆ ಎಸ್‌ಆರ್‌ಹೆಚ್ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಈ ಮೂಲಕ ಸ್ಟಾರ್ ಆಟಗಾರರನ್ನು ಖರೀದಿಸಿ ಹೊಸ ತಂಡ ಕಟ್ಟುವ ಇರಾದೆಯಲ್ಲಿದೆ.

5 / 5
Follow us
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ