IPL 2023: KKR ತಂಡಕ್ಕೆ ವೆಸ್ಟ್ ಇಂಡೀಸ್​ನ ಸ್ಪೋಟಕ ದಾಂಡಿಗ ಎಂಟ್ರಿ

IPL 2023 Kannada: KKR ತಂಡ: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ನಿತೀಶ್ ರಾಣಾ (ನಾಯಕ) , ಎನ್ ಜಗದೀಸನ್ , ವೆಂಕಟೇಶ್ ಅಯ್ಯರ್ , ರಿಂಕು ಸಿಂಗ್ , ಆಂಡ್ರೆ ರಸೆಲ್ , ಡೇವಿಡ್ ವೀಸ್ಸಾ, ಸುನಿಲ್ ನರೈನ್ , ಶಾರ್ದೂಲ್ ಠಾಕೂರ್ , ಹರ್ಷಿತ್ ರಾಣಾ , ವರುಣ್ ಚಕ್ರವರ್ತಿ , ಜೇಸನ್ ರಾಯ್.

| Updated By: ಝಾಹಿರ್ ಯೂಸುಫ್

Updated on: May 04, 2023 | 3:21 PM

IPL 2023: ಸತತ ಸೋಲುಗಳಿಂದ ಕಂಗೆಟ್ಟಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಇದೀಗ ವೆಸ್ಟ್ ಇಂಡೀಸ್​ನ ಸ್ಪೋಟಕ ದಾಂಡಿಗನ ಜಾನ್ಸನ್ ಚಾರ್ಲ್ಸ್​ ಅನ್ನು ತಂಡಕ್ಕೆ ಸೇರಿಸಿಕೊಂಡಿದೆ. ಕೆಕೆಆರ್ ತಂಡದಲ್ಲಿದ್ದ ಬಾಂಗ್ಲಾದೇಶ್ ಆಟಗಾರ ಲಿಟ್ಟನ್ ದಾಸ್ ಅವರ ಬದಲಿ ಆಟಗಾರನಾಗಿ ಚಾರ್ಲ್ಸ್​ರನ್ನು ಆಯ್ಕೆ ಮಾಡಲಾಗಿದೆ.

IPL 2023: ಸತತ ಸೋಲುಗಳಿಂದ ಕಂಗೆಟ್ಟಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಇದೀಗ ವೆಸ್ಟ್ ಇಂಡೀಸ್​ನ ಸ್ಪೋಟಕ ದಾಂಡಿಗನ ಜಾನ್ಸನ್ ಚಾರ್ಲ್ಸ್​ ಅನ್ನು ತಂಡಕ್ಕೆ ಸೇರಿಸಿಕೊಂಡಿದೆ. ಕೆಕೆಆರ್ ತಂಡದಲ್ಲಿದ್ದ ಬಾಂಗ್ಲಾದೇಶ್ ಆಟಗಾರ ಲಿಟ್ಟನ್ ದಾಸ್ ಅವರ ಬದಲಿ ಆಟಗಾರನಾಗಿ ಚಾರ್ಲ್ಸ್​ರನ್ನು ಆಯ್ಕೆ ಮಾಡಲಾಗಿದೆ.

1 / 6
ಈ ಬಾರಿಯ ಐಪಿಎಲ್​ನಲ್ಲಿ ಲಿಟ್ಟನ್ ದಾಸ್ ಅವರನ್ನು ಕೆಕೆಆರ್ 50 ಲಕ್ಷ ರೂ.ಗೆ ಖರೀದಿಸಿತ್ತು. ಆದರೆ ಕೆಕೆಆರ್ ಪರ ಒಂದು ಪಂದ್ಯವಾಡಿದ್ದ ದಾಸ್ ವೈಯುಕ್ತಿಕ ಕಾರಣಗಳಿಂದಾಗಿ ಅರ್ಧದಲ್ಲೇ ಐಪಿಎಲ್ ತೊರೆದಿದ್ದಾರೆ.

ಈ ಬಾರಿಯ ಐಪಿಎಲ್​ನಲ್ಲಿ ಲಿಟ್ಟನ್ ದಾಸ್ ಅವರನ್ನು ಕೆಕೆಆರ್ 50 ಲಕ್ಷ ರೂ.ಗೆ ಖರೀದಿಸಿತ್ತು. ಆದರೆ ಕೆಕೆಆರ್ ಪರ ಒಂದು ಪಂದ್ಯವಾಡಿದ್ದ ದಾಸ್ ವೈಯುಕ್ತಿಕ ಕಾರಣಗಳಿಂದಾಗಿ ಅರ್ಧದಲ್ಲೇ ಐಪಿಎಲ್ ತೊರೆದಿದ್ದಾರೆ.

2 / 6
ಇದೀಗ ಅವರ ಬದಲಿ ಆಟಗಾರನಾಗಿ ವಿಂಡೀಸ್ ಆಟಗಾರ ಜಾನ್ಸನ್ ಚಾರ್ಲ್ಸ್​ ಅವರಿಗೆ ಕೆಕೆಆರ್ ಅವಕಾಶ ನೀಡಿದೆ. ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಚಾರ್ಲ್ಸ್ ಇದುವರೆಗೆ 41 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 971 ರನ್​ಗಳಿಸಿದ್ದಾರೆ. ಅಲ್ಲದೆ 2012 ಮತ್ತು 2016 ಐಸಿಸಿ ವಿಶ್ವ ಟಿ20 ವಿಶ್ವಕಪ್​ ಗೆದ್ದ ವೆಸ್ಟ್ ಇಂಡೀಸ್​ ತಂಡದ ಭಾಗವಾಗಿದ್ದರು.

ಇದೀಗ ಅವರ ಬದಲಿ ಆಟಗಾರನಾಗಿ ವಿಂಡೀಸ್ ಆಟಗಾರ ಜಾನ್ಸನ್ ಚಾರ್ಲ್ಸ್​ ಅವರಿಗೆ ಕೆಕೆಆರ್ ಅವಕಾಶ ನೀಡಿದೆ. ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಚಾರ್ಲ್ಸ್ ಇದುವರೆಗೆ 41 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 971 ರನ್​ಗಳಿಸಿದ್ದಾರೆ. ಅಲ್ಲದೆ 2012 ಮತ್ತು 2016 ಐಸಿಸಿ ವಿಶ್ವ ಟಿ20 ವಿಶ್ವಕಪ್​ ಗೆದ್ದ ವೆಸ್ಟ್ ಇಂಡೀಸ್​ ತಂಡದ ಭಾಗವಾಗಿದ್ದರು.

3 / 6
ಇದಲ್ಲದೆ, ವಿವಿಧ ಲೀಗ್​ಗಳು ಸೇರಿ ಒಟ್ಟು 224 ಟಿ20 ಪಂದ್ಯಗಳನ್ನಾಡಿರುವ ಚಾನ್ಸನ್ ಚಾರ್ಲ್ಸ್​ ಒಟ್ಟು  5600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಅನುಭವಿ ದಾಂಡಿಗನಿಗೆ ಮಣೆಹಾಕಿರುವ ಕೆಕೆಆರ್ ಮುಂದಿನ ಪಂದ್ಯಗಳಲ್ಲಿ ಚಾರ್ಲ್ಸ್​ಗೆ ಅವಕಾಶ ನೀಡಲಿದೆಯಾ ಕಾದು ನೋಡಬೇಕಿದೆ.

ಇದಲ್ಲದೆ, ವಿವಿಧ ಲೀಗ್​ಗಳು ಸೇರಿ ಒಟ್ಟು 224 ಟಿ20 ಪಂದ್ಯಗಳನ್ನಾಡಿರುವ ಚಾನ್ಸನ್ ಚಾರ್ಲ್ಸ್​ ಒಟ್ಟು 5600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಅನುಭವಿ ದಾಂಡಿಗನಿಗೆ ಮಣೆಹಾಕಿರುವ ಕೆಕೆಆರ್ ಮುಂದಿನ ಪಂದ್ಯಗಳಲ್ಲಿ ಚಾರ್ಲ್ಸ್​ಗೆ ಅವಕಾಶ ನೀಡಲಿದೆಯಾ ಕಾದು ನೋಡಬೇಕಿದೆ.

4 / 6
ಸದ್ಯ ಕೆಕೆಆರ್ ತಂಡವು 9 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಅಲ್ಲದೆ ಗುರುವಾರ SRH ವಿರುದ್ಧ ತನ್ನ 10ನೇ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದೆ ಕೆಕೆಆರ್.

ಸದ್ಯ ಕೆಕೆಆರ್ ತಂಡವು 9 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಅಲ್ಲದೆ ಗುರುವಾರ SRH ವಿರುದ್ಧ ತನ್ನ 10ನೇ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದೆ ಕೆಕೆಆರ್.

5 / 6
KKR ತಂಡ: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ನಿತೀಶ್ ರಾಣಾ (ನಾಯಕ) , ಎನ್ ಜಗದೀಸನ್ , ವೆಂಕಟೇಶ್ ಅಯ್ಯರ್ , ರಿಂಕು ಸಿಂಗ್ , ಆಂಡ್ರೆ ರಸೆಲ್ , ಡೇವಿಡ್ ವೀಸ್ಸಾ, ಸುನಿಲ್ ನರೈನ್ , ಶಾರ್ದೂಲ್ ಠಾಕೂರ್ , ಹರ್ಷಿತ್ ರಾಣಾ , ವರುಣ್ ಚಕ್ರವರ್ತಿ , ಜೇಸನ್ ರಾಯ್, ಸುಯಶ್ ಸಿಂಗ್ ಶರ್ಮಾ , ಟಿಮ್ ಸೌಥಿ , ಉಮೇಶ್ ಯಾದವ್ , ಲಾಕಿ ಫರ್ಗುಸನ್ , ಕುಲ್ವಂತ್ ಖೆಜ್ರೋಲಿಯಾ , ವೈಭವ್ ಅರೋರಾ , ​​ಆರ್ಯ ದೇಸಾಯಿ, ಜಾನ್ಸನ್ ಚಾರ್ಲ್ಸ್​.

KKR ತಂಡ: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ನಿತೀಶ್ ರಾಣಾ (ನಾಯಕ) , ಎನ್ ಜಗದೀಸನ್ , ವೆಂಕಟೇಶ್ ಅಯ್ಯರ್ , ರಿಂಕು ಸಿಂಗ್ , ಆಂಡ್ರೆ ರಸೆಲ್ , ಡೇವಿಡ್ ವೀಸ್ಸಾ, ಸುನಿಲ್ ನರೈನ್ , ಶಾರ್ದೂಲ್ ಠಾಕೂರ್ , ಹರ್ಷಿತ್ ರಾಣಾ , ವರುಣ್ ಚಕ್ರವರ್ತಿ , ಜೇಸನ್ ರಾಯ್, ಸುಯಶ್ ಸಿಂಗ್ ಶರ್ಮಾ , ಟಿಮ್ ಸೌಥಿ , ಉಮೇಶ್ ಯಾದವ್ , ಲಾಕಿ ಫರ್ಗುಸನ್ , ಕುಲ್ವಂತ್ ಖೆಜ್ರೋಲಿಯಾ , ವೈಭವ್ ಅರೋರಾ , ​​ಆರ್ಯ ದೇಸಾಯಿ, ಜಾನ್ಸನ್ ಚಾರ್ಲ್ಸ್​.

6 / 6
Follow us
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್