IPL 2024: ಹರಾಜಿಗೂ ಮುನ್ನ ಲಕ್ನೋ ತೊರೆದು ಮುಂಬೈ ಸೇರಿಕೊಂಡ ವಿಂಡೀಸ್ ಆಲ್​ರೌಂಡರ್..!

IPL 2024: 2024 ರ ಐಪಿಎಲ್ ಹರಾಜಿಗೂ ಮುನ್ನ ಎಲ್ಲಾ ತಂಡಗಳಿಗೆ ಧಾರಣೆ ಮಾಡಿಕೊಳ್ಳಲು ಐಪಿಎಲ್ ಮಂಡಳಿ ಅವಕಾಶ ನೀಡಿದೆ. ಅದರ ಫಲವಾಗಿ ಇದೀಗ ಲಕ್ನೋ ತಂಡದಿಂದ, ಮುಂಬೈ ಇಂಡಿಯನ್ಸ್ ತಂಡ ಸ್ಟಾರ್ ಆಲ್​ರೌಂಡರ್​ನನ್ನು ಟ್ರೇಡಿಂಗ್ ಮೂಲಕ ತನ್ನ ಬತ್ತಳಿಕೆಗೆ ಹಾಕಿಕೊಂಡಿದೆ.

|

Updated on: Nov 04, 2023 | 11:24 AM

2024 ರ ಐಪಿಎಲ್ ಹರಾಜಿಗೂ ಮುನ್ನ ಎಲ್ಲಾ ತಂಡಗಳಿಗೆ ಧಾರಣೆ ಮಾಡಿಕೊಳ್ಳಲು ಐಪಿಎಲ್ ಮಂಡಳಿ ಅವಕಾಶ ನೀಡಿದೆ. ಅದರ ಫಲವಾಗಿ ಇದೀಗ ಲಕ್ನೋ ತಂಡದಿಂದ, ಮುಂಬೈ ಇಂಡಿಯನ್ಸ್ ತಂಡ ಸ್ಟಾರ್ ಆಲ್​ರೌಂಡರ್​ನನ್ನು ಟ್ರೇಡಿಂಗ್ ಮೂಲಕ ತನ್ನ ಬತ್ತಳಿಕೆಗೆ ಹಾಕಿಕೊಂಡಿದೆ.

2024 ರ ಐಪಿಎಲ್ ಹರಾಜಿಗೂ ಮುನ್ನ ಎಲ್ಲಾ ತಂಡಗಳಿಗೆ ಧಾರಣೆ ಮಾಡಿಕೊಳ್ಳಲು ಐಪಿಎಲ್ ಮಂಡಳಿ ಅವಕಾಶ ನೀಡಿದೆ. ಅದರ ಫಲವಾಗಿ ಇದೀಗ ಲಕ್ನೋ ತಂಡದಿಂದ, ಮುಂಬೈ ಇಂಡಿಯನ್ಸ್ ತಂಡ ಸ್ಟಾರ್ ಆಲ್​ರೌಂಡರ್​ನನ್ನು ಟ್ರೇಡಿಂಗ್ ಮೂಲಕ ತನ್ನ ಬತ್ತಳಿಕೆಗೆ ಹಾಕಿಕೊಂಡಿದೆ.

1 / 7
ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್‌ಜೈಂಟ್ಸ್‌ ಪರ ಆಡಿದ್ದರು. ಆದರೀಗ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಟ್ರೇಡಿಂಗ್ ಮೂಲಕ ಖರೀದಿಸಿದೆ.

ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್‌ಜೈಂಟ್ಸ್‌ ಪರ ಆಡಿದ್ದರು. ಆದರೀಗ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಟ್ರೇಡಿಂಗ್ ಮೂಲಕ ಖರೀದಿಸಿದೆ.

2 / 7
ವೆಸ್ಟ್ ಇಂಡೀಸ್​ನ ಈ ಬೌಲಿಂಗ್ ಆಲ್​ರೌಂಡರ್ ಐಪಿಎಲ್​ನಲ್ಲಿ ಇದುವರೆಗೆ ಕೇವಲ 4 ಪಂದ್ಯಗಳನ್ನು ಆಡಿದ್ದಾರೆ.  ಲಕ್ನೋ ತಂಡವನ್ನು ಸೇರುವ ಮೊದಲು 2022 ರಲ್ಲಿ, ಶೆಫರ್ಡ್ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಭಾಗವಾಗಿದ್ದರು. ಹೈದರಾಬಾದ್ ತಂಡವು 2022 ರ ಐಪಿಎಲ್‌ ಹರಾಜಿನಲ್ಲಿ ಈ ವೆಸ್ಟ್ ಇಂಡೀಸ್ ಆಲ್‌ರೌಂಡರ್ನನ್ನು 7.75 ಕೋಟಿ ರೂಪಾಯಿಗೆ ಖರೀದಿಸಿತ್ತು.

ವೆಸ್ಟ್ ಇಂಡೀಸ್​ನ ಈ ಬೌಲಿಂಗ್ ಆಲ್​ರೌಂಡರ್ ಐಪಿಎಲ್​ನಲ್ಲಿ ಇದುವರೆಗೆ ಕೇವಲ 4 ಪಂದ್ಯಗಳನ್ನು ಆಡಿದ್ದಾರೆ. ಲಕ್ನೋ ತಂಡವನ್ನು ಸೇರುವ ಮೊದಲು 2022 ರಲ್ಲಿ, ಶೆಫರ್ಡ್ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಭಾಗವಾಗಿದ್ದರು. ಹೈದರಾಬಾದ್ ತಂಡವು 2022 ರ ಐಪಿಎಲ್‌ ಹರಾಜಿನಲ್ಲಿ ಈ ವೆಸ್ಟ್ ಇಂಡೀಸ್ ಆಲ್‌ರೌಂಡರ್ನನ್ನು 7.75 ಕೋಟಿ ರೂಪಾಯಿಗೆ ಖರೀದಿಸಿತ್ತು.

3 / 7
ಇದರ ನಂತರ ಲಕ್ನೋ ಸೂಪರ್ ಜೈಂಟ್ಸ್ ಅವರನ್ನು ಐಪಿಎಲ್ 2023 ರ ಹರಾಜಿನಲ್ಲಿ 50 ಲಕ್ಷ ರೂಪಾಯಿಗಳಿಗೆ ಖರೀದಿಸಿತ್ತು. ಶೆಫರ್ಡ್ ಇಲ್ಲಿಯವರೆಗೆ ಒಟ್ಟು 4 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು ಬ್ಯಾಟಿಂಗ್​ನಲ್ಲಿ 58 ರನ್ ಮತ್ತು ಬೌಲಿಂಗ್‌ನೊಂದಿಗೆ 3 ವಿಕೆಟ್ ಪಡೆದಿದ್ದಾರೆ.

ಇದರ ನಂತರ ಲಕ್ನೋ ಸೂಪರ್ ಜೈಂಟ್ಸ್ ಅವರನ್ನು ಐಪಿಎಲ್ 2023 ರ ಹರಾಜಿನಲ್ಲಿ 50 ಲಕ್ಷ ರೂಪಾಯಿಗಳಿಗೆ ಖರೀದಿಸಿತ್ತು. ಶೆಫರ್ಡ್ ಇಲ್ಲಿಯವರೆಗೆ ಒಟ್ಟು 4 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು ಬ್ಯಾಟಿಂಗ್​ನಲ್ಲಿ 58 ರನ್ ಮತ್ತು ಬೌಲಿಂಗ್‌ನೊಂದಿಗೆ 3 ವಿಕೆಟ್ ಪಡೆದಿದ್ದಾರೆ.

4 / 7
ಇನ್ನುಳಿದಂತೆ 2024 ರ ಐಪಿಎಲ್  ಹರಾಜಿಗೂ ಮೊದಲು ತಂಡಗಳು ಆಟಗಾರರನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ.  ಇದಲ್ಲದೇ, ತಂಡಗಳು ಹರಾಜಿಗೆ ಸುಮಾರು ಒಂದು ತಿಂಗಳ ಮೊದಲು ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಘೋಷಿಸಬೇಕಿದೆ.

ಇನ್ನುಳಿದಂತೆ 2024 ರ ಐಪಿಎಲ್ ಹರಾಜಿಗೂ ಮೊದಲು ತಂಡಗಳು ಆಟಗಾರರನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ, ತಂಡಗಳು ಹರಾಜಿಗೆ ಸುಮಾರು ಒಂದು ತಿಂಗಳ ಮೊದಲು ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಘೋಷಿಸಬೇಕಿದೆ.

5 / 7
ವರದಿಗಳ ಪ್ರಕಾರ, ನವೆಂಬರ್ 26 ರೊಳಗೆ ಐಪಿಎಲ್ ತಂಡಗಳು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಐಪಿಎಲ್ ಸಮಿತಿಗೆ ಸಲ್ಲಿಸಬೇಕಾಗುತ್ತದೆ.  2024 ರ ಪಂದ್ಯಾವಳಿಯ ಹರಾಜು ಸುಮಾರು ಒಂದು ತಿಂಗಳ ನಂತರ ನಡೆಯುತ್ತದೆ.

ವರದಿಗಳ ಪ್ರಕಾರ, ನವೆಂಬರ್ 26 ರೊಳಗೆ ಐಪಿಎಲ್ ತಂಡಗಳು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಐಪಿಎಲ್ ಸಮಿತಿಗೆ ಸಲ್ಲಿಸಬೇಕಾಗುತ್ತದೆ. 2024 ರ ಪಂದ್ಯಾವಳಿಯ ಹರಾಜು ಸುಮಾರು ಒಂದು ತಿಂಗಳ ನಂತರ ನಡೆಯುತ್ತದೆ.

6 / 7
ವರದಿಗಳನ್ನು ನಂಬುವುದಾದರೆ ಐಪಿಎಲ್ 2024 ರ ಹರಾಜು ದಿನಾಂಕವನ್ನು ಡಿಸೆಂಬರ್ 19 ರಂದು ನಿಗದಿಪಡಿಸಲಾಗಿದ್ದು, ಈ ಹರಾಜು ದುಬೈನಲ್ಲಿ ನಡೆಯಲ್ಲಿದೆ ಎಂದು ವರದಿಯಾಗಿದೆ.

ವರದಿಗಳನ್ನು ನಂಬುವುದಾದರೆ ಐಪಿಎಲ್ 2024 ರ ಹರಾಜು ದಿನಾಂಕವನ್ನು ಡಿಸೆಂಬರ್ 19 ರಂದು ನಿಗದಿಪಡಿಸಲಾಗಿದ್ದು, ಈ ಹರಾಜು ದುಬೈನಲ್ಲಿ ನಡೆಯಲ್ಲಿದೆ ಎಂದು ವರದಿಯಾಗಿದೆ.

7 / 7
Follow us
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ  ಹರೀಶ್ ಗೆ ಶೋಭೆಯಲ್ಲ!
ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ  ಹರೀಶ್ ಗೆ ಶೋಭೆಯಲ್ಲ!