- Kannada News Photo gallery Cricket photos Mohammed Siraj's workload raises concerns Before champions trophy
ಅವರಿಲ್ಲ, ಇವರಿಲ್ಲ… ಸಿರಾಜ್ ಬೆನ್ನು ಮೂಳೆ ಮುರಿಯುತ್ತಿರುವ ಬಿಸಿಸಿಐ
Mohammed Siraj: ವೇಗದ ಬೌಲರ್ಗಳು ಅತ್ಯುತ್ತಮ ಪ್ರದರ್ಶನ ನೀಡಬೇಕಿದ್ದರೆ ಅವರಿಗೆ ಉತ್ತಮ ವಿಶ್ರಾಂತಿಯ ಅಗತ್ಯವಿರುತ್ತದೆ. ಅದರಲ್ಲೂ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ದೀರ್ಘಾವಧಿ ಬೌಲಿಂಗ್ ಮಾಡುವುದರಿಂದ ಫಿಟ್ನೆಸ್ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಉದಾಹರಣೆಯಾಗಿ ಈ ಹಿಂದೆ ಒಂದು ವರ್ಷ ತಂಡದಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಹಾಗೂ ಕಳೆದ ಒಂದು ವರ್ಷದಿಂದ ಟೀಮ್ ಇಂಡಿಯಾದಿಂದ ಹೊರಗಿರುವ ಮೊಹಮ್ಮದ್ ಶಮಿ ನಮ್ಮ ಕಣ್ಮುಂದೆ ಇದ್ದಾರೆ. ಆದರೆ ಇವರಿಬ್ಬರ ಅಲಭ್ಯತೆಯನ್ನು ಟೀಮ್ ಇಂಡಿಯಾ ಸರಿದೂಗಿಸಿದ್ದು ಮೊಹಮ್ಮದ್ ಸಿರಾಜ್ ಅವರನ್ನು ಸತತವಾಗಿ ಕಣಕ್ಕಿಳಿಸುವ ಮೂಲಕ ಎಂಬುದೇ ಅಚ್ಚರಿ.
Updated on:Jan 07, 2025 | 8:54 AM
![ಅವರಿಲ್ಲ... ನೀ ಆಡಲೇಬೇಕು. ಇವರಿಲ್ಲ ಹೀಗಾಗಿ ನೀ ಕಣಕ್ಕಿಳಿಯಲೇಬೇಕು. ಇದು ಟೀಮ್ ಇಂಡಿಯಾದಲ್ಲಿ ಮೊಹಮ್ಮದ್ ಸಿರಾಜ್ ಅವರ ಪರಿಸ್ಥಿತಿ. ಏಕೆಂದರೆ ಕಳೆದ ಒಂದೂವರೆ ವರ್ಷಗಳಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಓವರ್ಗಳನ್ನು ಎಸೆದಿರುವುದು ಮೊಹಮ್ಮದ್ ಸಿರಾಜ್. ಅಂದರೆ ವಿಶ್ರಾಂತಿಯಿಲ್ಲದೆ ಸಿರಾಜ್ ಪ್ರತಿ ಪಂದ್ಯಗಳನ್ನಾಡುತ್ತಿದ್ದಾರೆ.](https://images.tv9kannada.com/wp-content/uploads/2025/01/mohammed-siraj-team-india.jpg?w=1280&enlarge=true)
ಅವರಿಲ್ಲ... ನೀ ಆಡಲೇಬೇಕು. ಇವರಿಲ್ಲ ಹೀಗಾಗಿ ನೀ ಕಣಕ್ಕಿಳಿಯಲೇಬೇಕು. ಇದು ಟೀಮ್ ಇಂಡಿಯಾದಲ್ಲಿ ಮೊಹಮ್ಮದ್ ಸಿರಾಜ್ ಅವರ ಪರಿಸ್ಥಿತಿ. ಏಕೆಂದರೆ ಕಳೆದ ಒಂದೂವರೆ ವರ್ಷಗಳಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಓವರ್ಗಳನ್ನು ಎಸೆದಿರುವುದು ಮೊಹಮ್ಮದ್ ಸಿರಾಜ್. ಅಂದರೆ ವಿಶ್ರಾಂತಿಯಿಲ್ಲದೆ ಸಿರಾಜ್ ಪ್ರತಿ ಪಂದ್ಯಗಳನ್ನಾಡುತ್ತಿದ್ದಾರೆ.
![ಇದಕ್ಕೆ ಮುಖ್ಯ ಕಾರಣ ಕಳೆದ ಒಂದೂವರೆ ವರ್ಷದಿಂದ ಮೊಹಮ್ಮದ್ ಶಮಿ ತಂಡದಿಂದ ಹೊರಗುಳಿದಿರುವುದು. ಶಮಿ ಅವರ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ಜೊತೆ ಎರಡನೇ ವೇಗಿಯಾಗಿ ಸಿರಾಜ್ ಕಣಕ್ಕಿಳಿಯಬೇಕಾಗಿರುವುದು ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯವಾಗಿ ಬಿಟ್ಟಿದೆ.](https://images.tv9kannada.com/wp-content/uploads/2025/01/siraj-6.jpg)
ಇದಕ್ಕೆ ಮುಖ್ಯ ಕಾರಣ ಕಳೆದ ಒಂದೂವರೆ ವರ್ಷದಿಂದ ಮೊಹಮ್ಮದ್ ಶಮಿ ತಂಡದಿಂದ ಹೊರಗುಳಿದಿರುವುದು. ಶಮಿ ಅವರ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ಜೊತೆ ಎರಡನೇ ವೇಗಿಯಾಗಿ ಸಿರಾಜ್ ಕಣಕ್ಕಿಳಿಯಬೇಕಾಗಿರುವುದು ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯವಾಗಿ ಬಿಟ್ಟಿದೆ.
![ಇನ್ನು ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿದರೆ, ಮೊಹಮ್ಮದ್ ಸಿರಾಜ್ ಕಣಕ್ಕಿಳಿಯಲೇಬೇಕು. ಹೀಗಾಗಿಯೇ ಸಿರಾಜ್ 2023 ರಿಂದ ಭಾರತದ ಪರ ಸತತ ಪಂದ್ಯಗಳನ್ನಾಡಿ ಬಳಲಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ವೇಳೆ ಮೊಹಮ್ಮದ್ ಸಿರಾಜ್ ಫಿಟ್ನೆಸ್ ಸಮಸ್ಯೆಗೆ ಒಳಗಾಗಿದ್ದರು.](https://images.tv9kannada.com/wp-content/uploads/2025/01/siraj-5.jpg)
ಇನ್ನು ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿದರೆ, ಮೊಹಮ್ಮದ್ ಸಿರಾಜ್ ಕಣಕ್ಕಿಳಿಯಲೇಬೇಕು. ಹೀಗಾಗಿಯೇ ಸಿರಾಜ್ 2023 ರಿಂದ ಭಾರತದ ಪರ ಸತತ ಪಂದ್ಯಗಳನ್ನಾಡಿ ಬಳಲಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ವೇಳೆ ಮೊಹಮ್ಮದ್ ಸಿರಾಜ್ ಫಿಟ್ನೆಸ್ ಸಮಸ್ಯೆಗೆ ಒಳಗಾಗಿದ್ದರು.
![ಇದಾಗ್ಯೂ ಅವರು ಐದು ಪಂದ್ಯಗಳಲ್ಲೂ ಬೌಲಿಂಗ್ ಮಾಡಿದ್ದಾರೆ ಎಂಬುದು ಉಲ್ಲೇಖಾರ್ಹ. ಅಲ್ಲದೆ ಈ ಬಾರಿಯ ಬಾರ್ಡರ್-ಗವಾಸ್ಕರ್ ಟೂರ್ನಿಯಲ್ಲಿ ಅತ್ಯಧಿಕ ಓವರ್ಗಳನ್ನು ಎಸೆದ ಭಾರತೀಯ ಬೌಲರ್ (157.1 ಓವರ್ಗಳು) ಎನಿಸಿಕೊಂಡಿದ್ದಾರೆ. ಇದರ ನಡುವೆ 20 ವಿಕೆಟ್ ಕಬಳಿಸಿ ಬುಮ್ರಾಗೆ ಉತ್ತಮ ಸಾಥ್ ಕೂಡ ನೀಡಿದ್ದರು.](https://images.tv9kannada.com/wp-content/uploads/2025/01/siraj-4-1.jpg)
ಇದಾಗ್ಯೂ ಅವರು ಐದು ಪಂದ್ಯಗಳಲ್ಲೂ ಬೌಲಿಂಗ್ ಮಾಡಿದ್ದಾರೆ ಎಂಬುದು ಉಲ್ಲೇಖಾರ್ಹ. ಅಲ್ಲದೆ ಈ ಬಾರಿಯ ಬಾರ್ಡರ್-ಗವಾಸ್ಕರ್ ಟೂರ್ನಿಯಲ್ಲಿ ಅತ್ಯಧಿಕ ಓವರ್ಗಳನ್ನು ಎಸೆದ ಭಾರತೀಯ ಬೌಲರ್ (157.1 ಓವರ್ಗಳು) ಎನಿಸಿಕೊಂಡಿದ್ದಾರೆ. ಇದರ ನಡುವೆ 20 ವಿಕೆಟ್ ಕಬಳಿಸಿ ಬುಮ್ರಾಗೆ ಉತ್ತಮ ಸಾಥ್ ಕೂಡ ನೀಡಿದ್ದರು.
![ಇನ್ನು 2023 ರಿಂದ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಪರ 57 ಪಂದ್ಯಗಳನ್ನಾಡಿದ್ದು, ಈ ವೇಳೆ ಎಸೆದಿರುವ ಒಟ್ಟು ಓವರ್ಗಳ ಸಂಖ್ಯೆ ಬರೋಬ್ಬರಿ 683.5. ಅಂದರೆ 4103 ಎಸೆತಗಳನ್ನು ಎಸೆದಿದ್ದಾರೆ. ಹೀಗೆ ವಿಶ್ರಾಂತಿ ನೀಡದೇ ಮೊಹಮ್ಮದ್ ಸಿರಾಜ್ ಅವರನ್ನು ಸತತ ಬಳಸಿಕೊಳ್ಳುತ್ತಿರುವುದರಿಂದಲೇ ಅವರ ಪ್ರದರ್ಶನ ಇಳಿಮುಖದತ್ತ ಸಾಗುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.](https://images.tv9kannada.com/wp-content/uploads/2025/01/siraj-11.jpg)
ಇನ್ನು 2023 ರಿಂದ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಪರ 57 ಪಂದ್ಯಗಳನ್ನಾಡಿದ್ದು, ಈ ವೇಳೆ ಎಸೆದಿರುವ ಒಟ್ಟು ಓವರ್ಗಳ ಸಂಖ್ಯೆ ಬರೋಬ್ಬರಿ 683.5. ಅಂದರೆ 4103 ಎಸೆತಗಳನ್ನು ಎಸೆದಿದ್ದಾರೆ. ಹೀಗೆ ವಿಶ್ರಾಂತಿ ನೀಡದೇ ಮೊಹಮ್ಮದ್ ಸಿರಾಜ್ ಅವರನ್ನು ಸತತ ಬಳಸಿಕೊಳ್ಳುತ್ತಿರುವುದರಿಂದಲೇ ಅವರ ಪ್ರದರ್ಶನ ಇಳಿಮುಖದತ್ತ ಸಾಗುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.
![ಇದೀಗ ಇಂಗ್ಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಳಿಂದ ಜಸ್ಪ್ರೀತ್ ಬುಮ್ರಾ ವಿಶ್ರಾಂತಿಯ ಕಾರಣ ಹೊರಗುಳಿಯುವುದು ಖಚಿತವಾಗಿದೆ. ಅತ್ತ ಮೊಹಮ್ಮದ್ ಶಮಿ ಸಂಪೂರ್ಣ ಫಿಟ್ನೆಸ್ನೊಂದಿಗೆ ಮರಳಿದರೆ ಬುಮ್ರಾ ಸ್ಥಾನ ತುಂಬಿಕೊಳ್ಳಲಿದ್ದಾರೆ. ಆದರೆ ಇಲ್ಲಿ ಎರಡನೇ ವೇಗಿಯಾಗಿ ಮತ್ತೆ ಮೊಹಮ್ಮದ್ ಸಿರಾಜ್ ಅವರನ್ನು ಕಣಕ್ಕಿಳಿಸಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.](https://images.tv9kannada.com/wp-content/uploads/2025/01/siraj-10.jpg)
ಇದೀಗ ಇಂಗ್ಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಳಿಂದ ಜಸ್ಪ್ರೀತ್ ಬುಮ್ರಾ ವಿಶ್ರಾಂತಿಯ ಕಾರಣ ಹೊರಗುಳಿಯುವುದು ಖಚಿತವಾಗಿದೆ. ಅತ್ತ ಮೊಹಮ್ಮದ್ ಶಮಿ ಸಂಪೂರ್ಣ ಫಿಟ್ನೆಸ್ನೊಂದಿಗೆ ಮರಳಿದರೆ ಬುಮ್ರಾ ಸ್ಥಾನ ತುಂಬಿಕೊಳ್ಳಲಿದ್ದಾರೆ. ಆದರೆ ಇಲ್ಲಿ ಎರಡನೇ ವೇಗಿಯಾಗಿ ಮತ್ತೆ ಮೊಹಮ್ಮದ್ ಸಿರಾಜ್ ಅವರನ್ನು ಕಣಕ್ಕಿಳಿಸಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.
![ಹೀಗೆ ಮೊಹಮ್ಮದ್ ಸಿರಾಜ್ಗೆ ವಿಶ್ರಾಂತಿ ನೀಡದೇ ಇಂಗ್ಲೆಂಡ್ ಸರಣಿಯಲ್ಲೂ ಬಳಸಿಕೊಂಡರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಅದರ ಪರಿಣಾಮ ಟೀಮ್ ಇಂಡಿಯಾ ಎದುರಿಸಲಿದೆ. ಹೀಗಾಗಿ ಆಂಗ್ಲರ ವಿರುದ್ಧದ ಟಿ20 ಸರಣಿ ವೇಳೆ ಮೊಹಮ್ಮದ್ ಸಿರಾಜ್ಗೆ ಸಂಪೂರ್ಣ ವಿಶ್ರಾಂತಿ ನೀಡಲೇಬೇಕು. ಇದರ ಹೊರತಾಗಿ ಅವರಿಲ್ಲ, ಇವರಿಲ್ಲ ಎಂದು ಸತತವಾಗಿ ಕಣಕ್ಕಿಳಿಸಿದರೆ ಸಿರಾಜ್ ಕೆರಿಯರ್ ಸಟ್ ಪಟ್ ದುಡುಂ.](https://images.tv9kannada.com/wp-content/uploads/2025/01/siraj-7.jpg)
ಹೀಗೆ ಮೊಹಮ್ಮದ್ ಸಿರಾಜ್ಗೆ ವಿಶ್ರಾಂತಿ ನೀಡದೇ ಇಂಗ್ಲೆಂಡ್ ಸರಣಿಯಲ್ಲೂ ಬಳಸಿಕೊಂಡರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಅದರ ಪರಿಣಾಮ ಟೀಮ್ ಇಂಡಿಯಾ ಎದುರಿಸಲಿದೆ. ಹೀಗಾಗಿ ಆಂಗ್ಲರ ವಿರುದ್ಧದ ಟಿ20 ಸರಣಿ ವೇಳೆ ಮೊಹಮ್ಮದ್ ಸಿರಾಜ್ಗೆ ಸಂಪೂರ್ಣ ವಿಶ್ರಾಂತಿ ನೀಡಲೇಬೇಕು. ಇದರ ಹೊರತಾಗಿ ಅವರಿಲ್ಲ, ಇವರಿಲ್ಲ ಎಂದು ಸತತವಾಗಿ ಕಣಕ್ಕಿಳಿಸಿದರೆ ಸಿರಾಜ್ ಕೆರಿಯರ್ ಸಟ್ ಪಟ್ ದುಡುಂ.
Published On - 7:53 am, Tue, 7 January 25
![ಪಾಕಿಸ್ತಾನದಲ್ಲಿ ಒಂದೇ ತಂಡದ ಪರ ಕಣಕ್ಕಿಳಿಯಲಿದ್ದಾರೆ ವಿಲಿಯಮ್ಸನ್, ವಾರ್ನರ್ ಪಾಕಿಸ್ತಾನದಲ್ಲಿ ಒಂದೇ ತಂಡದ ಪರ ಕಣಕ್ಕಿಳಿಯಲಿದ್ದಾರೆ ವಿಲಿಯಮ್ಸನ್, ವಾರ್ನರ್](https://images.tv9kannada.com/wp-content/uploads/2025/01/kane-david-1.jpg?w=280&ar=16:9)
![ಕೊಹ್ಲಿ ಫಾರ್ಮ್ಗೆ ಮರಳುವ ದಾರಿ ಸೂಚಿಸಿದ ಶೋಯೆಬ್ ಅಖ್ತರ್ ಕೊಹ್ಲಿ ಫಾರ್ಮ್ಗೆ ಮರಳುವ ದಾರಿ ಸೂಚಿಸಿದ ಶೋಯೆಬ್ ಅಖ್ತರ್](https://images.tv9kannada.com/wp-content/uploads/2025/01/virat-kohli-22.jpg?w=280&ar=16:9)
![Champions Trophy 2025: ಚಾಂಪಿಯನ್ಸ್ ಟ್ರೋಫಿಗೆ 6 ತಂಡಗಳು ಪ್ರಕಟ Champions Trophy 2025: ಚಾಂಪಿಯನ್ಸ್ ಟ್ರೋಫಿಗೆ 6 ತಂಡಗಳು ಪ್ರಕಟ](https://images.tv9kannada.com/wp-content/uploads/2025/01/champions-trophy-2.jpg?w=280&ar=16:9)
![ಹ್ಯಾಪಿ ಮೂಡ್ನಲ್ಲಿ ವಿಜಯಲಕ್ಷ್ಮೀ; ಎಲ್ಲವೂ ಮೊದಲಿನಂತಾದ ಖುಷಿ ಹ್ಯಾಪಿ ಮೂಡ್ನಲ್ಲಿ ವಿಜಯಲಕ್ಷ್ಮೀ; ಎಲ್ಲವೂ ಮೊದಲಿನಂತಾದ ಖುಷಿ](https://images.tv9kannada.com/wp-content/uploads/2025/01/vijaylakshmi-5.jpg?w=280&ar=16:9)
![ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಬಿದರಿ ಕಲೆ ಅವಸಾನದತ್ತ! ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಬಿದರಿ ಕಲೆ ಅವಸಾನದತ್ತ!](https://images.tv9kannada.com/wp-content/uploads/2025/01/bidar-bidari-work.jpg?w=280&ar=16:9)
![ಈ ಕಾರಣಗಳಿಗೆ ಬಾಲಿವುಡ್ನಲ್ಲಿ ಪಕ್ಕಾ ಯಶಸ್ಸು ಪಡೆಯುತ್ತಾರೆ ಶ್ರೀಲೀಲಾ ಈ ಕಾರಣಗಳಿಗೆ ಬಾಲಿವುಡ್ನಲ್ಲಿ ಪಕ್ಕಾ ಯಶಸ್ಸು ಪಡೆಯುತ್ತಾರೆ ಶ್ರೀಲೀಲಾ](https://images.tv9kannada.com/wp-content/uploads/2025/01/sreeleela-dis.jpg?w=280&ar=16:9)
![ಆರೋಗ್ಯದಲ್ಲಿ ಚೇತರಿಕೆ, ಹೊಸ ಲುಕ್ನಲ್ಲಿ ಕಾಣಿಸಿಕೊಂಡ ವಿನೋದ್ ಕಾಂಬ್ಳಿ ಆರೋಗ್ಯದಲ್ಲಿ ಚೇತರಿಕೆ, ಹೊಸ ಲುಕ್ನಲ್ಲಿ ಕಾಣಿಸಿಕೊಂಡ ವಿನೋದ್ ಕಾಂಬ್ಳಿ](https://images.tv9kannada.com/wp-content/uploads/2025/01/vinod-kambli-4.jpg?w=280&ar=16:9)
![ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ... 4 ತಿಂಗಳಲ್ಲಿ 3 ಪ್ರಮುಖ ಟೂರ್ನಿ ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ... 4 ತಿಂಗಳಲ್ಲಿ 3 ಪ್ರಮುಖ ಟೂರ್ನಿ](https://images.tv9kannada.com/wp-content/uploads/2025/01/ipl-ct-wpl-1.jpg?w=280&ar=16:9)
![ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ನಡುವೆ ಉಪನಾಯಕತ್ವಕ್ಕಾಗಿ ಪೈಪೋಟಿ ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ನಡುವೆ ಉಪನಾಯಕತ್ವಕ್ಕಾಗಿ ಪೈಪೋಟಿ](https://images.tv9kannada.com/wp-content/uploads/2025/01/team-india-30.jpg?w=280&ar=16:9)
![ಬಿಗ್ ಬಾಸ್ ವೇದಿಕೆ ಮೇಲೆ ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕನ ಘೋಷಣೆ ಬಿಗ್ ಬಾಸ್ ವೇದಿಕೆ ಮೇಲೆ ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕನ ಘೋಷಣೆ](https://images.tv9kannada.com/wp-content/uploads/2025/01/punjab-kings-1.jpg?w=280&ar=16:9)
![ರಜನಿ ಯಶಸ್ವಿ ಚಿತ್ರದ ಬಗ್ಗೆ ಟೀಕೆ; ಅಭಿಮಾನಿಗಳ ಕೋಪಕ್ಕೆ ಕಾರಣ ಆಯ್ತು ಮಾತು ರಜನಿ ಯಶಸ್ವಿ ಚಿತ್ರದ ಬಗ್ಗೆ ಟೀಕೆ; ಅಭಿಮಾನಿಗಳ ಕೋಪಕ್ಕೆ ಕಾರಣ ಆಯ್ತು ಮಾತು](https://images.tv9kannada.com/wp-content/uploads/2025/01/rajinikanth-1.jpg?w=280&ar=16:9)
![ನಟನಾಗುವುದಕ್ಕೂ ಮೊದಲು ಗ್ಯಾರೆಜ್ನಲ್ಲಿ ಕೆಲಸ ಮಾಡಿದ್ದ ಅಜಿತ್ ನಟನಾಗುವುದಕ್ಕೂ ಮೊದಲು ಗ್ಯಾರೆಜ್ನಲ್ಲಿ ಕೆಲಸ ಮಾಡಿದ್ದ ಅಜಿತ್](https://images.tv9kannada.com/wp-content/uploads/2025/01/ajith.jpg?w=280&ar=16:9)
![Petrol Diesel Price on January 14: 80 ಡಾಲರ್ ದಾಟಿದ ಕಚ್ಚಾತೈಲ ದರ Petrol Diesel Price on January 14: 80 ಡಾಲರ್ ದಾಟಿದ ಕಚ್ಚಾತೈಲ ದರ](https://images.tv9kannada.com/wp-content/uploads/2025/01/petrol-2025-01-14t074605.271.jpg?w=280&ar=16:9)
![ಗವಿಗಂಗಾಧರೇಶ್ವರ ದೇಗುಲದಲ್ಲಿ ಶಿವಲಿಂಗವನ್ನು ಸ್ಪರ್ಶಿಸಲಿದೆ ಸೂರ್ಯ ರಶ್ಮಿ ಗವಿಗಂಗಾಧರೇಶ್ವರ ದೇಗುಲದಲ್ಲಿ ಶಿವಲಿಂಗವನ್ನು ಸ್ಪರ್ಶಿಸಲಿದೆ ಸೂರ್ಯ ರಶ್ಮಿ](https://images.tv9kannada.com/wp-content/uploads/2025/01/gavi-gangadhareshwara.jpg?w=280&ar=16:9)
![ಅಮೃತ ಸ್ನಾನದ ಪವಿತ್ರತೆ ಮತ್ತು ಮಹತ್ವದ ಬಗ್ಗೆ ಮಾಹಿತಿ ಇಲ್ಲಿದೆ ಅಮೃತ ಸ್ನಾನದ ಪವಿತ್ರತೆ ಮತ್ತು ಮಹತ್ವದ ಬಗ್ಗೆ ಮಾಹಿತಿ ಇಲ್ಲಿದೆ](https://images.tv9kannada.com/wp-content/uploads/2025/01/maha-kumbh-2025.jpg?w=280&ar=16:9)
![ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ](https://images.tv9kannada.com/wp-content/uploads/2025/01/makar-sankranti.jpg?w=280&ar=16:9)
![ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ](https://images.tv9kannada.com/wp-content/uploads/2025/01/horoscope-1.jpg?w=280&ar=16:9)
![ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ತಿರುಗೇಟು ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ತಿರುಗೇಟು](https://images.tv9kannada.com/wp-content/uploads/2025/01/zameer-ahmed-chaithra-kundapura.jpg?w=280&ar=16:9)
![ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ](https://images.tv9kannada.com/wp-content/uploads/2025/01/pm-modi-celebrated-lohri.jpg?w=280&ar=16:9)
![ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ](https://images.tv9kannada.com/wp-content/uploads/2025/01/pm-modi-sankranti-celebration.jpg?w=280&ar=16:9)
![ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ](https://images.tv9kannada.com/wp-content/uploads/2025/01/cm-siddaramaiah-8.jpg?w=280&ar=16:9)
![ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್’ ಪ್ರೋಮೋ ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್’ ಪ್ರೋಮೋ](https://images.tv9kannada.com/wp-content/uploads/2025/01/bigg-boss-kannada-33.jpg?w=280&ar=16:9)
![ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ](https://images.tv9kannada.com/wp-content/uploads/2025/01/chaitra-kundapur.jpg?w=280&ar=16:9)
![ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ](https://images.tv9kannada.com/wp-content/uploads/2025/01/km-shivalingegowda-1.jpg?w=280&ar=16:9)
![ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ](https://images.tv9kannada.com/wp-content/uploads/2025/01/chaithra-kundapura-46.jpg?w=280&ar=16:9)