AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: KKR ತಂಡಕ್ಕೆ ವೆಸ್ಟ್ ಇಂಡೀಸ್​ನ ಸ್ಪೋಟಕ ದಾಂಡಿಗ ಎಂಟ್ರಿ

IPL 2023 Kannada: KKR ತಂಡ: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ನಿತೀಶ್ ರಾಣಾ (ನಾಯಕ) , ಎನ್ ಜಗದೀಸನ್ , ವೆಂಕಟೇಶ್ ಅಯ್ಯರ್ , ರಿಂಕು ಸಿಂಗ್ , ಆಂಡ್ರೆ ರಸೆಲ್ , ಡೇವಿಡ್ ವೀಸ್ಸಾ, ಸುನಿಲ್ ನರೈನ್ , ಶಾರ್ದೂಲ್ ಠಾಕೂರ್ , ಹರ್ಷಿತ್ ರಾಣಾ , ವರುಣ್ ಚಕ್ರವರ್ತಿ , ಜೇಸನ್ ರಾಯ್.

TV9 Web
| Updated By: ಝಾಹಿರ್ ಯೂಸುಫ್|

Updated on: May 04, 2023 | 3:21 PM

Share
IPL 2023: ಸತತ ಸೋಲುಗಳಿಂದ ಕಂಗೆಟ್ಟಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಇದೀಗ ವೆಸ್ಟ್ ಇಂಡೀಸ್​ನ ಸ್ಪೋಟಕ ದಾಂಡಿಗನ ಜಾನ್ಸನ್ ಚಾರ್ಲ್ಸ್​ ಅನ್ನು ತಂಡಕ್ಕೆ ಸೇರಿಸಿಕೊಂಡಿದೆ. ಕೆಕೆಆರ್ ತಂಡದಲ್ಲಿದ್ದ ಬಾಂಗ್ಲಾದೇಶ್ ಆಟಗಾರ ಲಿಟ್ಟನ್ ದಾಸ್ ಅವರ ಬದಲಿ ಆಟಗಾರನಾಗಿ ಚಾರ್ಲ್ಸ್​ರನ್ನು ಆಯ್ಕೆ ಮಾಡಲಾಗಿದೆ.

IPL 2023: ಸತತ ಸೋಲುಗಳಿಂದ ಕಂಗೆಟ್ಟಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಇದೀಗ ವೆಸ್ಟ್ ಇಂಡೀಸ್​ನ ಸ್ಪೋಟಕ ದಾಂಡಿಗನ ಜಾನ್ಸನ್ ಚಾರ್ಲ್ಸ್​ ಅನ್ನು ತಂಡಕ್ಕೆ ಸೇರಿಸಿಕೊಂಡಿದೆ. ಕೆಕೆಆರ್ ತಂಡದಲ್ಲಿದ್ದ ಬಾಂಗ್ಲಾದೇಶ್ ಆಟಗಾರ ಲಿಟ್ಟನ್ ದಾಸ್ ಅವರ ಬದಲಿ ಆಟಗಾರನಾಗಿ ಚಾರ್ಲ್ಸ್​ರನ್ನು ಆಯ್ಕೆ ಮಾಡಲಾಗಿದೆ.

1 / 6
ಈ ಬಾರಿಯ ಐಪಿಎಲ್​ನಲ್ಲಿ ಲಿಟ್ಟನ್ ದಾಸ್ ಅವರನ್ನು ಕೆಕೆಆರ್ 50 ಲಕ್ಷ ರೂ.ಗೆ ಖರೀದಿಸಿತ್ತು. ಆದರೆ ಕೆಕೆಆರ್ ಪರ ಒಂದು ಪಂದ್ಯವಾಡಿದ್ದ ದಾಸ್ ವೈಯುಕ್ತಿಕ ಕಾರಣಗಳಿಂದಾಗಿ ಅರ್ಧದಲ್ಲೇ ಐಪಿಎಲ್ ತೊರೆದಿದ್ದಾರೆ.

ಈ ಬಾರಿಯ ಐಪಿಎಲ್​ನಲ್ಲಿ ಲಿಟ್ಟನ್ ದಾಸ್ ಅವರನ್ನು ಕೆಕೆಆರ್ 50 ಲಕ್ಷ ರೂ.ಗೆ ಖರೀದಿಸಿತ್ತು. ಆದರೆ ಕೆಕೆಆರ್ ಪರ ಒಂದು ಪಂದ್ಯವಾಡಿದ್ದ ದಾಸ್ ವೈಯುಕ್ತಿಕ ಕಾರಣಗಳಿಂದಾಗಿ ಅರ್ಧದಲ್ಲೇ ಐಪಿಎಲ್ ತೊರೆದಿದ್ದಾರೆ.

2 / 6
ಇದೀಗ ಅವರ ಬದಲಿ ಆಟಗಾರನಾಗಿ ವಿಂಡೀಸ್ ಆಟಗಾರ ಜಾನ್ಸನ್ ಚಾರ್ಲ್ಸ್​ ಅವರಿಗೆ ಕೆಕೆಆರ್ ಅವಕಾಶ ನೀಡಿದೆ. ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಚಾರ್ಲ್ಸ್ ಇದುವರೆಗೆ 41 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 971 ರನ್​ಗಳಿಸಿದ್ದಾರೆ. ಅಲ್ಲದೆ 2012 ಮತ್ತು 2016 ಐಸಿಸಿ ವಿಶ್ವ ಟಿ20 ವಿಶ್ವಕಪ್​ ಗೆದ್ದ ವೆಸ್ಟ್ ಇಂಡೀಸ್​ ತಂಡದ ಭಾಗವಾಗಿದ್ದರು.

ಇದೀಗ ಅವರ ಬದಲಿ ಆಟಗಾರನಾಗಿ ವಿಂಡೀಸ್ ಆಟಗಾರ ಜಾನ್ಸನ್ ಚಾರ್ಲ್ಸ್​ ಅವರಿಗೆ ಕೆಕೆಆರ್ ಅವಕಾಶ ನೀಡಿದೆ. ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಚಾರ್ಲ್ಸ್ ಇದುವರೆಗೆ 41 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 971 ರನ್​ಗಳಿಸಿದ್ದಾರೆ. ಅಲ್ಲದೆ 2012 ಮತ್ತು 2016 ಐಸಿಸಿ ವಿಶ್ವ ಟಿ20 ವಿಶ್ವಕಪ್​ ಗೆದ್ದ ವೆಸ್ಟ್ ಇಂಡೀಸ್​ ತಂಡದ ಭಾಗವಾಗಿದ್ದರು.

3 / 6
ಇದಲ್ಲದೆ, ವಿವಿಧ ಲೀಗ್​ಗಳು ಸೇರಿ ಒಟ್ಟು 224 ಟಿ20 ಪಂದ್ಯಗಳನ್ನಾಡಿರುವ ಚಾನ್ಸನ್ ಚಾರ್ಲ್ಸ್​ ಒಟ್ಟು  5600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಅನುಭವಿ ದಾಂಡಿಗನಿಗೆ ಮಣೆಹಾಕಿರುವ ಕೆಕೆಆರ್ ಮುಂದಿನ ಪಂದ್ಯಗಳಲ್ಲಿ ಚಾರ್ಲ್ಸ್​ಗೆ ಅವಕಾಶ ನೀಡಲಿದೆಯಾ ಕಾದು ನೋಡಬೇಕಿದೆ.

ಇದಲ್ಲದೆ, ವಿವಿಧ ಲೀಗ್​ಗಳು ಸೇರಿ ಒಟ್ಟು 224 ಟಿ20 ಪಂದ್ಯಗಳನ್ನಾಡಿರುವ ಚಾನ್ಸನ್ ಚಾರ್ಲ್ಸ್​ ಒಟ್ಟು 5600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಅನುಭವಿ ದಾಂಡಿಗನಿಗೆ ಮಣೆಹಾಕಿರುವ ಕೆಕೆಆರ್ ಮುಂದಿನ ಪಂದ್ಯಗಳಲ್ಲಿ ಚಾರ್ಲ್ಸ್​ಗೆ ಅವಕಾಶ ನೀಡಲಿದೆಯಾ ಕಾದು ನೋಡಬೇಕಿದೆ.

4 / 6
ಸದ್ಯ ಕೆಕೆಆರ್ ತಂಡವು 9 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಅಲ್ಲದೆ ಗುರುವಾರ SRH ವಿರುದ್ಧ ತನ್ನ 10ನೇ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದೆ ಕೆಕೆಆರ್.

ಸದ್ಯ ಕೆಕೆಆರ್ ತಂಡವು 9 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಅಲ್ಲದೆ ಗುರುವಾರ SRH ವಿರುದ್ಧ ತನ್ನ 10ನೇ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದೆ ಕೆಕೆಆರ್.

5 / 6
KKR ತಂಡ: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ನಿತೀಶ್ ರಾಣಾ (ನಾಯಕ) , ಎನ್ ಜಗದೀಸನ್ , ವೆಂಕಟೇಶ್ ಅಯ್ಯರ್ , ರಿಂಕು ಸಿಂಗ್ , ಆಂಡ್ರೆ ರಸೆಲ್ , ಡೇವಿಡ್ ವೀಸ್ಸಾ, ಸುನಿಲ್ ನರೈನ್ , ಶಾರ್ದೂಲ್ ಠಾಕೂರ್ , ಹರ್ಷಿತ್ ರಾಣಾ , ವರುಣ್ ಚಕ್ರವರ್ತಿ , ಜೇಸನ್ ರಾಯ್, ಸುಯಶ್ ಸಿಂಗ್ ಶರ್ಮಾ , ಟಿಮ್ ಸೌಥಿ , ಉಮೇಶ್ ಯಾದವ್ , ಲಾಕಿ ಫರ್ಗುಸನ್ , ಕುಲ್ವಂತ್ ಖೆಜ್ರೋಲಿಯಾ , ವೈಭವ್ ಅರೋರಾ , ​​ಆರ್ಯ ದೇಸಾಯಿ, ಜಾನ್ಸನ್ ಚಾರ್ಲ್ಸ್​.

KKR ತಂಡ: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ನಿತೀಶ್ ರಾಣಾ (ನಾಯಕ) , ಎನ್ ಜಗದೀಸನ್ , ವೆಂಕಟೇಶ್ ಅಯ್ಯರ್ , ರಿಂಕು ಸಿಂಗ್ , ಆಂಡ್ರೆ ರಸೆಲ್ , ಡೇವಿಡ್ ವೀಸ್ಸಾ, ಸುನಿಲ್ ನರೈನ್ , ಶಾರ್ದೂಲ್ ಠಾಕೂರ್ , ಹರ್ಷಿತ್ ರಾಣಾ , ವರುಣ್ ಚಕ್ರವರ್ತಿ , ಜೇಸನ್ ರಾಯ್, ಸುಯಶ್ ಸಿಂಗ್ ಶರ್ಮಾ , ಟಿಮ್ ಸೌಥಿ , ಉಮೇಶ್ ಯಾದವ್ , ಲಾಕಿ ಫರ್ಗುಸನ್ , ಕುಲ್ವಂತ್ ಖೆಜ್ರೋಲಿಯಾ , ವೈಭವ್ ಅರೋರಾ , ​​ಆರ್ಯ ದೇಸಾಯಿ, ಜಾನ್ಸನ್ ಚಾರ್ಲ್ಸ್​.

6 / 6
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ